ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಕಾಮಿಡಿ ಕಿಲಾಡಿಗಳು ಮಹಾ ಆಡಿಷನ್

 ವಿಜಯ ದರ್ಪಣ ನ್ಯೂಸ್  ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಕಾಮಿಡಿ ಕಿಲಾಡಿಗಳು ಮಹಾ ಆಡಿಷನ್ ತನ್ನ ವಿಭಿನ್ನ ರಿಯಾಲಿಟಿ ಶೋಗಳ ಮೂಲಕ ಕರುನಾಡನ್ನ ರಂಜಿಸುತ್ತ ಬಂದಿರುವ ಜೀ ಕನ್ನಡ ವಾಹಿನಿಯು, ಈಗ ತನ್ನ ಹಿಟ್ ರಿಯಾಲಿಟಿ ಶೋಗಳಾದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಕಾಮಿಡಿ ಕಿಲಾಡಿಗಳನ್ನ ಮತ್ತೆ ತೆರೆಗೆ ತರಲು ತಯಾರಿ ನಡೆಸಿದೆ. 7 ಸೀಸನ್‌ಗಳನ್ನ ಯಶಸ್ವಿಯಾಗಿ ಪೂರೈಸಿರುವ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್ ಈಗ ತನ್ನ 8 ನೇ ಆವೃತ್ತಿಯೊಂದಿಗೆ ಮತ್ತೆ ಕರುನಾಡನ್ನ ಕುಣಿಸಲು ತಯಾರಾಗಿದೆ.ಈಗಾಗಲೇ ಸಾಕಷ್ಟು…

Read More

ಮದ್ಯದ ಅಂಗಡಿ ತೆರವಿಗೆ ಅಧಿಕಾರಿಗಳಿಗೆ ಸೂಚನೆ : ಸಚಿವ ಈಶ್ವರ್ ಖಂಡ್ರೆ.

ವಿಜಯ ದರ್ಪಣ ನ್ಯೂಸ್ ಬೀದರ್ ಆಗಸ್ಟ್ 12 ಭಾಲ್ಕಿಯ  ಶಿವಾಜಿ ವೃತ್ತದ ಬಳಿಯ ಮದ್ಯದ ಅಂಗಡಿಗಳನ್ನು ಎರಡು ತಿಂಗಳೊಳಗೆ ತೆರವುಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. ಭಾಲ್ಕಿ ಪಟ್ಟಣದ ಆದಿತ್ಯ ಹೋಟೆಲ್‍ನಲ್ಲಿ ಶನಿವಾರ ಆಯೋಜಿಸಿದ್ದ ಮರಾಠಾ ಸಮಾಜದ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಳೆದ ಮೂರು ತಿಂಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶಿವಾಜಿ ವೃತ್ತದ ಬಳಿಯ ಮದ್ಯದ ಅಂಗಡಿ ತೆರವುಗೊಳಿಸುವ ಭರವಸೆ ನೀಡಿದ್ದೇನೆ. ಅದರಂತೆ ಕ್ಷೇತ್ರದ ಜನರ ಆಶೀರ್ವಾದದಿಂದ ಶಾಸಕನಾಗಿ…

Read More

ಸಂವಿಧಾನದ ಆಸೆಗಳನ್ನು ನೆರವೇರಿಸಲು ನಿಷ್ಠೆ ಪ್ರಾಮಾಣಿಕತೆ ಇರಬೇಕು: ಕೇಂದ್ರ ಸಚಿವ ಭಗವಂತ ಖೂಬಾ.

ವಿಜಯ ದರ್ಪಣ ನ್ಯೂಸ್ ಬೀದರ. ಆಗಸ್ಟ್ 06  ನಮ್ಮ ಭಾರತ ಸಂವಿಧಾನದ ಬದಲಾವಣೆಗೆ ಯಾರಿಂದಲೂ ಸಾದ್ಯವಿಲ್ಲ ಸಂವಿಧಾನದ ಆಸೆಗಳನ್ನು ನೆರೆವೆರಿಸಲು ಪ್ರತಿಯೊಬ್ಬ ಭಾರತೀಯ ತನ್ನ ವೈಯಕ್ತಿಕತೆಗಾಗಿ ಎಷ್ಟು ಕಾಳಜಿ ಹೊಂದಿರುತ್ತಾರೋ, ದೇಶದ ಪ್ರಗತಿಗಾಗಿಯು ಏಳಿಗಾಗಿ, ಸುರಕ್ಷತೆಗಾಗಿ, ನಿಷ್ಠೆ ಪ್ರಮಾಣಿಕತೆ ಹೊಂದಿರಬೇಕು ಅಂದಾಗ ಮಾತ್ರ ಪ್ರಗತಿ ಮತ್ತು ಸಮಾಜದ ಸಮಾನತೆ ಉಂಟಾಗುವುದು ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಾಸಾಯನಿಕ ರಸಗೊಬ್ಬರ ರಾಜ್ಯ ಖಾತೆ ಸಚಿವ ಭಗವಂತ ಖೂಬಾ ಅವರು ಹೇಳಿದರು. ಅವರು ಇಂದು 06/08/2023 ಮದ್ಯಾಹ್ನ…

Read More