ಕೂರ್ಗಳ್ಳಿ ಪಬ್ಲಿಕ್ ಶಾಲೆ ಕೊಠಡಿ ಶಾಸಕ ಜಿಟಿ ದೇವೇಗೌಡ ಭೂಮಿ ಪೂಜೆ
ವಿಜಯ ದರ್ಪಣ ನ್ಯೂಸ್….. ಕೂರ್ಗಳ್ಳಿ ಪಬ್ಲಿಕ್ ಶಾಲೆ ಕೊಠಡಿ ಶಾಸಕ ಜಿಟಿ ದೇವೇಗೌಡ ಭೂಮಿ ಪೂಜೆ ತಾಂಡವಪುರ ಮಾರ್ಚ್ 2 ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಮೈಸೂರ್ ತಾಲೂಕು ಕೂರ್ಗಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಎರಡು ಶಾಲಾ ಕೊಟ್ಟಡಿಯ ಕಟ್ಟಡದ ಪೂಜೆ, ಶಾಲೆಯ ಮುಖ್ಯ ದ್ವಾರದ ಭೂಮಿ ಪೂಜೆಯನ್ನು ಶಾಸಕ ಜಿ.ಟಿ.ದೇವೇಗೌಡ ನೇರವೇರಿಸಿದರು. ಯೋಗ ನರಸಿಂಹಸ್ವಾಮಿ ದೇವಸ್ಥಾನದ ವ್ಯವಸ್ಥಾಪಕ ಶ್ರೀನಿವಾಸ್, ಉಪನಿರ್ದೇಶಕ ಉದಯ್ ಕುಮಾರ್, ಗ್ರಾಮದ ಮುಖಂಡರಾದ ಜಿ.ಪಂ ಮಾಜಿ ಅಧ್ಯಕ್ಷ ಮಹದೇವು, ಗ್ರಾ.ಪಂ….
