ಸಂಕ್ರಾತಿ ವ್ಯಾಪಾರ ಭರಾಟೆ ಹಬ್ಬಕ್ಕೆ ಸಿದ್ಧತೆ ಜೋರು
ವಿಜಯ ದರ್ಪಣ ನ್ಯೂಸ್..,. ಸಂಕ್ರಾತಿ ವ್ಯಾಪಾರ ಭರಾಟೆ ಹಬ್ಬಕ್ಕೆ ಸಿದ್ಧತೆ ಜೋರು ವಿಜಯಪುರ,ದೇವನಹಳ್ಳಿ ತಾಲ್ಲೂಕು : ಪ್ರಸ್ತಕ ಸಾಲಿನ ಮೊದಲ ಹಬ್ಬ ಮಕರ ಸಂಕ್ರಾಂತಿ ಹಬ್ಬಕ್ಕೆ ಈಗಿನಿಂದಲೇ ಸಿದ್ಧತೆ ಆರಂಭವಾಗಿದೆ ಮಂಗಳವಾರ ವಿಜಯಪುರ ಪಟ್ಟಣದ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಕಬ್ಬು, ಗೆಣಸು, ಕಡಲೆಕಾಯಿ, ಅವರೆಕಾಯಿ, ಹೂವಿನ ಮಾರಾಟ ಜೋರಾಗಿ ಕಂಡು ಬಂತು. ಆದರೆ ಹೂವಿನ ಬೆಲೆಗಳು ಗಗನ ಮುಖಿಯಾಗಿದೆ. ಒಂದು ಕೆ.ಜಿ ಗೆ ಕನಕಾಂಬರ ₹1,200 , ಮಲ್ಲಿಗೆ ₹1,600, ಸೇವಂತಿಗೆ ₹120, ರೋಜಾ ₹150, ಚೆಂಡು…
