ಶಿಡ್ಲಘಟ್ಟದಲ್ಲಿ, ಕಾಂಗ್ರೆಸ್ ಪಕ್ಷದವರೇ, ಪಕ್ಷವನ್ನು ದುಸ್ಥಿತಿಗೆ ಕೊಂಡೊಯ್ಯುತ್ತಿರುವ ಪರ್ವ ಶುರುವಾಗಿದೆ.
ವಿಜಯ ದರ್ಪಣ ನ್ಯೂಸ್…… ಶಿಡ್ಲಘಟ್ಟದಲ್ಲಿ, ಕಾಂಗ್ರೆಸ್ ಪಕ್ಷದವರೇ, ಪಕ್ಷವನ್ನು ದುಸ್ಥಿತಿಗೆ ಕೊಂಡೊಯ್ಯುತ್ತಿರುವ ಪರ್ವ ಶುರುವಾಗಿದೆ. ಶಿಡ್ಲಘಟ್ಟ: ಶಿಡ್ಲಘಟ್ಟ ತಾಲೂಕು, ರಾಜಕೀಯವಾಗಿ, ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದ ಕಾಲವೊಂದಿತ್ತು. ಕಾಂಗ್ರೆಸ್ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದ ಅಭ್ಯರ್ಥಿಗಳ ವಿರುದ್ಧ ಸ್ಪರ್ಧೆ ನಡೆಸುವುದು ಎಂದರೆ, ಅಸಾಧ್ಯವಾದ ಕೆಲಸ ಆದರೂ, ಪಕ್ಷದ ಗೌರವ ಉಳಿಸುವುದಕ್ಕಾದರೂ ಸ್ಪರ್ಧಿಸಬೇಕು ಎನ್ನುವಷ್ಟರ ಮಟ್ಟಿಗೆ, ವಿರೋಧ ಪಕ್ಷದ ನಾಯಕರ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಕಾಲವಿತ್ತು. ಆದರೆ, ಕಾಲಚಕ್ರ ಉರುಳುತ್ತಿದ್ದಂತೆ, ಕಾಂಗ್ರೆಸ್ ಪಕ್ಷದವರೇ ಪಕ್ಷವನ್ನು ದುಸ್ಥಿತಿಗೆ ಕೊಂಡೊಯ್ಯುತ್ತಿರುವ ಕಾಲ ಬಂದಿದೆ. ಇತ್ತಿಚೆಗೆ…
