ಸಮಾಜವನ್ನು ಜಾಗೃತಗೊಳಿಸುವ ಪ್ರಬಲ ಮಾಧ್ಯಮ ರಂಗಭೂಮಿ: ವಿ ಎನ್ ಮಲ್ಲಿಕಾರ್ಜುನ ಸ್ವಾಮಿ
ವಿಜಯ ದರ್ಪಣ ನ್ಯೂಸ್…… ಸಮಾಜವನ್ನು ಜಾಗೃತಗೊಳಿಸುವ ಪ್ರಬಲ ಮಾಧ್ಯಮ ರಂಗಭೂಮಿ: ವಿ ಎನ್ ಮಲ್ಲಿಕಾರ್ಜುನ ಸ್ವಾಮಿ ಮೈಸೂರು: ರಂಗಭೂಮಿ ಕಲೆ ಮಾತ್ರವಲ್ಲದೇ, ಚಳವಳಿಯ ರೂಪದಲ್ಲಿ ಮನುಷ್ಯನನ್ನು ಸದಾ ಜಾಗೃತವನ್ನಾಗಿಸುವ, ಸಮಾಜದ ಓರೆ-ಕೋರೆಗೆಳನ್ನು ತಿದ್ದುವ ಪ್ರಬಲ ಮಾಧ್ಯಮ ವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದರು. ನಗರದ ಕಲಾಮಂದಿರದ ಕಿರುರಂಗಮಂದಿರದಲ್ಲಿ ನಾದರಂಗ ರಂಗಸಂಭ್ರಮ ನಾಟಕೋತ್ಸವ-2026 ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಇವತ್ತು ಜಗತ್ತಿನಾ ದ್ಯಂತ ಮರಣ ಮೃದಂಗ ದನಿ ಮೇಲೈಸುತ್ತಿವೆ. ಕೆಲವರಿಗೆ…
