ರಂಗಭೂಮಿ ಸಮಾಜದ ಪ್ರತಿಬಿಂಬ: ಪ್ರಾಂಶುಪಾಲೆ ಡಾ. ಸಿ.ಎನ್.ಸುಜಾತ
ವಿಜಯ ದರ್ಪಣ ನ್ಯೂಸ್….. ರಂಗಭೂಮಿ ಸಮಾಜದ ಪ್ರತಿಬಿಂಬ: ಪ್ರಾಂಶುಪಾಲೆ ಡಾ. ಸಿ.ಎನ್.ಸುಜಾತ ನೆಲಮಂಗಲ: ರಂಗಭೂಮಿಯು ಮನರಂಜನೆಯ ಸಾಧನವಲ್ಲ, ಸಮಾಜವನ್ನು ಜಾಗೃತಗೊಳಿಸಿ ಭಾವನೆಗಳನ್ನು ಅಭಿವ್ಯಕ್ತಗೊಳಿಸುವ ಮೂಲಕ ಸಮಾಜದ ಕನ್ನಡಿಯಾಗಿ ಕೆಲಸ ಮಾಡುತ್ತದೆ ಎಂದು ಸ್ಥಳೀಯ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ. ಸಿ.ಎನ್. ಸುಜಾತ ಅಭಿಪ್ರಾಯಪಟ್ಟರು. ನಗರದ ಸದಾಶಿವನಗರದಲ್ಲಿರುವ ರಂಗಶಿಕ್ಷಣ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ “ವಿಶ್ವ ರಂಗಭೂಮಿ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಂಗಭೂಮಿಯು ಬಣ್ಣ, ಬೆಳಕು ಮತ್ತು ಅಭಿನಯದ ಅಪೂರ್ವ ಸಂಗಮವಾಗಿದೆ ಇದು ನಮಗೆ ಕಲೆ, … Read more





