ಕರ್ನಾಟಕರತ್ನ ಪುನೀತ್ ರಾಜಕುಮಾರ್ ದತ್ತಿ ಸಾಹಿತ್ಯ ಸಂಸ್ಕೃತಿ ಪ್ರಶಸ್ತಿ ಗೆ ಆಹ್ವಾನ
ವಿಜಯ ದರ್ಪಣ ನ್ಯೂಸ್…. ಕರ್ನಾಟಕರತ್ನ ಪುನೀತ್ ರಾಜಕುಮಾರ್ ದತ್ತಿ ಸಾಹಿತ್ಯ ಸಂಸ್ಕೃತಿ ಪ್ರಶಸ್ತಿ ಗೆ ಆಹ್ವಾನ ಬೆಂಗಳೂರು : 2025 ರ ಸಾಲಿನಲ್ಲಿ ಕೊಡಮಾಡುವ ಸಾಹಿತಿಗಳು ,ಸಂಸ್ಕೃತಿ ಚಿಂತಕರು, ಸಮಾಜ ಸೇವಕ ಶ್ರೀ ಶಶಿಕಾಂತ್ ರಾವ್ ಅವರು ನೀಡಿರುವ * ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಯುವ ಸಾಹಿತ್ಯ ದತ್ತಿ ಪ್ರಶಸ್ತಿ* ಗೆ 40/45 ವಯೋಮಾನದ ಯುವ ಬರಹಗಾರರ ಕೃತಿಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಯನ್ನು ಇಬ್ಬರಿಗೆ ಕೊಡುವುದರ ಜೊತೆಗೆ ನಗದು, ಶಾಲು ಫಲ,ಪಲಕ ಒಳಗೊಂಡಿರುತ್ತದೆ. ಪ್ರಶಸ್ತಿಯನ್ನು ದಿನಾಂಕ :08/02/2026…
