ಸಿದ್ದಗಂಗೆಯ ಗೋಸಲಶ್ರೀ ಪ್ರಶಸ್ತಿ ಶಾಂತಕುಮಾರ್ ಮೂಲಕ ತಾಲೂಕಿಗೆ ಸಂದ ಗೌರವ : ಎನ್.ಎಸ್.ನಟರಾಜು
ವಿಜಯ ದರ್ಪಣ ನ್ಯೂಸ್…… ಸಿದ್ದಗಂಗೆಯ ಗೋಸಲಶ್ರೀ ಪ್ರಶಸ್ತಿ ಶಾಂತಕುಮಾರ್ ಮೂಲಕ ತಾಲೂಕಿಗೆ ಸಂದ ಗೌರವ : ಎನ್.ಎಸ್.ನಟರಾಜು ನೆಲಮಂಗಲ : ಸಮಾಜಮುಖಿಯಾದ ಕೆಲಸಗಳನ್ನು ನಿಸ್ವಾರ್ಥದಿಂದ ಮಾಡಿದಾಗ ಮಾತ್ರದ ಜನಮಾನಸದಲ್ಲಿ ಉಳಿದುಕೊಳ್ಳಲು ಸಾಧ್ಯ, ಸಮಾಜವನ್ನು ಕಟ್ಟುವಲ್ಲಿ ಪ್ರತಿಯೊಬ್ಬರು ಪ್ರಾಮಾಣಿಕವಾಗಿರಬೇಕು ಎಂದು ಅಖಿಲ ಭಾರತವೀರಶೈವ ಲಿಂಗಾಯತ ಮಹಾಸಭಾ ಕೇಂದ್ರಘಟಕದ ಮಾಜಿ ನಿರ್ದೇಶಕ ಎನ್.ಎಸ್.ನಟರಾಜು ಕರೆನೀಡಿದರು. ನಗರದ ಭಿನ್ನಮಂಗಲ ವಿನಾಯಕನಗರದಲ್ಲಿರುವ ಅಖಿಲ ಭಾರತವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಕೊಂಡಿದ್ದ ಎನ್.ಎಸ್.ಶಾಂತಕುಮಾರ್ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಕ್ಷರ…
