ಬಾಳು ಬಂಗಾರವಾಗಿಸುವ ಹಬ್ಬ ಅಕ್ಷಯ ತೃತೀಯ
ವಿಜಯ ದರ್ಪಣ ನ್ಯೂಸ್….. ಬಾಳು ಬಂಗಾರವಾಗಿಸುವ ಹಬ್ಬ ಅಕ್ಷಯ ತೃತೀಯ ಅಕ್ಷಯವೆಂದರೆ? ಅಕ್ಷಯವೆಂದರೆ ನಾಶವಾಗದಿರುವುದು ಎಂದರ್ಥ. ದೈವೀ ಶಕ್ತಿ ಸದಾ ಶಿಷ್ಟರ ರಕ್ಷಕ ದುಷ್ಟರ ಭಕ್ಷಕವೂ ಆಗಿದೆ. ಹಾಗೆಯೇ ನಾಶ ವಿರೋಧಿಯೂ ಆಗಿದೆ ಎನ್ನುವುದನ್ನು ಸಾಬೀತುಗೊಳಿಸಲು ಪರಶುರಾಮನ ಅವತಾರದಲ್ಲಿ ಸಂಪೂರ್ಣ ಕ್ಷತ್ರೀಯ ಕುಲವನ್ನು ”ನಾಶಗೊಳಿಸಿದ. ಪಂಚಾಂಗದ ಪ್ರಕಾರ ತೃತೀಯ ಎಂದೂ ಲೋಪವೂ ಆಗುವುದಿಲ್ಲ ಅಧಿಕವೂ ಆಗುವುದಿಲ್ಲ ಇದಕ್ಕಾಗಿ ಇದು ಅಕ್ಷಯ! ಮೊದಲಿನಿಂದಲೂ ಭಾರತೀಯ ಮಹಿಳೆಯರಿಗೆ ಚಿನ್ನದ ಮೇಲೆ ಎಲ್ಲಿಲ್ಲದ ವ್ಯಾಮೋಹ, ಎಷ್ಟೇ ಬಡವರಾದರೂ ಬಂಗಾರದ ಎನ್ನುವ ಆಸೆ…