ಇಂಡಿಗೋ ಅವ್ಯವಸ್ಥೆ….. ನಾವೂ ಜವಾಬ್ದಾರರು……
ವಿಜಯ ದರ್ಪಣ ನ್ಯೂಸ್… ಇಂಡಿಗೋ ಅವ್ಯವಸ್ಥೆ….. ನಾವೂ ಜವಾಬ್ದಾರರು…… ವೇಗ, ಸ್ಪರ್ಧೆ, ಶೀಘ್ರ ಫಲಿತಾಂಶದ ನಿರೀಕ್ಷೆ, ದುರಾಸೆ, ತಾಳ್ಮೆ ಇಲ್ಲದಿರುವುದು, ವಿವೇಚನೆ ಮತ್ತು ಪ್ರಬುದ್ಧತೆ ಕಳೆದುಕೊಂಡಿರುವುದು, ಉದಾಸೀನತೆ, ಸ್ವಾರ್ಥ, ಸಮಗ್ರ ಚಿಂತನೆಯ ಕೊರತೆ, ಆಡಳಿತಗಾರರ ಅವಾಸ್ತವಿಕ ನಿರ್ಧಾರಗಳು, ಭದ್ರತೆಯ ಬಗೆಗಿನ ಆತಂಕ ಈ ಎಲ್ಲವುಗಳ ಒಟ್ಟು ಮೊತ್ತವೇ ವಿಮಾನಯಾನ ಸಂಸ್ಥೆ ಇಂಡಿಗೋ ಅವಾಂತರ…… ಈ ರೀತಿಯ ಅವಾಂತರಗಳು ದಿಢೀರ್ ಎಂದು ಉದ್ಭವವಾದಂತೆ ಮೇಲ್ನೋಟಕ್ಕೆ ಅನಿಸಿದರೂ ಇದರ ಹಿಂದೆ ತುಂಬಾ ಕಾಲದಿಂದ ಬೆಳೆದು ಬಂದ ಅಧಿಕಾರಿಗಳ ಮಾನಸಿಕ ಸ್ಥಿತಿ,…
