ಕರ್ನಾಟಕವನ್ನು ನೀರಾವರಿ ಬಿಕ್ಕಟ್ಟಿನಿಂದ ರಕ್ಷಿಸಿ : ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ
ವಿಜಯ ದರ್ಪಣ ನ್ಯೂಸ್….. ಕರ್ನಾಟಕವನ್ನು ನೀರಾವರಿ ಬಿಕ್ಕಟ್ಟಿನಿಂದ ರಕ್ಷಿಸಿ : ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ನವದೆಹಲಿ ಫೆಬ್ರವರಿ 04: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಫೆಬ್ರವರಿ 2026ರಲ್ಲಿ ರಾಜ್ಯಸಭೆಯಲ್ಲಿ ಕರ್ನಾಟಕದ ನೀರಾವರಿ ಯೋಜನೆಗಳು ಮತ್ತು ಕಾವೇರಿ ನೀರು ಹಂಚಿಕೆ ಕುರಿತಂತೆ ಗದ್ಗದಿತರಾಗಿ ಪ್ರಬಲ ಹೋರಾಟ ಮಾಡಿದರು. ಕಳೆದ 65 ವರ್ಷಗಳಿಂದ ನೀರಿಗಾಗಿ ಹೋರಾಡುತ್ತಿರುವುದಾಗಿ ತಿಳಿಸಿದ ಅವರು, ಜೀವನದ ಕೊನೆಯ ಹಂತದಲ್ಲಿರುವ ತನಗೆ ರಾಜ್ಯದ ರೈತರ ಹಿತರಕ್ಷಣೆ ಮತ್ತು ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡುವಂತೆ ಕೇಂದ್ರ…
