ನಿವೃತ್ತಿಯಾದ ಇಂಜಿನಿಯರ್ ಪ್ರಭಾಕರ್ ಬಾಬುಗೆ ಬೀಳ್ಕೊಡುಗೆ
ವಿಜಯ ದರ್ಪಣ ನ್ಯೂಸ್ ದೇವನಹಳ್ಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನವೆಂಬರ್:01: ಸರಕಾರಿ ಕೆಲಸ ಸಿಕ್ಕಿದ್ದು ೨೨ನೇ ವಯಸ್ಸಿನಲ್ಲಿ ಆದರೂ ಚಿಕ್ಕಬಳ್ಳಾಪುರದಲ್ಲಿ ಹುಟ್ಟಿದ್ದವರು ೬೦ ವರ್ಷಗಳ ಕಾಲ ನಾನಾ ಹುದ್ದೆಗಳನ್ನು ನಿರ್ವಹಿಸಿದ ಕೀರ್ತಿ ಕಿರಿಯ ಇಂಜಿನಿಯರ್ ಪ್ರಭಾಕರ್ ಬಾಬು ನಿವೃತ್ತಿ ಹೊಂದಿದ್ದಾರೆ ಎಂದು ದೇವನಹಳ್ಳಿ ಸಹಾಯಕ ಕಾರ್ಯಪಾಲಕ ಇಂಜೀನಿಯರ್ ರವೀಂದ್ರ ಸಿಂಗ್ ಅಭಿಪ್ರಾಯಿಸಿದರು. ಪಟ್ಟಣದ ಲೋಕೋಪಯೋಗಿ ಇಲಾಖೆ ಉಪ ವಿಭಾಗ ದೇವನಹಳ್ಳಿ ಕಚೇರಿಯಲ್ಲಿ ಕಿರಿಯ ಇಂಜಿನಿಯರ್ ಪ್ರಭಾಕರ್ ಬಾಬು ನಿವೃತ್ತಿ, ಎಇ.ಸುನೀಲ್ ಕುಮಾರ್ ಹಾಗೂ awe ಜಗದೀಶ್ ವರ್ಗವಣೆ…
