ಜಂಗಮಕೋಟೆ ಬಳಿ KIADB ಕೈ ಬಿಡಬೇಕು ಎಂದು ರೈತಸಂಘ ಜೂನ್-5 ರಂದು ವಿದಾನಸೌಧ ಚಲೋ 

ವಿಜಯ ದರ್ಪಣ ನ್ಯೂಸ್….. ಜಂಗಮಕೋಟೆ ಬಳಿ KIADB ಕೈ ಬಿಡಬೇಕು ಎಂದು ರೈತಸಂಘ ಜೂನ್-5 ರಂದು ವಿದಾನಸೌಧ ಚಲೋ  ಶಿಡ್ಲಘಟ್ಟ : ತಾಲ್ಲೂಕಿನ ಜಂಗಮಕೋಟೆ ಭಾಗದಲ್ಲಿ KIADB ಯು ಕೈಗಾರಿಕೆ ಪ್ರದೇಶ ಅಭಿವೃದ್ದಿಗೆ ಮುಂದಾಗಿದ್ದು ಈ ಯೋಜನೆಯನ್ನು ಕೈ ಬಿಡುವಂತೆ ಹಸಿರು ಸೇನೆ ರೈತ ಸಂಘವು ಕಳೆದ ದಿನಗಳಿಂದಲೂ ಅನಿರ್ಧಿಷ್ಟ ಧರಣಿ ನಡೆಸುತ್ತಿದ್ದು ಸರಕಾರದಿಂದ ಯಾವುದೆ ಪ್ರತಿಕ್ರಿಯೆ ಸಿಗದ ಹಿನ್ನಲೆ ತಾರ್ಕಿಕ ಅಂತ್ಯಕ್ಕಾಗಿ ಜೂನ್-5 ರಂದು ವಿಧಾನಸೌಧ ಚಲೋ ಬೃಹತ್ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಸಿರು … Read more

ಸಿದ್ದರಾಮಯ್ಯ  ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ: ಸ್ವಗ್ರಾಮದಲ್ಲಿ ಮೌನ ಮೈಸೂರು ಜಿಲ್ಲಾ ನೂತನ ಸಾರಥಿ ಸಿದ್ದು ನಡೆಯತ್ತ ಚಿತ್ತ

ವಿಜಯ ದರ್ಪಣ ನ್ಯೂಸ್…. ಸಿದ್ದರಾಮಯ್ಯ  ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ: ಸ್ವಗ್ರಾಮದಲ್ಲಿ ಮೌನ ಮೈಸೂರು ಜಿಲ್ಲಾ ನೂತನ ಸಾರಥಿ ಸಿದ್ದು ನಡೆಯತ್ತ ಚಿತ್ತ ತಾಂಡವಪರ: ಮೇ 28 ಮುಖ್ಯಮಂತ್ರಿಗಳನ್ನು ಕಳೆದಕೊಂಡ ಜಿಲ್ಲೆ ಎಂಬಂತಾಗಿರುವ ಮೈಸೂರಿನ ಮುಂದಿನ ಸಾರಥಿಯಾರು ಎಂಬ ಪ್ರಶ್ನೆ ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದು, ಇದಕ್ಕೆ ವಿಧಾನ ಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅಥವಾ ತನ್ವೀರ್‌ ಸೇಠ್‌ಗೆ ಈ ಅವಕಾಶ ಸಿಗಲಿದೆಯೇ ಎಂಬ ಚಿತ್ತ ಈಗ ದೆಹಲಿಯತ್ತ ನೆಟ್ಟಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ನಾಯಕತ್ವದಲ್ಲಿ … Read more

ಡಿ .ಕೆ.ಶಿ  ಮುಖ್ಯಮಂತ್ರಿ ಆಗಲಿ ಎಂದು ತಿರುಪತಿ ಶ್ರೀವೆಂಕಟೇಶ್ವರ ಸ್ವಾಮಿಗೆ ರಾಜೀವ್ ಗೌಡ ಅರಿಕೆ

ವಿಜಯ ದರ್ಪಣ ನ್ಯೂಸ್… ಡಿ .ಕೆ.ಶಿ  ಮುಖ್ಯಮಂತ್ರಿ ಆಗಲಿ ಎಂದು ತಿರುಪತಿ ಶ್ರೀವೆಂಕಟೇಶ್ವರ ಸ್ವಾಮಿಗೆ ರಾಜೀವ್ ಗೌಡ ಅರಿಕೆ ಶಿಡ್ಲಘಟ್ಟ : ರಾಜ್ಯ ರಾಜಕಾರಣದ ಕಾಂಗ್ರೆಸ್ ಪಕ್ಷದ ಮಾಸ್ಟರ್ ಮೈಂಡ್ ಟ್ರಬಲ್ ಶೂಟರ್ ಹಾಗೂ ನನ್ನ ರಾಜಕೀಯ ಗುರುಗಳು, ಹಾಲಿ ಉಪಮುಖ್ಯಮಂತ್ರಿಗಳು ಆದ “ಡಿ.ಕೆ. ಶಿವಕುಮಾರ್ ಅಣ್ಣನವರು ರಾಜ್ಯದ ಮುಖ್ಯಮಂತ್ರಿ” ಆಗಬೇಕೆಂದು ತಿರುಮಲ ತಿರುಪತಿ ಶ್ರೀ ವೆಂಕಟರಮಣಸ್ವಾಮಿ ದೇವರಲ್ಲಿ ಹರಕೆ ಇಟ್ಟುಕೊಂಡಿದ್ದು, ಅದರಂತೆ ಇಂದು ಶ್ರೀವಾರಿ ಬೆಟ್ಟಕ್ಕೆ ಭೇಟಿ ನೀಡಿ ಮೆಟ್ಟಿಲುಗಳನ್ನು ಹತ್ತುವ ಮುಖಾಂತರ ಕಾಲ್ನಡಿಗೆ ಜಾತಾ ನಡೆಸಿ … Read more

ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ವಿದಾಯ: ಮೈಸೂರು ಜಿಲ್ಲೆಯಲ್ಲಿ ಮೌನ, ವರುಣದಲ್ಲಿ ಕಣ್ಣೀರು

ವಿಜಯ ದರ್ಪಣ ನ್ಯೂಸ್….. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ವಿದಾಯ: ಮೈಸೂರು ಜಿಲ್ಲೆಯಲ್ಲಿ ಮೌನ, ವರುಣದಲ್ಲಿ ಕಣ್ಣೀರು ತಾಂಡವಪುರ ಮೇ 28: ರಾಜ್ಯ ರಾಜಕೀಯದ ಅತಿ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಅದರಲ್ಲೂ ಮೈಸೂರಿನ ಜಿಲ್ಲೆಯವರೇ ಆಗಿದ್ದ ಡಿ.ದೇವರಾಜ ಅರಸು ಅವರ ನಂತರ ಅತಿಹೆಚ್ಚು ಬಾರಿ ರಾಜ್ಯವನ್ನು ಮುಖ್ಯಮಂತ್ರಿಯಾಗಿ ಮುನ್ನಡೆಸಿ ದಾಖಲೆ ಬರೆದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರ ರವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ವಿದಾಯ ಹೇಳಿದ ಮೇಲೆ ತವರು ಜಿಲ್ಲೆ ಮೈಸೂರಿನಲ್ಲಿ ಮೌನ ಆವರಿಸಿದ್ದರೆ, ಸ್ವಕ್ಷೇತ್ರ ವರುಣಗೆ ಕಣ್ಣೀರು ತರಿಸಿತಲ್ಲದೆ ಹುಟ್ಟೂರು ಸಿದ್ದರಾಮಯ್ಯನ … Read more

ಸಂಭ್ರಮದ ಬಕ್ರೀದ್ ಹಬ್ಬ ಆಚರಣೆಯಲ್ಲಿ ಪಾಲ್ಗೊಂಡು ಶುಭಕೋರಿದ ಶಾಸಕ ಬಿ ಎನ್ ರವಿಕುಮಾರ್ 

ವಿಜಯ ದರ್ಪಣ ನ್ಯೂಸ್…. ಸಂಭ್ರಮದ ಬಕ್ರೀದ್ ಹಬ್ಬ ಆಚರಣೆಯಲ್ಲಿ ಪಾಲ್ಗೊಂಡು ಶುಭಕೋರಿದ ಶಾಸಕ  ಬಿ ಎನ್  ರವಿಕುಮಾರ್  ಶಿಡ್ಲಘಟ್ಟ : ನಗರದಲ್ಲಿ ಸಂಪ್ರದಾಯದಂತೆ ಐತಿಹಾಸಿಕ ಜಾಮೀಯಾ ಮಸೀದಿಯ ಬಳಿ ಜಮಾಯಿಸಿದ ಮುಸ್ಲಿಂ ಸಮಾಜದವರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬಳಿಕ ಮೀಲಾದ್ ಬಾಗ್ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು ತ್ಯಾಗ ಮತ್ತು ಬಲೀದಾನದ ಸಂಕೇತ ಈದ್ ಉಲ್ ಅಝ್ ಹಾ (ಬಕ್ರೀದ್) ಹಬ್ಬವನ್ನು ಸಹಸ್ರಾರು ಮುಸ್ಲಿಂ ಬಾಂಧವರು ಶ್ರಧ್ಧಾಭಕ್ತಿಯಿಂದ ಆಚರಿಸಿದರು. ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ … Read more

ಶಾಸಕ ದರ್ಶನ್ ರವರಿಗೆ ಸಚಿವ ಸ್ಥಾನ ನೀಡುವಂತೆ ದಲಿತ ಸಂಘಟನೆ ಆಗ್ರಹ

ವಿಜಯ ದರ್ಪಣ ನ್ಯೂಸ್….. ಶಾಸಕ ದರ್ಶನ್ ರವರಿಗೆ ಸಚಿವ ಸ್ಥಾನ ನೀಡುವಂತೆ ದಲಿತ ಸಂಘಟನೆ ಆಗ್ರಹ ತಾಂಡವಪುರ ಮೇ 29 ದಕ್ಷಿಣ ಕಾಶಿ:ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ್ ರವರಿಗೆ ರಾಜ್ಯದ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡು ವಂತೆ ಕರ್ನಾಟಕ ದಲಿತ ಸಂಘರ್ಷ ತಾಲೂಕು ಸಮಿತಿ ವತಿಯಿಂದ ಒತ್ತಾಯಿಸಲಾಯಿತು. ನಂಜನಗೂಡು ತಾಲೂಕು ಪತ್ರಕರ್ತರ ಸಂಘದ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದಲಿತ ಮುಖಂಡ ಮಲ್ಲ ಹಳ್ಳಿ ನಾರಾಯಣ್ ಹಾಗೂ ತಾ. ಸಮಿತಿಯ ಸಂಚಾಲಕ ಗಟ್ವವಾಡಿ … Read more

ಕುಂಭಿಗಾನಹಳ್ಳಿ  ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಎಂ.ಭಿಮೇಶ್, ಉಪಾಧ್ಯಕ್ಷರಾಗಿ ಸೋಮೇಶ್‌ 

ವಿಜಯ ದರ್ಪಣ ನ್ಯೂಸ್… ಕುಂಭಿಗಾನಹಳ್ಳಿ  ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಎಂ.ಭಿಮೇಶ್, ಉಪಾಧ್ಯಕ್ಷರಾಗಿ ಸೋಮೇಶ್‌  ಶಿಡ್ಲಘಟ್ಟ : ತಾಲ್ಲೂಕಿನ ಕುಂಬಿಗಾನಹಳ್ಳಿ (ಎಚ್.ಕ್ರಾಸ್)ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಳನಾಯಕನಹಳ್ಳಿಯ ಕೆ.ಎಂ.ಭಿಮೇಶ್ ಹಾಗೂ ಉಪಾಧ್ಯಕ್ಷರಾಗಿ ಟಿ.ಬುಸನಹಳ್ಳಿಯ ಸೋಮೇಶ್ ಅವಿರೋಧ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಕೆ.ಎಂ.ಭಿಮೇಶ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸೋಮೇಶ್ ಮಾತ್ರವೇ ನಾಮಪತ್ರ ಸಲ್ಲಿಸಿದ್ದು, ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಭಿಮೇಶ್ ಅಧ್ಯಕ್ಷರಾಗಿ ಮತ್ತು ಸೋಮೇಶ್ ಉಪಾಧ್ಯರಾಗಿ ಅವಿರೋಧ ಆಯ್ಕೆಯಾಗಿರುವುದಾಗಿ ಚುನಾವಣಾದಿಕಾರಿ ಮಂಜುನಾಥ್ ಘೋಷಿಸಿದರು. … Read more

ಸಿದ್ದರಾಮಯ್ಯ 8 ವರ್ಷಗಳು, ನರೇಂದ್ರ ಮೋದಿ 12 ವರ್ಷಗಳು,..

ವಿಜಯ ದರ್ಪಣ ನ್ಯೂಸ್….. ಸಿದ್ದರಾಮಯ್ಯ 8 ವರ್ಷಗಳು, ನರೇಂದ್ರ ಮೋದಿ 12 ವರ್ಷಗಳು,.. ಕರ್ನಾಟಕ ಮತ್ತು ಭಾರತದ ಈ 25 ವರ್ಷಗಳಲ್ಲಿ ಆಗಿದ್ದೇನು…… 2000/2025…… ” ಹೊಸ ಚಿಗುರು ಹಳೆ ಬೇರು ಕೂಡಿರಲು ಮರಸೊಬಗು ।ಹೊಸಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ ॥ ” ಶ್ರೀ ಡಿ. ವಿ. ಗುಂಡಪ್ಪ…… ಚಳಿಗಾಲ ಬಂದಾಗ, ‘ಎಷ್ಟು ಚಳಿ’ ಎಂದರು, ಬಂತಲ್ಲ ಬೇಸಿಗೆ, ‘ಕೆಟ್ಟ ಬಿಸಿಲೆಂ’ದರು, ಮಳೆ ಬಿತ್ತೊ, ‘ಬಿಡದಲ್ಲ ಶನಿ !’ ಎಂಬ ಟೀಕೆ, ಇವರು ಮೆಚ್ಚುವ ವಸ್ತು ಇಲ್ಲಿಲ್ಲ, ಜೋಕೆ! … Read more

ಕೃಷ್ಣರಾಜ ಕ್ಷೇತ್ರದಲ್ಲಿ 45 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಾಸಕ ಶ್ರೀವತ್ಸ ಚಾಲನೆ

ವಿಜಯ ದರ್ಪಣ ನ್ಯೂಸ್…. ಕೃಷ್ಣರಾಜ ಕ್ಷೇತ್ರದಲ್ಲಿ 45 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಾಸಕ ಶ್ರೀವತ್ಸ ಚಾಲನೆ ತಾಂಡವಪುರ ಮೇ 29 ಕೃಷ್ಣರಾಜ ಕ್ಷೇತ್ರದ ಬಾಕ್ಸ್ ಡ್ರೈನ್ ಹಾಗೂ ರಸ್ತೆ ಕಾಮಗಾರಿಗೆ ಬಿಜೆಪಿ ಪಕ್ಷದ ಶಾಸಕ ಶ್ರೀವತ್ಸ ರವರು ಚಾಲನೆ ನೀಡಿದರು. ಮಹಾತ್ಮ ಗಾಂಧಿ ನಗರ ವಿಕಾಸ್ ಯೋಜನೆ ಅಡಿ ಕೆ.ಆರ್. ಕ್ಷೇತ್ರದ ವಲಯ ಕಚೇರಿ ಎರಡು ಹಾಗೂ ಮೂರರ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ 57, 59, 60, 62, 64, 65ರಲ್ಲಿ ಬಾಕ್ಸ್ ಟ್ರೈನ್ … Read more

ರೈತ ಜಮೀನುಗಳ ಸರ್ವೆ ಕಾರ್ಯ ಶೀಘ್ರ ಮುಗಿಸಿ ರೈತ ಸಂಘದಿಂದ ಆಗ್ರಹ

ವಿಜಯ ದರ್ಪಣ ನ್ಯೂಸ್… ರೈತ ಜಮೀನುಗಳ ಸರ್ವೆ ಕಾರ್ಯ ಶೀಘ್ರ ಮುಗಿಸಿ ರೈತ ಸಂಘದಿಂದ ಆಗ್ರಹ ಶಿಡ್ಲಘಟ್ಟ : ಸದ್ಯದಲ್ಲೇ ಮುಂಗಾರು ಮಳೆ ಆರಂಭವಾಗಲಿದ್ದು ಬಿತ್ತನೆ ಕಾರ್ಯ ಶುರುವಾದ ನಂತರ ಜಮೀನುಗಳ ಅಳತೆ ಕಾರ್ಯ ಮಾಡುವುದು ಅಸಾಧ್ಯ ರೈತರು ತಮ್ಮ ಜಮೀನುಗಳ ಹದ್ದುಬಸ್ತು, 11-ಇ ಮತ್ತು ತತ್ಕಾಲ್ ಪೋಡಿ ಅರ್ಜಿಗಳಿಗಾಗಿ ಕಚೇರಿಗೆ ಅಲೆದಾಡುತ್ತಿದ್ದಾರೆ ಕೃಷಿ ಚಟುವಟಿಕೆಗಳು ಆರಂಭಕ್ಕೂ ಮುನ್ನವೇ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಿಕೊಡಬೇಕು ಎಂದು ರೈತ ಸಂಘದ ಮುಖಂಡರು ಆಗ್ರಹಿಸಿದರು. ತಾಲ್ಲೂಕಿನಲ್ಲಿ ರೈತರು … Read more