ಜಂಗಮಕೋಟೆ ಬಳಿ KIADB ಕೈ ಬಿಡಬೇಕು ಎಂದು ರೈತಸಂಘ ಜೂನ್-5 ರಂದು ವಿದಾನಸೌಧ ಚಲೋ
ವಿಜಯ ದರ್ಪಣ ನ್ಯೂಸ್….. ಜಂಗಮಕೋಟೆ ಬಳಿ KIADB ಕೈ ಬಿಡಬೇಕು ಎಂದು ರೈತಸಂಘ ಜೂನ್-5 ರಂದು ವಿದಾನಸೌಧ ಚಲೋ ಶಿಡ್ಲಘಟ್ಟ : ತಾಲ್ಲೂಕಿನ ಜಂಗಮಕೋಟೆ ಭಾಗದಲ್ಲಿ KIADB ಯು ಕೈಗಾರಿಕೆ ಪ್ರದೇಶ ಅಭಿವೃದ್ದಿಗೆ ಮುಂದಾಗಿದ್ದು ಈ ಯೋಜನೆಯನ್ನು ಕೈ ಬಿಡುವಂತೆ ಹಸಿರು ಸೇನೆ ರೈತ ಸಂಘವು ಕಳೆದ ದಿನಗಳಿಂದಲೂ ಅನಿರ್ಧಿಷ್ಟ ಧರಣಿ ನಡೆಸುತ್ತಿದ್ದು ಸರಕಾರದಿಂದ ಯಾವುದೆ ಪ್ರತಿಕ್ರಿಯೆ ಸಿಗದ ಹಿನ್ನಲೆ ತಾರ್ಕಿಕ ಅಂತ್ಯಕ್ಕಾಗಿ ಜೂನ್-5 ರಂದು ವಿಧಾನಸೌಧ ಚಲೋ ಬೃಹತ್ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಸಿರು … Read more





