ಜೆಡಿಎಸ್ ಬಳ್ಳಾರಿ ಗ್ರಾಮೀಣ, ನಗರ ಘಟಕದ ಅಧ್ಯಕ್ಷರ ಹಾಗೂ ವಿದ್ಯಾರ್ಥಿ ಘಟಕದ ಅಧ್ಯಕ್ಷರ ಆಯ್ಕೆ,
ವಿಜಯ ದರ್ಪಣ ನ್ಯೂಸ್….. ಜೆಡಿಎಸ್ ಬಳ್ಳಾರಿ ಗ್ರಾಮೀಣ, ನಗರ ಘಟಕದ ಅಧ್ಯಕ್ಷರ ಹಾಗೂ ವಿದ್ಯಾರ್ಥಿ ಘಟಕದ ಅಧ್ಯಕ್ಷರ ಆಯ್ಕೆ, ಮುಂಬರುವ ತಾಲೂಕು ಹಾಗೂ ಜಿ.ಪಂ.ಚುನಾವಣೆಗೆ ಸನ್ನದ್ಧರಾಗಿ – ಮೀನಳ್ಳಿ ತಾಯಣ್ಣ ಕಾರ್ಯಕರ್ತರಿಗೆ ಕರೆ ಬಳ್ಳಾರಿ: ಮುಂಬರುವ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಕಾರ್ಯಕರ್ತರು ಸನ್ನದ್ಧರಾಗಬೇಕು, ಪಕ್ಷವನ್ನು ಮತ್ತಷ್ಟು ತಳಮಟ್ಟದಿಂದ ಸಂಘಟಿಸಿ ಎಲ್ಲರೂ ಸೇರಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಅವರು ಕಾರ್ಯಕರ್ತರಿಗೆ ಕರೆ ನೀಡಿದರು. ನಗರದ ಜೆಡಿಎಸ್ … Read more