ಜಾತಿ ಎಂಬ ಹುಚ್ಚು ಪರಿಕಲ್ಪನೆ ಮತ್ತು ಶ್ರೇಷ್ಠತೆಯ ವ್ಯಸನ…..
ವಿಜಯ ದರ್ಪಣ ನ್ಯೂಸ್…. ಜಾತಿ ಎಂಬ ಹುಚ್ಚು ಪರಿಕಲ್ಪನೆ ಮತ್ತು ಶ್ರೇಷ್ಠತೆಯ ವ್ಯಸನ….. ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಕನಕದಾಸರು, ಮಾನವ ಕುಲ ತಾನೊಂದು ವಲಂ ಮಹಾಕವಿ ಪಂಪ, ಸಕಲ ಜೀವಾತ್ಮಗಳಿಗೆ ಲೇಸನೇ ಬಯಸು ಬಸವಣ್ಣ, ವಿಶ್ವ ಮಾನವ ಪ್ರಜ್ಞೆ ಕುವೆಂಪು, ವಸುದೈವ ಕುಟುಂಬ ಭಗವದ್ಗೀತೆ, ಸರ್ವೋದಯ ಮಹಾತ್ಮ ಗಾಂಧಿ, “ಭಾರತೀಯರಾದ ನಾವು ” ಸಂವಿಧಾನದ ಪೀಠಿಕೆ ಬಾಬಾ ಸಾಹೇಬ್ ಅಂಬೇಡ್ಕರ್, ಹೀಗೆ ಈ ನೆಲದ ದಾರ್ಶನಿಕರು, ಚಿಂತಕರು, ಹೋರಾಟಗಾರರು, ಮಹಾತ್ಮರು…