Headlines

Featured posts

Latest posts

All
technology
science

ಲೇಖನಿಗಳ ನಡುವೆ ಬ್ಯಾಟ್-ಬಾಲ್ ಜಿದ್ದಾಜಿದ್ದಿ: ಕೊಡಗು ಪತ್ರಕರ್ತರ “ಸಂಕ್ರಾಂತಿ ಸಂಭ್ರಮ” ಕ್ರಿಕೆಟ್ ಕೂಟದ ಮುನ್ನೋಟ

ವಿಜಯ ದರ್ಪಣ ನ್ಯೂಸ್….. ಲೇಖನಿಗಳ ನಡುವೆ ಬ್ಯಾಟ್-ಬಾಲ್ ಜಿದ್ದಾಜಿದ್ದಿ: ಕೊಡಗು ಪತ್ರಕರ್ತರ “ಸಂಕ್ರಾಂತಿ…

ಲೇಖನಿಗಳ ನಡುವೆ ಬ್ಯಾಟ್-ಬಾಲ್ ಜಿದ್ದಾಜಿದ್ದಿ: ಕೊಡಗು ಪತ್ರಕರ್ತರ “ಸಂಕ್ರಾಂತಿ ಸಂಭ್ರಮ” ಕ್ರಿಕೆಟ್ ಕೂಟದ ಮುನ್ನೋಟ

ವಿಜಯ ದರ್ಪಣ ನ್ಯೂಸ್….. ಲೇಖನಿಗಳ ನಡುವೆ ಬ್ಯಾಟ್-ಬಾಲ್ ಜಿದ್ದಾಜಿದ್ದಿ: ಕೊಡಗು ಪತ್ರಕರ್ತರ “ಸಂಕ್ರಾಂತಿ ಸಂಭ್ರಮ” ಕ್ರಿಕೆಟ್ ಕೂಟದ ಮುನ್ನೋಟ ಸಮಾಜದ ಕನ್ನಡಿಯಾಗಿ, ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿ ಅಹೋರಾತ್ರಿ ದುಡಿಯುವ ಪತ್ರಕರ್ತರ ಬದುಕು ಸದಾ ಸುದ್ದಿಗಳ ಒತ್ತಡ, ಗಡುವುಗಳ ಸವಾಲುಗಳ ನಡುವೆ ಸಾಗುತ್ತದೆ. ಕೊಡಗಿನಂತಹ ಬೆಟ್ಟ-ಗುಡ್ಡಗಳ ನಾಡಿನಲ್ಲಿ ಮಳೆ, ಚಳಿ ಎನ್ನದೆ ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುವ ಪತ್ರಕರ್ತರ ಕ್ಷೇಮ ಮತ್ತು ಅವರ ಕುಟುಂಬದ ಭವಿಷ್ಯದ ದೃಷ್ಟಿಯಿಂದ ಕೊಡಗು ಪತ್ರಕರ್ತರ ಸಂಘ(ರಿ) ಇದರ ಕೊಡಗು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಮಿತಿಯು…

Read More

ಅಧಿಕಾರಿಯನ್ನು ನಿಂದಿಸಿ ಧಮ್ಕಿ ಹಾಕಿರುವ ರಾಜೀವ್‍ಗೌಡರದ್ದು ಕಾಂಗ್ರೆಸ್ ಸಂಸ್ಕೃತಿಯ ಪ್ರತಿಬಿಂಬ : ಮಾಜಿ ಸಂಸದ ಎಸ್.ಮುನಿಸ್ವಾಮಿ

ವಿಜಯ ದರ್ಪಣ ನ್ಯೂಸ್….. ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ ಪ್ರಯುಕ್ತ ಹೆಲ್ಮೆಟ್ ವಿತರಣೆ, ಜಾಗೃತಿ ಜಾಥಾ ಅಧಿಕಾರಿಯನ್ನು ನಿಂದಿಸಿ ಧಮ್ಕಿ ಹಾಕಿರುವ ರಾಜೀವ್‍ಗೌಡರದ್ದು ಕಾಂಗ್ರೆಸ್ ಸಂಸ್ಕೃತಿಯ ಪ್ರತಿಬಿಂಬ : ಮಾಜಿ ಸಂಸದ ಎಸ್.ಮುನಿಸ್ವಾಮಿ ಶಿಡ್ಲಘಟ್ಟ : ಜೀವ ಅಮೂಲ್ಯವಾದ್ದು ಕೇವಲ ಹೆಲ್ಮೆಟ್ ಧರಿಸುವುದು ಮಾತ್ರವಲ್ಲ ಸಂಚಾರಿ ನಿಯಮಗಳನ್ನು ಚಾಚೂ ತಪ್ಪದೆ ಕಡ್ಡಾಯವಾಗಿ ಪಾಲಿಸುವ ಮೂಲಕ ನಮ್ಮ ಜೀವ ಉಳಿಸಿಕೊಳ್ಳೋಣ ನಮ್ಮನ್ನು ನಂಬಿರುವ ಕುಟುಂಬದವರ ಹಿತ ಕಾಯೋಣ ಹಾಗೂ ರಾಷ್ಟ್ರೀಯ ಸಂಪತ್ತನ್ನು ಉಳಿಸೋಣ ಬಿಜೆಪಿ ಜಿಲಾಧ್ಯಕ್ಷ ಸೀಕಲ್…

Read More

ಸುತ್ತೂರು ಜಾತ್ರಾ ಮಹೋತ್ಸವದಲ್ಲಿ  ಸತಿಪತಿಗಳಾದ 135 ಜೋಡಿ

ವಿಜಯ ದರ್ಪಣ ನ್ಯೂಸ್… ಸುತ್ತೂರು ಜಾತ್ರಾ ಮಹೋತ್ಸವದಲ್ಲಿ  ಸತಿಪತಿಗಳಾದ 135 ಜೋಡಿ ತಾಂಡವಪುರ ಜನವರಿ 16: ಸುಗ್ಗಿ ಸಂಭ್ರಮದೊಡನೆ ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಇತಿಹಾಸ ಪ್ರಸಿದ್ಧವುಳ್ಳ ಶಿವರಾತ್ರಿ ಶಿವಯೋಗಿಗಳ ಸುತ್ತೂರು ಜಾತ್ರ ಮಹೋತ್ಸವದಲ್ಲಿ ಸುಮಾರು 135 ಜೋಡಿಗಳು ಸತಪತಿಗಳಾಗಿ ಸ್ವಾಮೀಜಿಗಳ ಸಮ್ಮುಖದಲ್ಲಿ ಸಚಿಪತಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಪೈಕಿ 10 ಅಂತರ್ಜಾತಿ ಹಾಗೂ 5 ಹೊರ ರಾಜ್ಯದ ಜೋಡಿಗಳು ಹಸಮಣೆ ಏರಿ ಸಂಭ್ರಮಿಸಿದರು. ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಶುಕ್ರವಾರ…

Read More

ಶಿಡ್ಲಘಟ್ಟ ಸರ್ಕಲ್ ನಲ್ಲಿ ಕಲ್ಟ್ ಸಿನಿಮಾ ಫ್ಲೆಕ್ಸ್ ತೆರವು : ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ  ರಾಜೀವ್ ಗೌಡ ಅವಾಚ್ಯ ಶಬ್ದ ಬಳಸಿ ಧಮಕಿ

ವಿಜಯ ದರ್ಪಣ ನ್ಯೂಸ್…. ಶಿಡ್ಲಘಟ್ಟ ಸರ್ಕಲ್ ನಲ್ಲಿ ಕಲ್ಟ್ ಸಿನಿಮಾ ಫ್ಲೆಕ್ಸ್ ತೆರವು : ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ  ರಾಜೀವ್ ಗೌಡ ಅವಾಚ್ಯ ಶಬ್ದ ಬಳಸಿ ಧಮಕಿ ಶಿಡ್ಲಘಟ್ಟ : ನಗರದ ಸರ್ಕಲೊಂದರಲ್ಲಿ “ಕಲ್ಟ್” ಸಿನಿಮಾದ ಫ್ಲೆಕ್ಸ್ ಗಳನ್ನು ತೆರವುಗೊಳಿಸಿದ ವಿಚಾರವಾಗಿ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ, ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ಅವಾಚ್ಯ ಶಬ್ದ ಬಳಸಿ ಧಮ್ಕಿ ಹಾಕಿದ್ದಾರೆ. ಈ ಆಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ ರಾಜೀವ್ ಗೌಡ ವರ್ತನೆಯ ಬಗ್ಗೆ ಅಧಿಕಾರಿಗಳ ವಲಯದಲ್ಲಿ…

Read More

ಇಂದಿನಿಂದ ಸುತ್ತೂರು ಜಾತ್ರಾ ಮಹೋತ್ಸವ ಪ್ರಾರಂಭ : ಜಾತ್ರಾ ಮಹಾ ದಾಸೋಹಕ್ಕೆ ಸುತ್ತೂರು ಶ್ರೀಗಳಿಂದ ಚಾಲನೆ

ವಿಜಯ ದರ್ಪಣ ನ್ಯೂಸ್….. ಇಂದಿನಿಂದ ಸುತ್ತೂರು ಜಾತ್ರಾ ಮಹೋತ್ಸವ ಪ್ರಾರಂಭ : ಜಾತ್ರಾ ಮಹಾ ದಾಸೋಹಕ್ಕೆ ಸುತ್ತೂರು ಶ್ರೀಗಳಿಂದ ಚಾಲನೆ ತಾಂಡವಪುರ ಜನವರಿ 14- ಹತ್ತೂರ ಸುತ್ತಿ ನೋಡು ಸುತ್ತೂರ ಜಾತ್ರೆ ನೋಡು ಎಂಬ ನಾಣ್ಣುಡಿಯಂತೆ ವಿಶ್ವ ವಿಖ್ಯಾತ ಇತಿಹಾಸ ಪ್ರಸಿದ್ಧವುಳ್ಳಸುತ್ತೂರು ಜಾತ್ರ ಹಿಂದಿನಿಂದ ಪ್ರಾರಂಭವಾಗಲಿದ್ದು ಜಾತ್ರಮಹೋತ್ಸವದ ಕೇಂದ್ರ ಬಿಂದುವಾದ ಮಹಾ ದಾಸೂಹಕ್ಕೆ ಬುದವಾರ ಮುಂಜಾನೆ ಬೃಹತ್ ಒಲೆಗಳಿಗೆ ಅಗ್ನಿ ಸ್ವರ್ಶ ಮಾಡುವ ಮೂಲಕ ಸುತ್ತೂರು ಪೀಠಾಧ್ಯಕ್ಷ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಚಾಲನೆ ನೀಡಿದರು….

Read More

ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿರುವೆ : ಶಾಸಕ ಬಿ.ಎನ್.ರವಿಕುಮಾರ್

ವಿಜಯ ದರ್ಪಣ ನ್ಯೂಸ್… ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿರುವೆ : ಶಾಸಕ ಬಿ.ಎನ್.ರವಿಕುಮಾರ್ ಶಿಡ್ಲಘಟ್ಟ : ನಮ್ಮ ಭಾಗದ ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ ನಾನೂ ಒಬ್ಬ ರೈತನಾಗಿ ಸರ್ಕಾರ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ್ದ ಜಂಗಮಕೋಟೆ ಹೋಬಳಿಯ 2823 ಎಕರೆ ಜಮೀನಿನಲ್ಲಿ ಕೃಷಿಯೋಗ್ಯವಾದ 471 ಎಕರೆ ಕೃಷಿ ಭೂಮಿಯನ್ನು ಬಿಡಿಸಿಕೊಟ್ಟಿದ್ದೇನೆ ಎಂದು ಶಾಸಕರಾದ ಬಿ.ಎನ್.ರವಿಕುಮಾರ್ ತಿಳಿಸಿದರು. ತಾಲ್ಲೂಕಿನ ಮೇಲೂರಿನಲ್ಲಿ ತಮ್ಮ ಗೃಹಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಸುಮಾರು 13 ಹಳ್ಳಿಗಳಲ್ಲಿ 2823 ಎಕರೆ…

Read More

ಶಿವಯೋಗಿ ಸಿದ್ಧರಾಮೇಶ್ವರರ ತತ್ವಾದರ್ಶಗಳು ಇಂದಿಗೂ ಜೀವಂತ: ಜಿಲ್ಲಾಧಿಕಾರಿ ಬಸವರಾಜು 

ವಿಜಯ ದರ್ಪಣ ನ್ಯೂಸ್…… ಶಿವಯೋಗಿ ಸಿದ್ಧರಾಮೇಶ್ವರರ ತತ್ವಾದರ್ಶಗಳು ಇಂದಿಗೂ ಜೀವಂತ: ಜಿಲ್ಲಾಧಿಕಾರಿ ಬಸವರಾಜು ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ , ಜನವರಿ 14, (ಕರ್ನಾಟಕ ವಾರ್ತೆ): ನಮ್ಮ ಕಾಯಕವನ್ನು ಶ್ರದ್ಧೆಯಿಂದ, ನಿಷ್ಟೆಯಿಂದ ನಿಭಾಯಿಸಬೇಕು ಎನ್ನುವ ಸಂದೇಶ ನೀಡಿದ್ದ ಶಿವಯೋಗಿ ಸಿದ್ಧರಾಮೇಶ್ವರರ ತತ್ವಾದರ್ಶಗಳು ಇಂದಿಗೂ ಜೀವಂತ ಎಂದು ಜಿಲ್ಲಾಧಿಕಾರಿ ಎಬಿ ಬಸವರಾಜು ತಿಳಿಸಿದರು. ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿವಯೋಗಿ…

Read More

ಮೈಸೂರು ಜಿಲ್ಲೆಯಲ್ಲಿ ಮಕರ ಸಂಕ್ರಾಂತಿ ಸಂಭ್ರಮ ಮಾರುಕಟ್ಟೆಯಲ್ಲಿ ಜನ ಜಂಗುಳಿ, ದೇವಾಲಯಗಳಲ್ಲಿ ವಿಶೇಷ ಪೂಜೆ

ವಿಜಯ ದರ್ಪಣ ನ್ಯೂಸ್…. ಮೈಸೂರು ಜಿಲ್ಲೆಯಲ್ಲಿ ಮಕರ ಸಂಕ್ರಾಂತಿ ಸಂಭ್ರಮ ಮಾರುಕಟ್ಟೆಯಲ್ಲಿ ಜನ ಜಂಗುಳಿ, ದೇವಾಲಯಗಳಲ್ಲಿ ವಿಶೇಷ ಪೂಜೆ ತಾಂಡವಪುರ ಜನವರಿ 14 ಮೈಸೂರು ಜಿಲ್ಲೆಯಲ್ಲಿ ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವರ್ಷದ ಮೊದಲ ಮಕರ ಸಂಕ್ರಾಂತಿ ಹಬ್ಬಕ್ಕೆ ಸಕಲ ರೀತಿಯಲ್ಲಿಯೂ ಸಜ್ಜಾಗಿದ್ದು ದೇವಾಲಯಗಳಲ್ಲಿ ವಿಶೇಷಪೂಜೆ ಸಿದ್ಧತೆ ಕೈಗೊಂಡಿದ್ದರೆ, ಮಾರುಕಟ್ಟೆಗಳಲ್ಲಿ ಹಬ್ಬದ ಪ್ರಯುಕ್ತಜನಜಂಗುಳಿಯ ಜಾತ್ರೆಯೊಂದಿಗೆ ಮಕರ ಸಂಕ್ರಾಂತಿ ಸಂಭ್ರಮಕ್ಕೆ ಸಜ್ಜಾಗಿದ್ದಾರೆ ನಗರದ ದೇವರಾಜ ಮಾರುಕಟ್ಟೆ, ಅಗ್ರಹಾರ, ಗನ್‌ ಹೌಸ್‌ ಸೇರಿ ಮೊದಲಾದ ಕಡೆಗಳಲ್ಲಿ ಕೊಳ್ಳಲು ಜನಜಾತ್ರೆ ಸೇರಿ…

Read More

ಸಂಕ್ರಾತಿ  ವ್ಯಾಪಾರ ಭರಾಟೆ ಹಬ್ಬಕ್ಕೆ ಸಿದ್ಧತೆ ಜೋರು

ವಿಜಯ ದರ್ಪಣ ನ್ಯೂಸ್..,. ಸಂಕ್ರಾತಿ  ವ್ಯಾಪಾರ ಭರಾಟೆ ಹಬ್ಬಕ್ಕೆ ಸಿದ್ಧತೆ ಜೋರು ವಿಜಯಪುರ,ದೇವನಹಳ್ಳಿ ತಾಲ್ಲೂಕು : ಪ್ರಸ್ತಕ ಸಾಲಿನ ಮೊದಲ ಹಬ್ಬ ಮಕರ ಸಂಕ್ರಾಂತಿ ಹಬ್ಬಕ್ಕೆ ಈಗಿನಿಂದಲೇ ಸಿದ್ಧತೆ ಆರಂಭವಾಗಿದೆ ಮಂಗಳವಾರ ವಿಜಯಪುರ ಪಟ್ಟಣದ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಕಬ್ಬು, ಗೆಣಸು, ಕಡಲೆಕಾಯಿ, ಅವರೆಕಾಯಿ, ಹೂವಿನ ಮಾರಾಟ ಜೋರಾಗಿ ಕಂಡು ಬಂತು. ಆದರೆ ಹೂವಿನ ಬೆಲೆಗಳು ಗಗನ ಮುಖಿಯಾಗಿದೆ. ಒಂದು ಕೆ.ಜಿ ಗೆ ಕನಕಾಂಬರ ₹1,200 , ಮಲ್ಲಿಗೆ ₹1,600, ಸೇವಂತಿಗೆ ₹120, ರೋಜಾ ₹150, ಚೆಂಡು…

Read More

ಕರ್ನಾಟಕರತ್ನ ಪುನೀತ್ ರಾಜಕುಮಾರ್  ದತ್ತಿ ಸಾಹಿತ್ಯ ಸಂಸ್ಕೃತಿ ಪ್ರಶಸ್ತಿ  ಗೆ ಆಹ್ವಾನ

ವಿಜಯ ದರ್ಪಣ ನ್ಯೂಸ್…. ಕರ್ನಾಟಕರತ್ನ ಪುನೀತ್ ರಾಜಕುಮಾರ್  ದತ್ತಿ ಸಾಹಿತ್ಯ ಸಂಸ್ಕೃತಿ ಪ್ರಶಸ್ತಿ  ಗೆ ಆಹ್ವಾನ ಬೆಂಗಳೂರು : 2025 ರ ಸಾಲಿನಲ್ಲಿ ಕೊಡಮಾಡುವ ಸಾಹಿತಿಗಳು ,ಸಂಸ್ಕೃತಿ ಚಿಂತಕರು, ಸಮಾಜ ಸೇವಕ ಶ್ರೀ ಶಶಿಕಾಂತ್ ರಾವ್ ಅವರು ನೀಡಿರುವ * ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಯುವ ಸಾಹಿತ್ಯ ದತ್ತಿ ಪ್ರಶಸ್ತಿ* ಗೆ 40/45 ವಯೋಮಾನದ ಯುವ ಬರಹಗಾರರ ಕೃತಿಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಯನ್ನು ಇಬ್ಬರಿಗೆ ಕೊಡುವುದರ ಜೊತೆಗೆ ನಗದು, ಶಾಲು ಫಲ,ಪಲಕ ಒಳಗೊಂಡಿರುತ್ತದೆ. ಪ್ರಶಸ್ತಿಯನ್ನು ದಿನಾಂಕ :08/02/2026…

Read More