Featured posts

Latest posts

All
technology
science

ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವ ಯುವ ಪೀಳಿಗೆಯು ನಮ್ಮ ಸಂಸ್ಕೃತಿಯನ್ನು  ನಿರ್ಲಕ್ಷಿಸುತ್ತಿದ್ದಾರೆ

ವಿಜಯ ದರ್ಪಣ ನ್ಯೂಸ್… ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವ ಯುವ ಪೀಳಿಗೆಯು ನಮ್ಮ ಸಂಸ್ಕೃತಿಯನ್ನು …

ಸಂಸತ್ತು ಮತ್ತು ವಿಧಾನಸಭಾ ಅಧಿವೇಶನಗಳು……

ವಿಜಯ ದರ್ಪಣ ನ್ಯೂಸ್… ಸಂಸತ್ತು ಮತ್ತು ವಿಧಾನಸಭಾ ಅಧಿವೇಶನಗಳು…… ಇಷ್ಟೊಂದು ಹೊಸ ಅಥವಾ ತಿದ್ದುಪಡಿ ಮಸೂದೆಗಳ ಅವಶ್ಯಕತೆ ಇದೆಯೇ…. ಬೀಳುತ್ತಿರುವ ಗೋಡೆಯನ್ನು ಹಿಡಿದು ನಿಲ್ಲಿಸುವುದೇ ಒಂದು ದೊಡ್ಡ ಮತ್ತು ನಿರಂತರ ಕೆಲಸವಾದರೆ ಅದರ ಮೇಲೆ ಕಟ್ಟಡವನ್ನು ಕಟ್ಟುವುದು ಹೇಗೆ ? ಯಾವಾಗ ? ಇತ್ತೀಚೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ನೋಡಿದರೆ, ಅಧಿವೇಶನಗಳಲ್ಲಿ ಅವರು ಮಂಡಿಸುತ್ತಿರುವ ವಿವಿಧ ಹೊಸ ಮತ್ತು ತಿದ್ದುಪಡಿ ಮಸೂದೆಗಳನ್ನು ನೋಡಿದರೆ ಇದು ಮತ್ತೆ ಮತ್ತೆ ನೆನಪಾಗುತ್ತಿದೆ. ಏಕೆಂದರೆ ಪ್ರತಿಬಾರಿಯೂ ಸರ್ಕಾರಗಳು, ವಿರೋಧ…

Read More

ಶಿವಾನಂದ ತಗಡೂರು ಗೆ ಲೋಹಿಯ ಪ್ರಶಸ್ತಿ ಪ್ರದಾನ

ವಿಜಯ ದರ್ಪಣ ನ್ಯೂಸ್…. ಶಿವಾನಂದ ತಗಡೂರು ಗೆ ಲೋಹಿಯ ಪ್ರಶಸ್ತಿ ಪ್ರದಾನ ಸಂಕಷ್ಟದಲ್ಲೂ ಭರವಸೆಯ ಬೆಳಕಾಗಿ ಕಂಡವರು ತಗಡೂರು: ಗಣ್ಯರ ಶ್ಲಾಘನೆ ಬೆಂಗಳೂರು: ನಿಸ್ವಾರ್ಥ ಸೇವಾಮನೋಭಾವನೆಯಿಂದ ಕೆಲಸ ಮಾಡುವವರ ಸಂಖ್ಯೆ ವಿರಳವಾಗಿದೆ. ಅಂಥವರ ನಡುವೆ ಶಿವಾನಂದ ತಗಡೂರು ಅವರು ವಿಭಿನ್ನವಾಗಿ ಗಮನ ಸೆಳೆಯುವ ಕೆಲಸ ಮಾಡುತ್ತಿರುವುದು ಅಭಿನಂದನೀಯ ಎಂದು ಗಣ್ಯರು ಶ್ಲಾಘಿಸಿದರು. ರೈತ ಕುಟುಂಬದಿಂದ ಬಂದ ತಗಡೂರು ಅವರು ರೈತ ಮತ್ತು ಜನಪರ ಚಳವಳಿಯಲ್ಲಿ ಗುರುತಿಸಿಕೊಳ್ಳುತ್ತಲೇ ಪತ್ರಕರ್ತರಾಗಿ ರೂಪುಗೊಂಡಿದ್ದು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಚುಕ್ಕಾಣಿ…

Read More

ಪರಂಪರಾಗತ ಕೃಷಿ ವಿಕಾಸ ಯೋಜನೆ: ಸಾವಯವ ಕೃಷಿಗೆ ಆದ್ಯತೆ

ವಿಜಯ ದರ್ಪಣ ನ್ಯೂಸ್…. ಪರಂಪರಾಗತ ಕೃಷಿ ವಿಕಾಸ ಯೋಜನೆ: ಸಾವಯವ ಕೃಷಿಗೆ ಆದ್ಯತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ಅನುಷ್ಟಾನ ಭಾರತ ಕೃಷಿ ಪ್ರಧಾನ ರಾಷ್ಟ್ರ ಎಂದು ಅನಾದಿಕಾಲದಿಂದಲೂ ನಾವೆಲ್ಲರು ಹೇಳಿಕೊಂಡು ಬರುತ್ತಾ ಇದ್ದೇವೆ. ತಂತ್ರಜ್ಞಾನ, ಆಧುನಿಕತೆ ಬೆಳೆದಂತೆಲ್ಲ ಕೃಷಿಯಲ್ಲಿ ಯಂತ್ರೋಪಕರಣಗಳು, ರಾಸಾಯಿನಿಕ ರಸಗೊಬ್ಬರ, ಕೀಟನಾಶಕಗಳು ಯೆತೇಚ್ಚವಾಗಿ ಬಳಕೆಯಾಗುತ್ತಿದೆ. ತರಕಾರಿ, ಹಣ್ಣು ಹಂಪಲುಗಳ ಗುಣಮಟ್ಟ ಕಡಿಮೆಯಾಗುತ್ತಿದೆ. ಹಿಂದೆ ಇದ್ದ ಸಾಂಪ್ರದಾಯಿಕ ಕೃಷಿ ಪದ್ದತಿ ಮರೆಮಾಚಿದೆ. ಹೀಗಾಗಿ ರೈತರು ಕೃಷಿಯಲ್ಲಿ ಸಾಂಪ್ರದಾಯಿಕ ಸಾವಯವ ಕೃಷಿ ಪದ್ದತಿ ಅಳವಡಿಸಿಕೊಳ್ಳಲು…

Read More

ಆಹಾರದಲ್ಲಿ ಕಲಬೆರಕೆ….

ವಿಜಯ ದರ್ಪಣ ನ್ಯೂಸ್…. ಆಹಾರದಲ್ಲಿ ಕಲಬೆರಕೆ…. ಬಾಯಿಮುಚ್ಚಿಕೊಂಡು ಕುಳಿತುಕೊಳ್ಳುವಿರೋ ಅಥವಾ ಅನಾರೋಗ್ಯಕ್ಕೆ ತುತ್ತಾಗಿ ನರಳುವಿರೋ ಆಯ್ಕೆ ನಮ್ಮ ಮುಂದಿದೆ….. ಮೊಟ್ಟೆಗಳಲ್ಲಿ ವಿಷ ಇದೆ, ಹಾಲಿನಲ್ಲಿ ಯೂರಿಯಾ ಬೆರೆತಿದೆ, ಸಕ್ಕರೆ ಅತ್ಯಂತ ಅಪಾಯಕಾರಿ, ಉಪ್ಪು ರಕ್ತದೊತ್ತಡ ಹೆಚ್ಚಿಸುತ್ತದೆ, ಮೈದಾ ಒಳ್ಳೆಯದಲ್ಲ, ಬೇಕರಿ ಪದಾರ್ಥಗಳು ಆರೋಗ್ಯಕ್ಕೆ ಹಾನಿಕಾರಕ, ಕಬಾಬ್, ಮಂಚೂರಿಗಳು ಅನಾರೋಗ್ಯಕಾರಿ, ತರಕಾರಿಗಳಲ್ಲಿ ಅತ್ಯಂತ ಅಪಾಯಕಾರಿ ರಾಸಾಯನಿಕ ಅಂಶಗಳು ಸೇರಿವೆ, ಮಾಂಸಹಾರಿ ಪದಾರ್ಥಗಳಲ್ಲಿ ಅತಿಯಾದ ಹಾನಿಕಾರಕ ಔಷಧಗಳನ್ನು ಬಳಸಲಾಗುತ್ತದೆ, ಹೆಚ್ಚು ರೋಟಿ, ಚಪಾತಿಗಳು ತಿನ್ನುವುದರಿಂದ ಅನಾಹುತವಾಗಬಹುದು, ಅನೇಕ ಹಣ್ಣುಗಳಲ್ಲಿ ಕ್ಯಾನ್ಸರ್…

Read More

ಖಾದ್ರಿ ಶಾಮಣ್ಣನವರ ಆದರ್ಶಗಳನ್ನು ಪಾಲಿಸಬೇಕು: ಚಂದ್ರಶೇಖರ್ ಹಡಪದ್

ವಿಜಯ ದರ್ಪಣ ನ್ಯೂಸ್… ಖಾದ್ರಿ ಶಾಮಣ್ಣನವರ ಆದರ್ಶಗಳನ್ನು ಪಾಲಿಸಬೇಕು: ಚಂದ್ರಶೇಖರ್ ಹಡಪದ್ ವಿಜಯಪುರ : ಸ್ವಾತಂತ್ರ್ಯ, ಸಮಾನತೆ, ಗಾಂಧಿವಾದ, ಸರ್ವೋದಯ ತತ್ವಗಳ ಸಾಕಾರ ಮೂರ್ತಿಯಂತಿದ್ದ ಬಹುಮುಖ ವ್ಯಕ್ತಿತ್ವದ ಖಾದ್ರಿ ಶಾಮಣ್ಣ ಸ್ವಾತಂತ್ರ್ಯ ಹೋರಾಟದಲ್ಲಿ, ಕರ್ನಾಟಕದ ಏಕೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಲೇ ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಭಾಷ್ಯ ಬರೆದಿದ್ದರು. ಕಾಗೋಡು ಸತ್ಯಾಗ್ರಹ, ಗೋಕಾಕ ಚಳವಳಿಗಳ ಪ್ರತಿಬಿಂಬದಂತಿದ್ದ ಖಾದ್ರಿ ಶಾಮಣ್ಣನವರೆಂದು ಅಖಿಲ ಕರ್ನಾಟಕ ಮಿತ್ರ ಸಂಘದ ಚಿ.ಮಾ.ಸುಧಾಕರ ಪ್ರಸ್ತಾವಿಕವಾಗಿ ನುಡಿದರು. ವಿಜಯಪುರ ಪಟ್ಟಣದ ಕೇಶವ ಸ್ವಾಮಿ ಗುಡಿ ಬೀದಿಯಲ್ಲಿರುವ ಸರ್ಕಾರಿ ಹೆಣ್ಣು…

Read More

ಎನ್‌ಎಫ್‌ಒ ಅಲರ್ಟ್: ಎಸ್‌ಯುಡಿ ಲೈಫ್, ಗಿಫ್ಟ್ ಸಿಟಿಯಲ್ಲಿ – ಎಸ್‌ಯುಡಿ ಲೈಫ್ ಗಿಫ್ಟ್ ಗ್ಲೋಬಲ್ ಅಪಾರ್ಚುನಿಟಿ ಮ್ಯಾಕ್ಸಿಮೈಸರ್ ಫಂಡ್ ಬಿಡುಗಡೆ

ವಿಜಯ ದರ್ಪಣ ನ್ಯೂಸ್…. ಎನ್‌ಎಫ್‌ಒ ಅಲರ್ಟ್: ಎಸ್‌ಯುಡಿ ಲೈಫ್, ಗಿಫ್ಟ್ ಸಿಟಿಯಲ್ಲಿ – ಎಸ್‌ಯುಡಿ ಲೈಫ್ ಗಿಫ್ಟ್ ಗ್ಲೋಬಲ್ ಅಪಾರ್ಚುನಿಟಿ ಮ್ಯಾಕ್ಸಿಮೈಸರ್ ಫಂಡ್ ಬಿಡುಗಡೆ ಬೆಂಗಳೂರು, 19, ಡಿಸೆಂಬರ್ 2025: ಸ್ಟಾರ್ ಯೂನಿಯನ್ ದೈ-ಇಚಿ ಲೈಫ್ ಇನ್ಷುರೆನ್ಸ್ ಕಂ. ಲಿಮಿಟೆಡ್ (SUD Life) ತನ್ನ ಹೊಸ ನಿಧಿ ‘SUD Life GIFT Global Opportunity Maximizer Fund’ ಮತ್ತು SUD Life GIFT India Focused Fund ಅನ್ನು ತನ್ನ ಜೀವನ ವಿಮಾ ಯೋಜನೆ—SUD Life International…

Read More

ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವ ಯುವ ಪೀಳಿಗೆಯು ನಮ್ಮ ಸಂಸ್ಕೃತಿಯನ್ನು  ನಿರ್ಲಕ್ಷಿಸುತ್ತಿದ್ದಾರೆ

ವಿಜಯ ದರ್ಪಣ ನ್ಯೂಸ್… ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವ ಯುವ ಪೀಳಿಗೆಯು ನಮ್ಮ ಸಂಸ್ಕೃತಿಯನ್ನು  ನಿರ್ಲಕ್ಷಿಸುತ್ತಿದ್ದಾರೆ ಶಿಡ್ಲಘಟ್ಟ : ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವ ನಮ್ಮ ಯುವ ಪೀಳಿಗೆಯು ನಮ್ಮ ಸಂಸ್ಕೃತಿ, ಹಬ್ಬ ಹರಿದಿನಗಳನ್ನು ನಿರ್ಲಕ್ಷಿಸುತ್ತಿದ್ದಾರೆ ನಮ್ಮ ಹಿರಿಯರು ಹಾಗೂ ಸಂಪ್ರದಾಯವನ್ನು ಗೌರವಿಸುವ ಮನೋಭಾವ ಎಲ್ಲೋ ಒಂದಷ್ಟು ಕಡಿಮೆ ಆಗುತ್ತಿದೆ ಎನ್ನುವುದನ್ನು ಸಮಾಜದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಘಟನೆಗಳು ಬಿಂಬಿಸುತ್ತಿವೆ ಎಂದು ಶ್ರೀಧರಾಚಾರಿ ತಿಳಿಸಿದರು. ಗೌರಿಬಿದನೂರಿನ ತೊಂಡೆಬಾವಿಯಿಂದ ತಿರುಪತಿಗೆ ಕಾಲ್ನಡಿಗೆಯಲ್ಲಿ ಹೊರಟ 25 ನೇ ವರ್ಷದ ಪಾದಯಾತ್ರಿಗಳ ತಂಡದ ನೇತೃತ್ವ…

Read More

ಸತ್ಸಂಗದಿಂದ ಜ್ಞಾನವನ್ನು ಪಡೆಯಬೇಕು: ಮಂಜುಳ ವೆಂಕಟೇಶ್

ವಿಜಯ ದರ್ಪಣ ನ್ಯೂಸ್… ಸತ್ಸಂಗದಿಂದ ಜ್ಞಾನವನ್ನು ಪಡೆಯಬೇಕು: ಮಂಜುಳ ವೆಂಕಟೇಶ್ ವಿಜಯಪುರ: ಪಟ್ಟಣವು ದೇವಾಲಯ ನಗರಿ ಎಂದು ಪ್ರಸಿದ್ದಿ ಪಡೆದಿದ್ದು ಅನೇಕ ಧಾರ್ಮಿಕ ಸತ್ಸಂಗ ಕಾರ್ಯಕ್ರಮಗಳು ಯಶಸ್ವಿಯಾಗಿ ಮೂಡಿ ಬರುತ್ತಿವೆ ಎಂದು ಬಣ್ಣಿಸುತ್ತಾ ಸತ್ಸಂಗದಲ್ಲಿ ಭಾಗವಹಿಸಿ ಅಜ್ಞಾನವನ್ನು ಹೋಗಲಾಡಿಸಿ ಜ್ಞಾನದ ಸಿದ್ದಿಯನ್ನು ಪಡೆಯಬೇಕೆಂದು ಹಾರೋಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಮಂಜುಳ ವೆಂಕಟೇಶ್ ತಿಳಿಸಿದರು. ವಿಜಯಪುರ ಪಟ್ಟಣದಲ್ಲಿರುವ ಪುರಾಣ ಪ್ರಸಿದ್ದ ಅರ್ಜುನ ನಿರ್ಮಿಸಿರುವ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಶ್ರೀ ಕೃಷ್ಣ ಯತೀಂದ್ರ ಸತ್ಸಂಗ ಸೇವಾ ಟ್ರಸ್ಟ್ ಆಶ್ರಯದಲ್ಲಿ…

Read More

ಶೂಟೌಟ್ ಅಟ್ ಆಸ್ಟ್ರೇಲಿಯಾ……

ವಿಜಯ ದರ್ಪಣ ನ್ಯೂಸ್… ಶೂಟೌಟ್ ಅಟ್ ಆಸ್ಟ್ರೇಲಿಯಾ…… ಶೂಟೌಟ್ ಗಳೆಂಬ ಹೊಸ ಬ್ರೇಕಿಂಗ್ ನ್ಯೂಸ್ ಗಳ ಜಗತ್ತಿನಲ್ಲಿ ಬದುಕುತ್ತಿರುವ ನಾವು ನೀವು….. ಆಫ್ರಿಕಾದ ಕೆಲವು ದೇಶಗಳಲ್ಲಿ ದಿನನಿತ್ಯ ಈ ರೀತಿಯ ಶೂಟೌಟ್ ಗಳು ನಡೆಯುತ್ತಲೇ ಇರುತ್ತದೆ. ಮಧ್ಯಪ್ರಾಚ್ಯದ ದೇಶಗಳಲ್ಲಿ ಈ ಶೂಟ್ ಔಟ್ ಪ್ರತಿ ಕ್ಷಣದ ಘಟನೆಗಳು. ಅಮೆರಿಕಾದಲ್ಲಂತೂ ಇತ್ತೀಚೆಗೆ ಶೂಟ್ ಔಟ್ ಗಳೆಂಬುದು ಅತ್ಯಂತ ಸಹಜವಾಗುತ್ತಿದೆ. ಭಾರತದ ಪುಲ್ವಾಮಾ, ಪೆಹಲ್ಗಾವ್ ಗಳಂತೆ ಬಾಂಬು ಬಂದೂಕುಗಳ ಶಬ್ದ ಆಗಾಗ ಕೇಳಿ ಬರುತ್ತಲೇ ಇದೆ. ಫ್ರಾನ್ಸ್, ಇಂಗ್ಲೆಂಡ್ ಗಳಲ್ಲಿ…

Read More

ಸಕಾಲದಲ್ಲಿ ದೌರ್ಜನ್ಯ ಪ್ರಕರಣಗಳ ಇತ್ಯರ್ಥ ಆಗಬೇಕು:ಎ.ಬಿ ಬಸವರಾಜು

* ವಿಜಯ ದರ್ಪಣ ನ್ಯೂಸ್…. ಮೂರು ತಿಂಗಳಲ್ಲಿ 11 ದೌರ್ಜನ್ಯ ಪ್ರಕರಣಗಳು ದಾಖಲು ಸಕಾಲದಲ್ಲಿ ದೌರ್ಜನ್ಯ ಪ್ರಕರಣಗಳ ಇತ್ಯರ್ಥ ಆಗಬೇಕು:ಎ.ಬಿ ಬಸವರಾಜು ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ.ಡಿ 17 : ದೌರ್ಜನ್ಯ ಕಾಯ್ದೆಯಡಿಯಲ್ಲಿ ದಾಖಲಾಗುವ ಪ್ರಕರಣಗಳಿಗೆ ತ್ವರಿತವಾಗಿ ಸ್ಪಂದಿಸಿ ಸೂಕ್ತ ನ್ಯಾಯ ದೊರಕಿಸಿಕೊಡುವುದರ ಜೊತೆಗೆ ನೊಂದವರಿಗೆ ಸಕಾಲದಲ್ಲಿ ವಿಳಂಬವಿಲ್ಲದೆ ಪರಿಹಾರಧನ ಮಂಜೂರಾತಿಗೆ ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಹೇಳಿದರು. ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ 2025 ನೇ ಸಾಲಿನ…

Read More