ವಿಜಯ ದರ್ಪಣ ನ್ಯೂಸ್…..
ದಕ್ಷಿಣ ಕಾಶಿ ಶ್ರೀಕಂಠೇಶ್ವರ ದೇವಾಲಯದಲ್ಲಿ ಹುಂಡಿ ಎಣಿಕೆ 99 ಲಕ್ಷ ಸಂಗ್ರಹ

ತಾಂಡವಪುರ ಆಗಸ್ಟ್ 19 ಮೈಸೂರು ಜಿಲ್ಲೆ, ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ 28 ದಿನಗಳ 26 ಹುಂಡಿ ಎಣಿಕೆ ಕಾರ್ಯದಲ್ಲಿ 99 ಲಕ್ಷ 4,500 ಸಂಗ್ರಹವಾಗಿದೆ . ಜೊತೆಗೆ ಚಿನ್ನ10 ಗ್ರಾಂ 900 ಮಿಲಿ
ಬೆಳ್ಳಿ 950 ಗ್ರಾಂ ಸೇರಿದಂತೆ ವಿದೇಶಿ ಕರೆನ್ಸಿಗಳು ದೊರೆತಿವೆ
ಎಣಿಕೆ ಕಾರ್ಯದಲ್ಲಿ ಶ್ರೀಕಂಠೇಶ್ವರ ದೇವಾಲಯದ ಕಾರ್ಯನಿರ್ವಾಧಕಾರಿ ಕೃಷ್ಣ ದೇವಾಲಯದ ವ್ಯವಸ್ಥಾಪನ ಸಮಿತಿಯ ಸಮಿತಿ ಅಧ್ಯಕ್ಷ ಚಿನ್ನದ ಗುಡಿ ಹುಂಡಿ ಬಸವಗೌಡ ಧರ್ಮದರ್ಶಿಗಳಾದ ಹೆಚ್ಚಿಗೆ ಕೃಷ್ಣ ಚಾಮುಂಡೇಶ್ವರಿ ಗೋಪಾಲಕೃಷ್ಣ ಶ್ರೀಧರ್ ಮತ್ತು ಬ್ಯಾಂಕಿನ ಅಧಿಕಾರಿಗಳು ಹಾಗೂ ದೇವಾಲಯದ ಸಿಬ್ಬಂದಿಗಳು ಓಂ ಗಾರ್ಡಗಳು ಸೆಕ್ಯೂರಿಟಿ ಗಾರ್ಡುಗಳು ಈ ಕಾರ್ಯದಲ್ಲಿ ಭಾಗಿಯಾಗಿದ್ದರು











