ಅಕ್ಷಯ ವಿಪ್ರ ಮಹಾಸಭಾದಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರಿಗೆ `ಅಕ್ಷಯ ರತ್ನ’ ಪುರಸ್ಕಾರ
ವಿಜಯ ದರ್ಪಣ ನ್ಯೂಸ್….. ಅಕ್ಷಯ ವಿಪ್ರ ಮಹಾಸಭಾದಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರಿಗೆ “ಅಕ್ಷಯ ರತ್ನ” ಪುರಸ್ಕಾರ ಬೆಂಗಳೂರು: ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ಪ್ರೋತ್ಸಾಹ ನೀಡುವ ದಿಸೆಯಲ್ಲಿ ಅಕ್ಷಯ ವಿಪ್ರ ಮಹಾಸಭಾ ವತಿಯಿಂದ ಈ ಬಾರಿ ನಾಲ್ವರು ಮಹನೀಯರಿಗೆ `ಅಕ್ಷಯ ರತ್ನ’ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ. ೨೦೨೫-೨೬ನೇ ಸಾಲಿನ “ಅಕ್ಷಯ ರತ್ನ” ಬಿರುದು ಪುರಸ್ಕೃತರಲ್ಲಿ ಎ.ವಿ.ಎಂ.ಎಸ್.ನ ಮಾಜಿ ಅಧ್ಯಕ್ಷರು ಹಾಗೂ ವಕೀಲ ಎನ್.ಜಿ.ವಾಸುದೇವಮೂರ್ತಿ, ಜಯನಗರ ಎವಿಎಂಎಸ್ನ ಉಪಾಧ್ಯಕ್ಷ ಡಿಪಿಟಿಪಿಜಿಆರ್ ಬಿಜಿಎಸ್ನ ಡಾ.ಕೆ.ರಘುನಾಥರಾವ್, ಎವಿಎಂಎಸ್ನ … Read more





