ಶಿವನಾಪುರ ಗ್ರಾಮದಲ್ಲಿ ವಿಜೃಂಭಣೆಯ ದ್ರೌಪತಾಂಭ ದೇವಿ ಜಯಂತೋತ್ಸವ
ವಿಜಯ ದರ್ಪಣ ನ್ಯೂಸ್…. ಶಿವನಾಪುರ ಗ್ರಾಮದಲ್ಲಿ ವಿಜೃಂಭಣೆಯ ದ್ರೌಪತಾಂಭ ದೇವಿ ಜಯಂತೋತ್ಸವ ತಾವರೆಕೆರೆ : ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿ ವ್ಯಾಪ್ತಿಯ ಶಿವನಾಪುರ ಗ್ರಾಮದಲ್ಲಿ ನೆಲೆಸಿರುವ ಶ್ರೀ ಕೃಷ್ಣ ಅರ್ಜುನ ದ್ರೌಪತಮ್ಮ ದೇವಿ ಧರ್ಮರಾಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ. ಶ್ರೀ ದ್ರೌಪತಮ್ಮ ದೇವಿ ಜಯಂತೋತ್ಸವದ ಪ್ರಯುಕ್ತ ಶಿವನಾಪುರ ಗ್ರಾಮಸ್ಥರು ವನ್ನಿಕುಲ ಕುಲಬಾಂಧವರಿಂದ ಶ್ರೀ ಕೃಷ್ಣ ದ್ರೌಪತಮ್ಮ ದೇವಿ ಅರ್ಜುನ ದೇವರ ಮೂರ್ತಿಗಳನ್ನು ಪಲ್ಲಕ್ಕಿಯೊಂದಿಗೆ ತಮಟೆ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಅದ್ದೂರಿ ಮೆರವಣಿಗೆ ನಡೆಯಿತು. … Read more



