ಶಿವನಾಪುರ ಗ್ರಾಮದಲ್ಲಿ ವಿಜೃಂಭಣೆಯ ದ್ರೌಪತಾಂಭ ದೇವಿ ಜಯಂತೋತ್ಸವ

ವಿಜಯ ದರ್ಪಣ ನ್ಯೂಸ್…. ಶಿವನಾಪುರ ಗ್ರಾಮದಲ್ಲಿ ವಿಜೃಂಭಣೆಯ ದ್ರೌಪತಾಂಭ ದೇವಿ ಜಯಂತೋತ್ಸವ ತಾವರೆಕೆರೆ : ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿ ವ್ಯಾಪ್ತಿಯ ಶಿವನಾಪುರ ಗ್ರಾಮದಲ್ಲಿ ನೆಲೆಸಿರುವ ಶ್ರೀ ಕೃಷ್ಣ ಅರ್ಜುನ ದ್ರೌಪತಮ್ಮ ದೇವಿ ಧರ್ಮರಾಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ. ಶ್ರೀ ದ್ರೌಪತಮ್ಮ ದೇವಿ ಜಯಂತೋತ್ಸವದ ಪ್ರಯುಕ್ತ ಶಿವನಾಪುರ ಗ್ರಾಮಸ್ಥರು ವನ್ನಿಕುಲ ಕುಲಬಾಂಧವರಿಂದ ಶ್ರೀ ಕೃಷ್ಣ ದ್ರೌಪತಮ್ಮ ದೇವಿ ಅರ್ಜುನ ದೇವರ ಮೂರ್ತಿಗಳನ್ನು ಪಲ್ಲಕ್ಕಿಯೊಂದಿಗೆ ತಮಟೆ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಅದ್ದೂರಿ ಮೆರವಣಿಗೆ ನಡೆಯಿತು. … Read more

ಶ್ರಮದಾನ – 4 *************

ವಿಜಯ ದರ್ಪಣ ನ್ಯೂಸ್…. ಶ್ರಮದಾನ – 4 ************* ” ಸೌಲತ್ತು ಜಾಸ್ತಿಯಾದರೆ ದೌಲತ್ತು ಜಾಸ್ತಿಯಾಗುತ್ತದೆ ” ಎಂದು ಇತ್ತೀಚೆಗೆ ಭೇಟಿಯಾದ ಮೈಸೂರಿನ ಆತ್ಮೀಯ ಮಿತ್ರರು, ನಿವೃತ್ತ ಪ್ರಾಂಶುಪಾಲರಾದ ಶ್ರೀ ಬೈರೇಗೌಡರು ಲೋಕಾಭಿರಾಮವಾಗಿ ಹೇಳಿದರು. ಖಂಡಿತ ಇದು ಬಹುತೇಕ ವಾಸ್ತವವಾಗಿದೆ. ಮನುಷ್ಯ ಹೆಚ್ಚು ಹೆಚ್ಚು ಸೌಲಭ್ಯಗಳನ್ನು, ಅನುಕೂಲಗಳನ್ನು ಪಡೆದಂತೆ ಅದನ್ನು ಸದುಪಯೋಗಪಡಿಸಿಕೊಳ್ಳುವ ಹಂತವನ್ನು ಮೀರಿ ಈ ಸೌಲಭ್ಯಗಳನ್ನೇ ದೌಲತ್ತನ್ನಾಗಿ, ಪ್ರತಿಷ್ಠೆಯನ್ನಾಗಿ ಮಾಡಿಕೊಂಡು ತನ್ನ ದೇಹ ಮತ್ತು ಮನಸ್ಸುಗಳನ್ನು ತಾನೇ ಸ್ವತಃ ವಂಚಿಸಿಕೊಳ್ಳುತ್ತಿದ್ದಾನೆ. ಹೆಚ್ಚು ಹೆಚ್ಚು ಸೌಕರ್ಯ ಸಿಕ್ಕಷ್ಟು … Read more

ಲೋಕಕಲ್ಯಾಣಾರ್ಥ ಹಾಗೂ ಸಕಲರ ಒಳಿತಿಗೆ ಪೂಜೆಗೆ ಮಹತ್ವ ಸ್ಥಾನ ಇದೆ : ಶ್ರೀ ಶ್ರೀ ಪ್ರಣವಾನಂದಪುರಿ ಮಹಾಸ್ವಾಮಿಗಳು

ವಿಜಯ ದರ್ಪಣ ನ್ಯೂಸ್…. 20000 ಬಳೆಗಳಿಂದ ಶ್ರೀ ದ್ರೌಪದಿ ದೇವಿಗೆ ವಿಶೇಷ ಅಲಂಕಾರ ಲೋಕಕಲ್ಯಾಣಾರ್ಥ ಹಾಗೂ ಸಕಲರ ಒಳಿತಿಗೆ ಪೂಜೆಗೆ ಮಹತ್ವ ಸ್ಥಾನ ಇದೆ : ಶ್ರೀ ಶ್ರೀ ಪ್ರಣವಾನಂದಪುರಿ ಮಹಾಸ್ವಾಮಿಗಳು ತಾವರೆಕೆರೆ : ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿ ವ್ಯಾಪ್ತಿಯ ಶಿವನಾಪುರ ಗ್ರಾಮದ ಶ್ರೀ ಆದಿಶಕ್ತಿ ಮಹಾ ಸಂಸ್ಥಾನ ಮಠ ವನ್ನಿಕುಲ ಕ್ಷತ್ರಿಯ ಗುರುಪೀಠದಲ್ಲಿ ಶ್ರೀ ಆದಿಶಕ್ತಿ ದ್ರೌಪದಿ ದೇವಿಯ ಜಯಂತೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಜಯಂತೋತ್ಸವದ ಅಂಗವಾಗಿ ಮಠದಲ್ಲಿರುವ ಶ್ರೀ ದ್ರೌಪದಿ ದೇವಿಯ ಮೂರ್ತಿಗೆ ಸುಮಾರು … Read more