ಗ್ರಾಮೀಣ ಭಾಗದ ಪೌರಾಣಿಕ ನಾಟಕಗಳು ತಂತ್ರಜ್ಞಾನ ಯುಗದಲ್ಲೂ ಜೀವಂತ : ನಾರಾಯಣಸ್ವಾಮಿ
ವಿಜಯ ದರ್ಪಣ ನ್ಯೂಸ್….. ಗ್ರಾಮೀಣ ಭಾಗದ ಪೌರಾಣಿಕ ನಾಟಕಗಳು ತಂತ್ರಜ್ಞಾನ ಯುಗದಲ್ಲೂ ಜೀವಂತ : ನಾರಾಯಣಸ್ವಾಮಿ ದೇವನಹಳ್ಳಿ : ಭಾರತೀಯ ಸಂಸ್ಕೖತಿ ಆದರ್ಶ ಪುರುಷ ಶ್ರೀ ರಾಮ ಅವನಲ್ಲಿದ್ದ ತತ್ವ, ಸಿದ್ಧಾಂತ ಗಳಿಂದಲೇ ಆತ ಪೂಜ್ಯನೀಯ ನಾಗಿದ್ದು, ಅವನು ಎಲ್ಲರಿಗೂ ಆದರ್ಶ ನಾಗಿದ್ದಾನೆಂದು ದಶರಥ ಪಾತ್ರಧಾರಿ ಚೆನ್ನಹಳ್ಳಿ ನಾರಾಯ ಣಸ್ವಾಮಿ ಅಭಿಪ್ರಾಯಿಸಿದರು. ದೇವನಹಳ್ಳಿ ತಾಲೂಕು ಕಾರಹಳ್ಳಿಯಲ್ಲಿ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕದ ದಶರಥ ಪಾತ್ರಧಾರಿ ಸಿವಿ ನಾರಾಯಣಸ್ವಾಮಿಯವರು ಮಾತನಾಡಿ, ನಾವು ನಮ್ಮ ಜೀವನದಲ್ಲಿ ಎಂತಹದ್ದೇ ಕಠಿಣ ಪರಿಶ್ರಮಗಳು…