ಬೇರಿಗೆ ನೀರಿನಂತಿರುವ ಸಖ್ಯ ನಮಗೆ ಮುಖ್ಯ’ಜಯ್ ನುಡಿ’
ವಿಜಯ ದರ್ಪಣ ನ್ಯೂಸ್… ಬೇರಿಗೆ ನೀರಿನಂತಿರುವ ಸಖ್ಯ ನಮಗೆ ಮುಖ್ಯ’ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಮಾಲಿಕೆ) ಇಬ್ಬರು ಗೆಳೆಯರು ಕಾಡಿನಲ್ಲಿ ಮಾತನಾಡುತ್ತ ಹೋಗುತ್ತಿದ್ದರು. ಹಠಾತ್ತಾಗಿ ತುಸುದೂರದಲ್ಲಿ ಕರಡಿಯೊಂದು ಕಾಣಿಸಿಕೊಂಡಿತು. ಅದರಲ್ಲಿ ಒಬ್ಬನು ಗೆಳೆಯನ ಬಗೆಗೆ ಯೋಚಿಸದೆ, ತನ್ನನ್ನು ರಕ್ಷಿಸಿಕೊಳ್ಳಲು ಮರ ಏರಿ ಕುಳಿಕುಕೊಳ್ಳುತ್ತಾನೆ. ಇನ್ನೊಬ್ಬನಿಗೆ ಮರ ಹತ್ತಲು ಬರುತ್ತಿರಲಿಲ್ಲ. ಆತ ಏನು ಮಾಡುವುದೆಂದು ಹೆದರಿದ. ಮೃತದೇಹವನ್ನು ಕರಡಿ ಏನೂ ಮಾಡುವುದಿಲ್ಲವೆನ್ನುವ ಸಂಗತಿ ಅವನಿಗೆ ನೆನಪಾಯಿತು. ಕರಡಿ ಅವನ ಹತ್ತಿರ ಸಮೀಪಿಸುತ್ತಿದ್ದಂತೆ ಅವನು ಶವದಂತೆ ಅಲ್ಲಿಯೇ ಬಿದ್ದುಕೊಂಡನು. ಕರಡಿ…