ನಿಲ್ಲು ನಿಲ್ಲು ಒಂದೇ ನಿಮಿಷ …. ಕೊಟ್ಟೆ ಹೃದಯ ನಿನಗೆ ಜಯಶ್ರೀ .ಜೆ. ಅಬ್ಬಿಗೇರಿ

  ನನ್ನೊಲವಿನ ಶ್ಯಾಮು (ಶ್ಯಾಮ) ನೀ ಕೊಟ್ಟ ಸವಿಮುತ್ತುಗಳ ಹಾಡುಹಗಲೇ ಹರವಿಕೊಂಡು ಮುತ್ತುಗಳ ಮತ್ತಲ್ಲಿ ಮೂಕಳಾಗುವೆ. ಇನಿಯನಿಂದ ಹೂಮುತ್ತು ಪಡೆದ ನೀನೇ ಧನ್ಯ ಎಂದು ಹಣೆಯನ್ನು ಮೃದುವಾಗಿ ಸವರಿ ನಗುವೆ. ನಗುವ ರಭಸಕ್ಕೆ ಕೆಂಪಾಗುತ್ತದೆ ಕೆನ್ನೆ. ಕೆನ್ನೆ ತಾನು ಪಡೆದ ಸವಿಜೇನಿನ ಲೆಕ್ಕ ಹಾಕಲು ಮುಂದಾಗುತ್ತದೆ. ಅವುಗಳನ್ನೆಲ್ಲ ಎಣಿಸುತ್ತ ಕನ್ನಡಿಯತ್ತ ಬಂದು ನಿಂತಾಗ ಬೆನ್ನ ಹಿಂದೆ ನಿಂತು ನೀನು ತೋಳು ಬಳಸಿದ್ದು ನೆನಪಾಗಿ ಕಾಮನಬಿಲ್ಲು ಕಂಡವಳಂತೆ ಕುಣಿಯುವೆ. ನಲ್ಲನ ಗಲ್ಲಕೆ ಈ ಗಲ್ಲವೇ ಅಲ್ಲವೇ ತಿಕ್ಕಿ ತುಂಟತನದಿಂದ…

Read More

ರೇಪ್ ಮಾಡಿ, ಮರ್ಡರ‍್ರೂ ಮಾಡಿ ಬೇಜಾನ್ ದುಡ್ ಮಾಡುದ್ರೆ ಎಂಎಲ್‌ಎ ಆಗಬಹುದಾ…?

ಎಲೇಕ್ಷನ್ ಕಮಿಷನ್‌ನವರು ದಯವಿಟ್ಟು ಓಟ್ ಹಾಕಿ ಮತದಾನ ಪವಿತ್ರವಾದುದು ಅಂತಾ ಹೇಳ್ತಾ ಇದ್ದಾರೆ. ಆದ್ರೆ ಈ ಅಪವಿತ್ರ ಅಭ್ಯರ್ಥಿಗಳಲ್ಲಿ ಯಾರಿಗ್ ಓಟ್ ಹಾಕೋದು ಅಂತ ಮತದಾರ ತಲೆ ಮೇಲೆ ಕೈ ಹೊತ್ಕೊಂಡ್ ಕೂತಿದ್ದಾನೆ. ಅವ್ರು ಸುಮ್ನೆ ಕೂತಿದ್ರೂ ಪಕ್ಷಗಳು ಬಿಡಬೇಕಲ್ಲ. ಕಾಂಗ್ರೆಸ್‌ನೋರ್ ಕೋಡುತಾರ‍್ರೆ್ ಎರಡು ಸಾವ್ರ ಕೊಡ್ತಾರೆ. ಬಿಜೆಪಿಯವ್ರು ರ‍್ತಾರೆ ಮೂರ್ ಸಾವ್ರ ಕೊಡ್ತಾರೆ. ಜೆಡಿಎಸ್ ನೋರ್ ರ‍್ತಾರೆ ನಮ್ದು ಬಡವರ ಪಕ್ಷ ಅಂತ ಒಂದ್ ಸಾವ್ರ ಕೊಡ್ತಾರೆ. ಇತರೆ ಪಕ್ಷಗಳೆಲ್ಲಾ ಗುಡ್ಡೆ ಹಾಕುದ್ರೂ ಒಂದ್ ಸಾವ್ರ…

Read More

ನಗುತಿರು ಕಹಿ ನೆನಪುಗಳ ಮರೆತು

  ಜಯಶ್ರೀ ಜೆ. ಅಬ್ಬಿಗೇರಿ ’ಸವಿ ಸವಿ ನೆನಪು ಸಾವಿರ ನೆನಪು.’ ಎನ್ನುವ ಗೀತೆಯ ಸಾಲುಗಳನ್ನು ಗುನುಗದವರು ತುಂಬಾ ಕಡಿಮೆ. ಪ್ರತಿಯೊಬ್ಬರಿಗೂ ಮರೆಯದೆ ಮೆಲುಕು ಹಾಕುವ ನೂರಾರು ನೆನಪುಗಳು ಇರುತ್ತವೆ. ’ಸವಿ ನೆನಪುಗಳು ಬೇಕು ಸವಿಯಲೇ ಬದುಕು’ ಎಂಬ ಹಾಡನ್ನು ಕೇಳದವರು ವಿರಳ. ನನಗೆ ಈ ಸಂದರ್ಭದಲ್ಲಿ ದೇಜಗೌ ಅವರು ಅನುವಾದಿಸಿದ ಕೃಷ್ಣ ಹತೀಸಿಂಗ್ ಅವರ ಆತ್ಮಚರಿತ್ರೆ ’ನೆನಪು ಕಹಿಯಲ್ಲ’ ಶೀರ್ಷಿಕೆ ನೆನಪಿಗೆ ಬರುತ್ತಿದೆ. ಬದಲಾಗುವ ಜನರ ನಡುವೆ ಬದಲಾಗದೆ ಉಳಿಯುವ ನೆನಪುಗಳೇ ಶಾಶ್ವತ. ನೆನಪುಗಳಿಗೆ ಸಂದರ್ಭ…

Read More