ವಿಜಯ ದರ್ಪಣ ನ್ಯೂಸ್…..
ಹಿರಿಯ ಕಾಂಗ್ರೆಸ್ ಮುಖಂಡ ಎಲ್ಐಸಿ ಪ್ರತಿನಿಧಿ ಬಿ ಎಂ ನಾಗರಾಜ್ ದಣಿ ಇನ್ನಿಲ್ಲ

ತಾಂಡವಪುರ ಆಗಸ್ಟ್ 25 ಮೈಸೂರು ಜಿಲ್ಲೆ, ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಬಂಚಳ್ಳಿ ಹುಂಡಿ ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಎಲ್ಐಸಿ ಪ್ರತಿನಿಧಿ ತಾಂಡವಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಬಿಎಂ ರಾಮುರವರ ಅಣ್ಣ ಬಿ ಎಂ ನಾಗರಾಜು ದಣಿ ಇಂದು ಬೆಳಗಿನ ಜಾವ ನಿಧನರಾದರು .
ಬಿ ಎಂ ನಾಗರಾಜ್ ರವರು ನಂಜನಗೂಡು ಎಲ್ಐಸಿ ಬ್ರಾಂಚಿನ ಪ್ರತಿದಿಯಾಗಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದರು ಇವರು ತಿಂಗಳಿಗಳಿಂದ ಅನಾರೋಗ್ಯದಿಂದ ಬಳಲುತ್ತಾ ಇಂದು ಬೆಳಗಿನ ಜಾವ ನಿಧನ ಹೊಂದಿದರು, ಮೃತರು ಪತ್ನಿ ಇಬ್ಬರು ಪುತ್ರರು ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಹಗಲಿದ್ದು ಮೃತರ ಅಂತ್ಯಕ್ರಿಯೆ ಅವರ ತೋಟದ ಜಮೀನಿನಲ್ಲಿ ನೆರವೇರಿಸಲಾಯಿತು
ಅಗಲಿದ ನಾಯಕನ ಅಂತಿಮ ದರ್ಶನ ಪಡೆದ ಲೋಕಸಭಾ ಸದಸ್ಯ ಸುನಿಲ್ ಬೋಸ್ ರಾಜ್ಯ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್ ಸಿ ಬಸವರಾಜು ಕಾಂಗ್ರೆಸ್ ಪಕ್ಷದ ಮುಖಂಡ ಎಂ ಲಕ್ಷ್ಮಣ ಬಿ ಎಂ ರಾಮುಶ್ರೀಕಂಠೇಶ್ವರ ದೇವಾಲಯದ ವ್ಯವಸ್ಥಾಪನೆ ಸಮಿತಿ ಮಾಜಿ ಅಧ್ಯಕ್ಷ ಹೆಜ್ಜೆಗೆ ಆರ್ ಇಂದನ್ ಬಾಬು ಜೆಡಿಎಸ್ ಮುಖಂಡ ನರಸಿಂಹಸ್ವಾಮಿ ಸಿದ್ದರಾಮಯ್ಯನವರ ಆಪ್ತ ಸಹಾಯಕ ಸಿಟಿ ಕುಮಾರ್ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ರೇವಮ್ಮ ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಲಕ್ಷ್ಮೀ ಬಿಪಿ ಮಹಾದೇವ ಎಂ ಹುಚ್ಚೇಗೌಡ ಮಾಲೆಗೌಡ ಎಂ ಮಹಾದೇವ ಟಿ ಕೆ ನಾಗೇಶ ಮನ್ನೇಗೌಡ ಗುರುಶಾಂತು ಬಸವರಾಜು ಬಿಕೆ ಮರಿಗೌಡ ಟಿಬಿ ಚಿಕ್ಕಣ್ಣ ಬಿ ಬಸವಣ್ಣ ಉತ್ತನಹಳ್ಳಿ ಶಿವಣ್ಣ ಕಾಂಗ್ರೆಸ್ ಯುವ ಮುಖಂಡ ಬಿ ಆರ್ ರಾಕೇಶ್ ತ್ರಿಶೂಲ ಬ್ಯಾಟರಿ ಕಂಪನಿ ಮಾಲೀಕ ಅಭಿಷೇಕ್ ಅಣ್ಣಯ್ಯ ಅರ್ಕೇಶ ಎಂ ದಕ್ಷಿಣ ಮೂರ್ತಿ ಪ್ರಕಾಶ್ ಬಿ ಬಿ ಕುಮಾರ್ ಶಿವ ಮೂರ್ತಿ ಕೋಚನಹಳ್ಳಿ ಪುಟ್ಟಸ್ವಾಮಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಪಿ ಗಿರೀಶ್ ಮಲ್ಲುಪುರ ಪ್ರಕಾಶ್ ಕಿರಗುಂದ ಶಿವ ನಾಗ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಗಿರೀಶ್ ಹೆಗ್ಗಡ ಹಳ್ಳಿ ಹುಚ್ಚೇಗೌಡ ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಪ್ರಭು ಸಿದ್ದಮ್ಮ ರವಿ ನಟರಾಜು ಮಾರಮ್ಮ ಲೀಲಾವತಿ ಎನ್ ಚಂದ್ರು ಸಿ ಎನ್ ಚಂದ್ರು ಮಧು ಕೆ ರಾಜು ಶ್ರೀಕಂಠ ಸ್ವಾಮಿ ಮಧುರ ಬಿದರಗೂಡು ಸಿದ್ದಪ್ಪ ಮಹದೇವು ಚಿಕ್ಕಣ್ಣ ಸೇರಿದಂತೆ ಅನೇಕ ಮುಖಂಡರುಗಳು ಅಂತಿಮ ದರ್ಶನ ಪಡೆದು ಸಂತಪ ಸೂಚಿಸಿದರು











