ಸಾಧನೆಗೆ ಬೇಕು ಸಹನೆ : ಜಯಶ್ರೀ ಜೆ. ಅಬ್ಬಿಗೇರಿ
ವಿಜಯ ದರ್ಪಣ ನ್ಯೂಸ್…. ಸಾಧನೆಗೆ ಬೇಕು ಸಹನೆ: ಜಯಶ್ರೀ ಜೆ. ಅಬ್ಬಿಗೇರಿ ಒಮ್ಮೆ ಭಗವಾನ್ ಬುದ್ಧ ತನ್ನ ಪ್ರೀತಿಯ ಶಿಷ್ಯನೊಂದಿಗೆ ಬೋಧಿ ವೃಕ್ಷದ ಕೆಳಗೆ ಕುಳಿತಾಗ ಶ್ರೀಮಂತನೊಬ್ಬ ಅಲ್ಲಿಗೆ ಬಂದ. ಶ್ರೀಮಂತನು ಬುದ್ಧನನ್ನು ಬಾಯಿಗೆ ಬಂದ ಹಾಗೆ ಬೈಯ್ಯಲು ಶುರು ಮಾಡಿದ. ಬುದ್ಧ ಯಾವುದೇ ಪ್ರತಿಕ್ರಿಯೆ ನೀಡದೇ ಸುಮ್ಮನೇ ಕುಳಿತಿದ್ದ. ಅಜ್ಞಾನಿಯಾದ ಶ್ರೀಮಂತ ಬುಧನನ್ನು ಬೈಯ್ಯುತ್ತಿದ್ದಾನೆಂದು ಶಿಷ್ಯ, ಕೋಪಗೊಂಡ, ಬುಧನಿಗೆ ಶಿಷ್ಯನ ಕೋಪದ ಬಗ್ಗೆ ತಿಳಿದಾಗ ಸುಮ್ಮನಿರೆಂದು ಸನ್ನೆ ಮಾಡಿದ. ಬೈದು ಬೈದು ಸಾಕಾದ ಮೇಲೆ ಶ್ರೀಮಂತ…
