ನ್ಯಾಯ – ಅನ್ಯಾಯ, ಯಾರಿಂದ – ಯಾರಿಗೆ……
ವಿಜಯ ದರ್ಪಣ ನ್ಯೂಸ್…. ನ್ಯಾಯ – ಅನ್ಯಾಯ, ಯಾರಿಂದ – ಯಾರಿಗೆ…… ವಿಧಾನಸಭೆ, ಲೋಕಸಭೆ, ಮತ್ತು ಮೂರು ಉಪಚುನಾವಣೆ, ಎಲ್ಲಾ ಮುಗಿದ ನಂತರ ಈಗ ರಾಜಕೀಯ ಪಕ್ಷಗಳ ನಾಯಕರ ಮುಖವಾಡ ಬಟಾ ಬಯಲಾಗುತ್ತಿದೆ. ಚುನಾವಣೆಗಳವರೆಗೂ ಅವರು ನಡೆದುಕೊಂಡ ರೀತಿ ನೀತಿ, ಚುನಾವಣೆ ಮುಗಿದ ನಂತರ ಅಧಿಕಾರಕ್ಕಾಗಿ ನಡೆಯುತ್ತಿರುವ ಅವರ ಈ ಬೀದಿ ಜಗಳಗಳು ಅವರ ಮುಖವಾಡಗಳನ್ನ ಕಳಚುತ್ತಿದೆ. ಮತದಾರರ ಬೆನ್ನಿಗೆ, ಹೃದಯಕ್ಕೆ ನೇರವಾಗಿ ಚೂರಿ ಹಾಕಿದಂತೆ ಭಾಸವಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಕೆಲವರಿಗೆ ಅನ್ಯಾಯವಾಗಿದೆಯಂತೆ. ಶಾಸಕರಾದ ನಂತರ ಮಂತ್ರಿ…