ಜರಗನಹಳ್ಳಿ ಶಿವಶಂಕರ್ ನುಡಿಸಿರಿ ಸಾಹಿತ್ಯ ಪ್ರಶಸ್ತಿ”ಗೆ ಎಸ್.ಗೋಪಾಲಗೌಡ ಕಲ್ವಮಂಜಲಿ ಆಯ್ಕೆ
ವಿಜಯ ದರ್ಪಣ ನ್ಯೂಸ್…. ಜರಗನಹಳ್ಳಿ ಶಿವಶಂಕರ್ ನುಡಿಸಿರಿ ಸಾಹಿತ್ಯ ಪ್ರಶಸ್ತಿ”ಗೆ ಎಸ್.ಗೋಪಾಲಗೌಡ ಕಲ್ವಮಂಜಲಿ ಆಯ್ಕೆ ಕರ್ನಾಟಕ ವಿಕಾಸ ರಂಗ ಪ್ರತಿ ವರ್ಷ ಹಿರಿಯ ಕವಿ ಜರಗನಹಳ್ಳಿ ಶಿವಶಂಕರ್ ಹೆಸರಿನಲ್ಲಿ ನೀಡುವ ನುಡಿಸಿರಿ ಸಾಹಿತ್ಯ ಪ್ರಶಸ್ತಿಗೆ 2026ನೇ ಸಾಲಿಗೆ ಹಿರಿಯ ಸಾಹಿತಿ ಎಸ್.ಗೋಪಾಲಗೌಡ ಕಲ್ಪಮಂಜಲಿ ಆಯ್ಕೆಯಾಗಿದ್ದಾರೆ. ಜುಲೈ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ 5 ಸಾವಿರ ರೂ.ಗಳ ನಗದು ಪುರಸ್ಕಾರದೊಂದಿಗೆ, ಫಲಕ, ಫಲ ,ತಾಂಬೂಲ ನೀಡಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಎಸ್.ಗೋಪಾಲಗೌಡ ಕಲ್ಪಮಂಜಲಿ ಅವರು ಕೋಲಾರ ಜಿಲ್ಲೆ … Read more





