--Ads--

ಶಿವನ ದೇವಾಲಯದಲ್ಲಿ ಶಿವ ಪಂಚಾಕ್ಷರಿ ಲಿಖಿತ ಮಹಾ ಜಪ ಯಜ್ಞ” ಆಚರಣೆ 

On: May 15, 2026 5:10 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

 ಶಿವನ ದೇವಾಲಯದಲ್ಲಿ ಶಿವ ಪಂಚಾಕ್ಷರಿ ಲಿಖಿತ ಮಹಾ ಜಪ ಯಜ್ಞ” ಆಚರಣೆ 

ಶ್ರೀ ಮಹಾ ತಪಸ್ವಿ ಫೌಂಡೇಶನ್ (ರಿ), ಹರಿಹರ
ಬೆಂಗಳೂರು ಶಾಖೆ ಯ ವತಿಯಿಂದ ಫೌಂಡೇಶನ್ನಿನ ಸಂಸ್ಥಾಪಕ ಅಧ್ಯಕ್ಷರಾದ ಪರಮಪೂಜ್ಯ ಅವಧೂತ ಕವಿ ಗುರುರಾಜ ಗುರೂಜಿಯವರ ಆಶೀರ್ವಾದ ಮತ್ತು ಮಾರ್ಗದರ್ಶನದೊಂದಿಗೆ “ಶಿವ ಪಂಚಾಕ್ಷರಿ ಲಿಖಿತ ಮಹಾ ಜಪ ಯಜ್ಞ” ವನ್ನು ಪ್ರತಿ ತಿಂಗಳ 3 ನೇ ಸೋಮವಾರ ಪ್ರಸಿದ್ಧ ಶಿವನ ದೇವಾಲಯದ ಆವರಣದಲ್ಲಿ ಆಚರಿಸಲಾಗುತ್ತದೆ.

ಅದರಂತೆ ಈ ಬಾರಿ ಬೆಂಗಳೂರು ಶಾಖೆಯ ಅಧಿಕಾರಿಗಳು ಹಾಗೂ ಸಹ ನಿರ್ದೇಶಕರು
ಕೆಂಗೇರಿ ಬಳಿಯ ಏಕದಳ ಬಿಲ್ವ ಬಂಡೇಮಠದ ಶಿವನ ದೇವಸ್ಥಾನದ ಆವರಣದಲ್ಲಿ ಆಗಮಿಸಿದ ಭಕ್ತಾಧಿಗಳಿಗೆ ಪಂಚಾಕ್ಷರಿ ಮಹಾ ಮಂತ್ರ ಬರೆಯುವ ಪವಿತ್ರ ಪುಸ್ತಕವನ್ನು ಉಚಿತವಾಗಿ ವಿತರಿಸಿದರು,

ಹಾಗೆಯೇ ಸಂಸ್ಥೆಯ ಗುರಿ 1 ಕೋಟಿ ಶಿವ ಪಂಚಾಕ್ಷರಿ ಮಂತ್ರದ ಪುಸ್ತಕ ವಿತರಣೆ ಆ ನಿಟ್ಟಿನಲ್ಲಿ ಪ್ರತಿ ತಿಂಗಳ 3 ನೇ ಸೋಮವಾರ ಸಂಸ್ಥೆಯ ಎಲ್ಲಾ ಶಾಖೆಗಳಲ್ಲಿ ಈ ಅಭಿಯಾನವನ್ನು ನಡೆಸಲಾಗುವುದು ಎಂದು ಸಂಸ್ಥೆಯು ಧೃಢಪಡಿಸಿದೆ.

WhatsApp

Join Now

Telegram

Join Now

Instagram

Join Now