ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆರವರಿಗೆ ಧೈರ್ಯ, ಆತ್ಮಸ್ಥೃೆರ್ಯ ಲಭಿಸಲಿ, ದುಷ್ಟ ಶಕ್ತಿಗಳಿಗೆ ಸೋಲಾಗಲಿ ಎಂದು ಧರ್ಮದ ರಕ್ಷಣಾ ಪೂಜೆ

ವಿಜಯ ದರ್ಪಣ ನ್ಯೂಸ್…. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆರವರಿಗೆ ಧೈರ್ಯ, ಆತ್ಮಸ್ಥೃೆರ್ಯ ಲಭಿಸಲಿ, ದುಷ್ಟ ಶಕ್ತಿಗಳಿಗೆ ಸೋಲಾಗಲಿ ಎಂದು ಧರ್ಮದ ರಕ್ಷಣಾ ಪೂಜೆ ರಾಜಾಜಿನಗರ: ಧರ್ಮಸ್ಥಳ ಪಾದಯಾತ್ರ ಸಮಿತಿ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ದ ಅಪಪ್ರಚಾರ, ಷಡ್ಯಂತ್ಯ , ನಿರಾಧಾರ ಅರೋಪ ವಿರುದ್ದ ಧರ್ಮ ರಕ್ಷಣೆಗಾಗಿ ಧರ್ಮದ ರಕ್ಷಣಾ ಪೂಜೆ ಕಾರ್ಯಕ್ರಮ. ಮಾಜಿ ಶಿಕ್ಷಣ ಸಚಿವರು, ಶಾಸಕ ಎಸ್.ಸುರೇಶ್ ಕುಮಾರ್ ರವರ ನೇತೃತ್ವದಲ್ಲಿ ಮೋದಿ ವೃತ್ತದಿಂದ ಪಾದಯಾತ್ರೆ ಮೂಲಕ ಸಾಗಿ ಶ್ರೀ ಶನೃೆಶ್ವರ…

Read More

ರಾಮ್ಕೋ ಸಿಮೆಂಟ್ಸ್ ಲಿಮಿಟೆಡ್ನಿಂದ “ಹಾರ್ಡ್ ವರ್ಕರ್” ಅನಾವರಣ – ನಿರ್ಮಾಣ ರಾಸಾಯನಿಕ ಉತ್ಪನ್ನ ಸರಣಿಗೆ ಹೊಸ ಗುರುತು

ವಿಜಯ ದರ್ಪಣ ನ್ಯೂಸ್….. ರಾಮ್ಕೋ ಸಿಮೆಂಟ್ಸ್ ಲಿಮಿಟೆಡ್ನಿಂದ “ಹಾರ್ಡ್ ವರ್ಕರ್” ಅನಾವರಣ – ನಿರ್ಮಾಣ ರಾಸಾಯನಿಕ ಉತ್ಪನ್ನ ಸರಣಿಗೆ ಹೊಸ ಗುರುತು ಆಗಸ್ಟ್ 19, 2025: ರಾಮ್ಕೋ ಸಿಮೆಂಟ್ಸ್ ಲಿಮಿಟೆಡ್ ಇಂದು ತನ್ನ ನಿರ್ಮಾಣ ರಾಸಾಯನಿಕ ಉತ್ಪನ್ನ ಪೋರ್ಟ್ಫೋಲಿಯೋಗೆ ಹೊಸ ಗುರುತು “ಹಾರ್ಡ್ ವರ್ಕರ್” ಅನ್ನು ಘೋಷಣೆ ಮಾಡಿದೆ. ಅನ್ವೇಷಣೆ, ಸಾಮರ್ಥ್ಯ ಮತ್ತು ವಿಶ್ವಾಸವನ್ನು ಪ್ರತಿನಿಧಿಸುವ “ಹಾರ್ಡ್ ವರ್ಕರ್” ಹೆಸರು ಕಂಪನಿಯ ಭರವಸೆಯಾದ “ಸರಿಯಾದ ಅಪ್ಲಿಕೇಶನ್ಗೆ ಸರಿಯಾದ ಉತ್ಪನ್ನಗಳು” ಎಂಬ ಭರವಸೆಗೆ ಪೂರಕವಾಗಿದೆ. “ಹಾರ್ಡ್ ವರ್ಕರ್” ಅಡಿಯಲ್ಲಿನ…

Read More

ಭೈರವೈಕ್ಯರಾದ  ಶ್ರೀ ಶ್ರೀ ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮೀಜಿ

ವಿಜಯ ದರ್ಪಣ ನ್ಯೂಸ್… ಭೈರವೈಕ್ಯರಾದ  ಶ್ರೀ ಶ್ರೀ ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮೀಜಿ ಬೆಂಗಳೂರಿನ ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮೀಜಿರವರು ತಡರಾತ್ರಿ 12:01 ನಿಮಿಷಕ್ಕೆ ಶ್ರೀಕ್ಷೇತ್ರದಲ್ಲಿ ಭೈರವೈಕ್ಯರಾಗಿದ್ದಾರೆ. ಕೆಂಗೇರಿಯಲ್ಲಿ ಶ್ರೀಮಠ ಸ್ಥಾಪನೆ ಮಾಡಿ ಶಿಕ್ಷಣ, ಆಧ್ಯಾತ್ಮಿಕ, ಧಾರ್ಮಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಶ್ರೀ ಶ್ರೀ ಶ್ರೀ ಚಂದ್ರಶೇಖರನಾಥ ಮಹಾಸ್ವಾಮೀಜಿ ಅವರ ಅಂತಿಮ ದರ್ಶನಕ್ಕೆ (ಇಂದು 16-08-2025ನೇ ಶನಿವಾರ) ಶ್ರೀಮಠದ ಆವರಣದಲ್ಲೇ ಭಕ್ತರು…

Read More

ಫಿಲಿಪೈನ್ಸ್ ದೇಶದ ಅಧ್ಯಕ್ಷ ಪರ್ಡಿನ್ಯಾಂಡ್ ರೊಮುಡ್ಜ್ ಮಾರ್ಕೋಸ್ ಜ್ಯೂನಿಯರ್ ‌ಅವರಿಗೆ ಆತ್ಮೀಯ ಬೀಳ್ಕೊಡುಗೆ

ವಿಜಯ ದರ್ಪಣ ನ್ಯೂಸ್…  ಫಿಲಿಪೈನ್ಸ್ ದೇಶದ ಅಧ್ಯಕ್ಷ ಪರ್ಡಿನ್ಯಾಂಡ್ ರೊಮುಡ್ಜ್ ಮಾರ್ಕೋಸ್ ಜ್ಯೂನಿಯರ್ ‌ಅವರಿಗೆ ಆತ್ಮೀಯ ಬೀಳ್ಕೊಡುಗೆ ಬೆಂಗಳೂರು, ಆಗಸ್ಟ್ 08, : ಫಿಲಿಪೈನ್ಸ್ ಗಣರಾಜ್ಯದ ಗೌರವಾನ್ವಿತ ಅಧ್ಯಕ್ಷ ಪರ್ಡಿನ್ಯಾಂಡ್ ರೊಮುಡ್ಜ್ ಮಾರ್ಕೋಸ್ ಜ್ಯೂನಿಯರ್, ಫಿಲಿಪೈನ್ಸ್ ದೇಶದ ಪ್ರಥಮ ಮಹಿಳೆ ಲೂಯಿಸ್ ಅರ್ನೆಟಾ ಮಾರ್ಕೋಸ್ ಅವರು ತಮ್ಮ ದೇಶದ ನಿಯೋಗದೊಂದಿಗೆ ದಿನಾಂಕ 07-08-2025 ರಂದು ಬೆಂಗಳೂರು ಭೇಟಿಗಾಗಿ ಆಗಮಿಸಿ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಇಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾಪಸ್ಸಾದರು. ಗೌರವಾನ್ವಿತ ಫಿಲಿಪೈನ್ಸ್ ಗಣರಾಜ್ಯದ…

Read More

ಭಾರತದ ಪರಮಾಣು ಮತ್ತು ರಕ್ಷಣಾ ಸಾಮರ್ಥ್ಯವನ್ನು ಉತ್ತೇಜಿಸಲು ಕೋರ್ ಎನರ್ಜಿ ಸಿಸ್ಟಮ್ಸ್‌ ₹200 ಕೋಟಿ ರೂ ಸಂಗ್ರಹ

ವಿಜಯ ದರ್ಪಣ ನ್ಯೂಸ್…. ಭಾರತದ ಪರಮಾಣು ಮತ್ತು ರಕ್ಷಣಾ ಸಾಮರ್ಥ್ಯವನ್ನು ಉತ್ತೇಜಿಸಲು ಕೋರ್ ಎನರ್ಜಿ ಸಿಸ್ಟಮ್ಸ್‌ ₹200 ಕೋಟಿ ರೂ ಸಂಗ್ರಹ ಆಗಸ್ಟ್ 7, 2025: ಭಾರತದ ಪರಮಾಣು ವಲಯದಲ್ಲಿ 25 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ, ಮುಂಬೈ ಮೂಲದ ಇಂಜಿನಿಯರಿಂಗ್ ಸಂಸ್ಥೆಯಾದ ಕೋರ್ ಎನರ್ಜಿ ಸಿಸ್ಟಮ್ಸ್ ಲಿಮಿಟೆಡ್, ಹೊಸ ಸುತ್ತಿನ ಬಂಡವಾಳ ಹೂಡಿಕೆಯಲ್ಲಿ ₹200 ಕೋಟಿಗಳನ್ನು ಯಶಸ್ವಿಯಾಗಿ ಸಂಗ್ರಹಿಸಿದೆ. ಈ ಹೂಡಿಕೆಯ ನೇತೃತ್ವವನ್ನು ಪ್ರಮುಖ ಹೂಡಿಕೆದಾರರಾದ ಪಂಕಜ್ ಪ್ರಸೂನ್ ಮತ್ತು ಆಶಿಶ್ ಕಚೋಲಿಯಾ ವಹಿಸಿದ್ದು, ಇವರೊಂದಿಗೆ…

Read More

2025 ವಾರ್ಷಿಕ ಮಾರಾಟದ ಆಫರ್: ಬೇರೂರು, ದಿ ಪರ್ಪಲ್ ಟರ್ಟಲ್ಸ್ ಮತ್ತು ಓರ್ಜಾ ಘೋಷಣೆ

ವಿಜಯ ದರ್ಪಣ ನ್ಯೂಸ್…. 2025 ವಾರ್ಷಿಕ ಮಾರಾಟದ ಆಫರ್: ಬೇರೂರು, ದಿ ಪರ್ಪಲ್ ಟರ್ಟಲ್ಸ್ ಮತ್ತು ಓರ್ಜಾ ಘೋಷಣೆ ಬೆಂಗಳೂರು; ಲೈಟಿಂಗ್, ಪೀಠೋಪಕರಣಗಳು, ಮನೆಯ ಅಲಂಕಾರಗಳು ಮತ್ತು ಉದ್ಯಾನ ಅಲಂಕಾರಗಳ ಆಯ್ಕೆ ವಿಚಾರದಲ್ಲಿ 2025ರ ವಾರ್ಷಿಕ ಮಾರಾಟ ತಾಣಕ್ಕೆ ಬೇರೂರು, ದಿ ಪರ್ಪಲ್ ಟರ್ಟಲ್ಸ್ ಮತ್ತು ಓರ್ಜಾ ಸ್ವಾಗತಿಸುತ್ತಿದೆ. ಅದು ಕೂಡ ಸೀಮಿತ ಅವಧಿಗೆ ಹಾಗೂ ಅದ್ಭುತ ಬೆಲೆಯಲ್ಲಿ.. ಎಲ್ಲಾ ಉತ್ಪನ್ನಗಳ ಮೇಲೆ ಶೇ.30 ರಿಯಾಯಿತಿ ಮತ್ತು ಆಯ್ದ ವಸ್ತುಗಳ ಮೇಲೆ ಶೇ.50 ವರೆಗೆ ರಿಯಾಯಿತಿ ಪಡೆಯಿರಿ….

Read More

ವೈದ್ಯರ ದಿನಾಚರಣೆ, ಸಾಧಕ ವೈದ್ಯರುಗಳಿಗೆ ಸನ್ಮಾನ ಮತ್ತು ಪುಸ್ತಕ ಬಿಡುಗಡೆ

ವಿಜಯ ದರ್ಪಣ ನ್ಯೂಸ್……. ವಿಸಿಎನ್ ಡಾಕ್ಟರ್ಸ್ ವೇಲ್ ಫೇರ್ ಅಸೋಸಿಯೇಷನ್: ವೈದ್ಯರ ದಿನಾಚರಣೆ, ಸಾಧಕ ವೈದ್ಯರುಗಳಿಗೆ ಸನ್ಮಾನ ಮತ್ತು ಪುಸ್ತಕ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮ ವೈದ್ಯರ ಮೇಲೆ ಹಲ್ಲೆ, ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿ ಮಾಡಿದರೆ ಕಾನೂನು ಕ್ರಮ ವೈದ್ಯಕೀಯ ಕ್ಷೇತ್ರದಲ್ಲಿ ಅಭಿವೃದ್ದಿಯಲ್ಲಿ ದೇಶದಲ್ಲಿಯೆ ಮೊದಲು ನಮ್ಮ ರಾಜ್ಯ-ಸಚಿವ ದಿನೇಶ್ ಗುಂಡೂರಾವ್ ರಾಜಾಜಿನಗರ ಬೆಂಗಳೂರು : ಫೇರಿಫೀಲ್ಡ್ ಮೇರಿಯಟ್ ಹೋಟೆಲ್ ಸಭಾಂಗಣದಲ್ಲಿ ಡಾಕ್ಟರ್ಸ್ ಡೇ( ವೈದ್ಯರ ದಿನಾಚರಣೆ) ಮತ್ತು ಸಾಧಕ ವೈದ್ಯರುಗಳಿಗೆ ಸನ್ಮಾನ , ಪುಸ್ತಕ ಬಿಡುಗಡೆ, ವೈದ್ಯರುಗಳಿಂದ…

Read More

ನಾಡಪ್ರಭು ಕೆಂಪೇಗೌಡರ ಆದರ್ಶಗುಣಗಳನ್ನು ಬೆಳಸಿಕೊಂಡಾಗ ನಾಡಿಗೆ ಒಳ್ತಾಗುತ್ತದೆ: ಶ್ರೀ ಶ್ರೀ ಸೌಮ್ಯನಾಥ ಸ್ವಾಮಿಜೀ

ವಿಜಯ ದರ್ಪಣ ನ್ಯೂಸ್…. ರಾಜಾಜಿನಗರದಲ್ಲಿ ಅದ್ದೂರಿಯಾಗಿ ನಾಡಪ್ರಭು ಕೆಂಪೇಗೌಡ ದಿನಾಚರಣೆ ನಾಡಪ್ರಭು ಕೆಂಪೇಗೌಡರ ಆದರ್ಶಗುಣಗಳನ್ನು ಬೆಳಸಿಕೊಂಡಾಗ ನಾಡಿಗೆ ಒಳ್ತಾಗುತ್ತದೆ: ಶ್ರೀ ಶ್ರೀ ಸೌಮ್ಯನಾಥ ಸ್ವಾಮಿಜೀ ಬೆಂಗಳೂರಿನ ಜನರು ಕೆಂಪೇಗೌಡರ ಋಣ ತೀರಿಸುವ ಕೆಲಸ ಮಾಡಬೇಕು:ಎಸ್.ಸುರೇಶ್ ಕುಮಾರ್ ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ನಾಡಪ್ರಭು ಕೆಂಪೇಗೌಡರ 516ನೇ ಜಯಂತ್ಯೋತ್ಸವ ಕಾರ್ಯಕ್ರಮ ಹಾಗೂ ಕೆಂಪೇಗೌಡರ ಪ್ರತಿಮೆ ಹೊತ್ತ ಭವ್ಯ ಮೆರವಣಿಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಶ್ರೀ ಶ್ರೀ ಸೌಮ್ಯನಾಥ ಸ್ವಾಮಿಜೀರವರು, ಮಾಜಿ ಶಿಕ್ಷಣ ಸಚಿವರು, ಶಾಸಕರಾದ ಎಸ್.ಸುರೇಶ್ ಕುಮಾರ್ ರವರು, ಕಾರ್ಯಪಾಲಕ…

Read More

ಊಹಾ ಪತ್ರಿಕೋದ್ಯಮ ಪತ್ರಿಕೋದ್ಯಮಕ್ಕೆ ಮತ್ತು ಸಮಾಜಕ್ಕೂ ಅಪಾಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಜಯ ದರ್ಪಣ ನ್ಯೂಸ್…. ಊಹಾ ಪತ್ರಿಕೋದ್ಯಮ ಪತ್ರಿಕೋದ್ಯಮಕ್ಕೆ ಮತ್ತು ಸಮಾಜಕ್ಕೂ ಅಪಾಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು: ನಿಜ ಸುದ್ದಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ ಎಂದರೆ, ಸುಳ್ಳು ಸುದ್ದಿಗಳು ಹೆಚ್ಚಾಗಿವೆ ಅಂಥ ತಾನೇ ಅರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿ ಮಾಧ್ಯಮದವರನ್ನು ಪ್ರಶ್ನಿಸಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಇಲಾಖೆ, ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ “ಪತ್ರಿಕಾ ದಿನಾಚರಣೆ-2025” ಹಾಗೂ “ನಿಜ ಸುದ್ದಿಗಾಗಿ ಸಮರ” ಸಂವಾದವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಿ, ಪತ್ರಕರ್ತರ ಉಚಿತ ಬಸ್…

Read More

ಒಲಿಂಪಿಕ್ ಮತ್ತು ಬೇರುಮಟ್ಟದ ಕ್ರೀಡಾ ಬೆಳವಣಿಗೆಗೆ ನಿರಂತರ ಪಾಲುದಾರಿಕೆಯ ಮೂಲಕ ಭಾರತೀಯ ಕ್ರೀಡೆಗೆ ಬೆಂಬಲವನ್ನು ಬಲಪಡಿಸಿದ ಗೇಮ್ಸ್‌ಕ್ರಾಫ್ಟ್ ಫೌಂಡೇಶನ್‌

ವಿಜಯ ದರ್ಪಣ ನ್ಯೂಸ್ …. ಒಲಿಂಪಿಕ್ ಮತ್ತು ಬೇರುಮಟ್ಟದ ಕ್ರೀಡಾ ಬೆಳವಣಿಗೆಗೆ ನಿರಂತರ ಪಾಲುದಾರಿಕೆಯ ಮೂಲಕ ಭಾರತೀಯ ಕ್ರೀಡೆಗೆ ಬೆಂಬಲವನ್ನು ಬಲಪಡಿಸಿದ ಗೇಮ್ಸ್‌ಕ್ರಾಫ್ಟ್ ಫೌಂಡೇಶನ್‌ ಜೂನ್ 25, 2025 – ಗೇಮ್ಸ್‌ಕ್ರಾಫ್ಟ್ ಫೌಂಡೇಶನ್‌ ಎಂಬುದು ಕೌಶಲ ಆಧರಿತ ಆನ್‌ಲೈನ್ ಗೇಮಿಂಗ್ ಕಂಪನಿ ಗೇಮ್ಸ್‌ಕ್ರಾಫ್ಟ್‌ನ ಸಮಾಜ ಸೇವೆ ವಿಭಾಗವಾಗಿರುವ ಗೇಮ್ಸ್‌ಕ್ರಾಫ್ಟ್‌ ಫೌಂಡೇಶನ್‌ ದೇಶದ ನಾಲ್ಕು ಅತ್ಯಂತ ಗೌರವಯುತ ಕ್ರೀಡಾ ಸಂಸ್ಥೆಗಳ ಜೊತೆಗೆ ಪಾಲುದಾರಿಕೆಯ ಮೂಲಕ ಭಾರತ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸವು ನಿಟ್ಟಿನಲ್ಲಿ ತನ್ನ ಬದ್ಧತೆಯನ್ನು ಮರುಸಾಬೀತುಪಡಿಸಿದೆ. ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್…

Read More