ಏನಾಗಿದೆ ಈ ಹೋರಾಟಗಾರರಿಗೆ….
ವಿಜಯ ದರ್ಪಣ ನ್ಯೂಸ್….. ಏನಾಗಿದೆ ಈ ಹೋರಾಟಗಾರರಿಗೆ…. ಜನರಿಗೆ ಮಾದರಿಯಾಗಬೇಕಾದ ಈ ಜನರೇ ದಾರಿತಪ್ಪಿ ಹಾದಿಬೀದಿ ಜಗಳವಾಡಿ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತುವ, ಒಬ್ಬರಿಗೊಬ್ಬರ ವಿರುದ್ಧ ಪ್ರತಿಭಟಿಸುವ ಮನೋಭಾವ ಬೆಳೆಸಿಕೊಂಡರೆ ಸಾರ್ವಜನಿಕವಾಗಿ ನಗೆ ಪಾಟಿಲಿಗೆ ಈಡಾಗುವುದಿಲ್ಲವೇ. ಹೋರಾಟಗಾರರು ಇರುವುದೇ ಕೆಲವರು ಮಾತ್ರ. ಅವರೇ ಹೀಗೆ ಗುಂಪುಗಳನ್ನು ರಚಿಸಿಕೊಂಡು ಪ್ರಚೋದನಾತ್ಮಕವಾಗಿ ವರ್ತಿಸಿದರೆ ಹೇಗೆ…. ಹೌದು ಕೆಲವೊಮ್ಮೆ ಮಾತು ತಪ್ಪುತ್ತದೆ, ಹೌದು ಕೆಲವೊಮ್ಮೆ ಭಾವನೆಗಳು ಕೆರಳುತ್ತವೆ, ಹೌದು ಕೆಲವೊಮ್ಮೆ ಚಿಂತನೆಗಳು ಮಿತಿಮೀರಿತ್ತವೆ, ಹೌದು ಕೆಲವೊಮ್ಮೆ ತಪ್ಪುಗಳಾಗುತ್ತವೆ, ಹೌದು ಕೆಲವೊಮ್ಮೆ ಮನಸ್ಸು … Read more





