ಗಾಂಧೀಜಿ ರವರು ನಡೆಸಿದ ದಂಡಿ ಸತ್ಯಾಗ್ರಹದ ರಸ್ತೆಯ ಅಭಿವೃದ್ಧಿ ಮಾಡಿದ್ದು ನನ್ನ ಪುಣ್ಯದ ಕೆಲಸ: ಸಚಿವ ಕೆ ಹೆಚ್. ಮುನಿಯಪ್ಪ
ವಿಜಯ ದರ್ಪಣ ನ್ಯೂಸ್…. ಗಾಂಧೀಜಿ ರವರು ನಡೆಸಿದ ದಂಡಿ ಸತ್ಯಾಗ್ರಹದ ರಸ್ತೆಯ ಅಭಿವೃದ್ಧಿ ಮಾಡಿದ್ದು ನನ್ನ ಪುಣ್ಯದ ಕೆಲಸ: ಸಚಿವ ಕೆಹೆಚ್. ಮುನಿಯಪ್ಪ. ಬೆಳಗಾವಿ:ವಿಧಾನ ಪರಿಷತ್.16 :ಮಹಾತ್ಮಾ ಗಾಂಧೀಜಿ ಯವರ ಪ್ರೇರಣೆಯಿಂದ ಕರ್ನಾಟಕ ರಾಜ್ಯದ ಒಂದು ಸಣ್ಣ ಗ್ರಾಮ ಚಿಕ್ಕಬಳ್ಳಾಪುರ ಜಿಲ್ಲೆ ಇದು ಮೊದಲು ಅವಿಭಾಜ್ಯ ಜಿಲ್ಲೆಯಾದಂತಹ ಕೋಲಾರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಕಂಬದಳ್ಳಿ ಗ್ರಾಮದಿಂದ 25 ಮನೆಯಿಂದ 1930 ರಲ್ಲಿ .20 ಜನ ಸ್ವಾತಂತ್ರ್ಯ ಹೋರಾಟಗಾರರು ಮುನಿಸ್ವಾಮಿ ಗೌಡ ರವರ ನೇತೃತ್ವದಲ್ಲಿ ಹೋರಾಟವನ್ನು ಮಾಡಿದರು ನಮ್ಮ … Read more
