ಅದ್ದೂರಿಯಾಗಿ ನಡೆದ ಕರಗ, ಊರಹಬ್ಬ , ಶ್ರೀನಿವಾಸ ಕಲ್ಯಾಣೋತ್ಸವ
ವಿಜಯ ದರ್ಪಣ ನ್ಯೂಸ್…. ಅದ್ದೂರಿಯಾಗಿ ನಡೆದ ಕರಗ, ಊರಹಬ್ಬ , ಶ್ರೀನಿವಾಸ ಕಲ್ಯಾಣೋತ್ಸವ ಶಿಡ್ಲಘಟ್ಟ : ಕಲ್ಯಾಣೋತ್ಸವವನ್ನು ದಿಬ್ಬೂರಹಳ್ಳಿ ಬ್ರಾಹ್ಮಣರ ಸಂಘದ ಸಹಕಾರದಿಂದ ಅನಂತಪುರದ ಶ್ರೀನಾಗರಾಜಶಾಸ್ತ್ರಿ ಅವರ ತಂಡ ಪೂಜಾ ಕಾರ್ಯ ನೆರವೇರಿಸಿತು. ದಿಬ್ಬೂರಹಳ್ಳಿ ಹಾಗು ತಾಲ್ಲೂಕಿನಾದ್ಯಂತ ಸಕಾಲದಲ್ಲಿ ಮಳೆ ಬೆಳೆಗಳಾಗಿ ರೈತರು, ಜನರು ಸಮೃದ್ಧಿಯಿಂದ ಜೀವನ ನಡೆಸಬೇಕು ಎಂದು ಪ್ರಾರ್ಥಿಸಿದರು. ತಾಲ್ಲೂಕಿನ ದಿಬ್ಬೂರಹಳ್ಳಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ, 3ನೇ ವರ್ಷದ ಊರಹಬ್ಬ, ಅದ್ದೂರಿ ಕರಗ ಮಹೋತ್ಸವ ಆಚರಿಸಲಾಯಿತು. ಗ್ರಾಮದಲ್ಲಿ ನಡೆದ 3 ದಿನಗಳ ಊರಹಬ್ಬ, ಕರಗಮಹೋತ್ಸವ, ಕಲ್ಯಾಣೋತ್ಸವಕ್ಕಾಗಿ … Read more





