ಸಾಧ್ಯವೆಂದು ಯೋಚಿಸಿದರೆ ಗೆದ್ದೇ ಗೆಲ್ಲುವಿರಿ 

ವಿಜಯ ದರ್ಪಣ ನ್ಯೂಸ್…. ಸಾಧ್ಯವೆಂದು ಯೋಚಿಸಿದರೆ ಗೆದ್ದೇ ಗೆಲ್ಲುವಿರಿ  ಲೇಖನ: ಜಯಶ್ರೀ ಜೆ ಅಬ್ಬಿಗೇರಿ  ನಾವೆಲ್ಲರೂ ಉತ್ತಮ ಮತ್ತು ಯಶಸ್ವಿ ಜೀವನವನ್ನು ಹುಡುಕುತ್ತಿದ್ದೇವೆ. ಆದರೆ ನಮ್ಮ ಮನೋಭಾವವು ಅದನ್ನು ಕಷ್ಟವಾಗಿಸುತ್ತಿದೆ. ಸಕಾರಾತ್ಮಕ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದರಿಂದ ಬೇಕಾದ ಜೀವನವನ್ನು ಪಡೆಯಬಹುದು. ಸಕಾರಾತ್ಮಕ ಮನೋಭಾವನೆಯೆಂದರೇನು? ಅದನ್ನು ಬೆಳೆಸಿಕೊಂಡು ಹೇಗೆ ಗೆಲ್ಲಬಹುದೆಂಬುದನ್ನು ತಿಳಿಯೋಣ ಬನ್ನಿ. ಸಕಾರಾತ್ಮಕ ಮನೋಭಾವ ಎಂದರೆ,,,,,,, ಸಕಾರಾತ್ಮಕ ಮನೋಭಾವದ ಕುರಿತು ರೆಮೆಜ್ ನಾಸನ್ ಹೀಗೆ ಹೇಳುತ್ತಾರೆ. ‘ಧನಾತ್ಮಕ ಚಿಂತನೆಯು ಮಾನಸಿಕ ಮತ್ತು ಭಾವನಾತ್ಮಕ ಮನೋಭಾವವಾಗಿದ್ದು. ಅದು ಜೀವನದ ಪ್ರಕಾಶಮಾನವಾದ … Read more

ಈಶ ಸೇವೆ ದೇಶ ಸೇವೆ….. ಅಯೋಧ್ಯೆ ಕರ್ಮಕಾಂಡ…….

ವಿಜಯ ದರ್ಪಣ ನ್ಯೂಸ್…. ಈಶ ಸೇವೆ ದೇಶ ಸೇವೆ….. ಅಯೋಧ್ಯೆ ಕರ್ಮಕಾಂಡ……. ಲೇಖನ:ವಿವೇಕಾನಂದ ಎಚ್ ಕೆ  ದರಿದ್ರ ದೇವೋಭವ, ದರಿದ್ರ ನಾರಾಯಣೋ ಹರಿ, ಬಡವರಲ್ಲಿ ದೇವರನ್ನು ಕಾಣಿ….. ಹೀಗೆ ಈ ದೇಶದ ಸಾಂಸ್ಕೃತಿಕ ರಾಯಭಾರಿ ಸ್ವಾಮಿ ವಿವೇಕಾನಂದರೂ ಸೇರಿ ಅನೇಕ ದಾರ್ಶನಿಕರು, ಚಿಂತಕರು, ಮಹರ್ಷಿಗಳು, ಧರ್ಮ ಗ್ರಂಥಗಳು ದೇವರ ಸೇವೆ ಎಂದರೆ ಅದು ಬಡವರ ಸೇವೆ ಎಂಬುದಾಗಿ ಹೇಳಿದ್ದಾರೆ. ಇದನ್ನು ಇಲ್ಲಿ ಪ್ರಸ್ತಾಪಿಸಲು ಮುಖ್ಯ ಕಾರಣ ಅಯೋಧ್ಯೆಯ ಹೊಸ ಬಾಲರಾಮ ಮಂದಿರದಲ್ಲಿ ನೂರಾರು ಕೋಟಿ ರೂಪಾಯಿಗಳು ಕಳ್ಳತನವಾಗಿರುವ … Read more

ಚಪ್ಪಲಿ ಎಸೆತ ಸುಮೊಟೋ ಪ್ರಕರಣ ದಾಖಲಿಸುವಷ್ಟು ದೊಡ್ಡ ಅಪರಾಧವಲ್ಲ: ನಿಖಿಲ್ ಕುಮಾರಸ್ವಾಮಿ

ವಿಜಯ ದರ್ಪಣ ನ್ಯೂಸ್… ಚಪ್ಪಲಿ ಎಸೆತ ಸುಮೊಟೋ ಪ್ರಕರಣ ದಾಖಲಿಸುವಷ್ಟು ದೊಡ್ಡ ಅಪರಾಧವಲ್ಲ: ನಿಖಿಲ್ ಕುಮಾರಸ್ವಾಮಿ ಚಿಕ್ಕಬಳ್ಳಾಪುರ: ಶನಿವಾರ ನಡೆದ ನಾಡ ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇಳೆ ನಡೆದ ಘಟನೆಗೆ ಸಂಬಂಧಿಸಿದಂತೆ ಶಾಸಕ ಪ್ರದೀಪ್ ಈಶ್ವರ್‌ ಅವರಿಗೆ ಚಪ್ಪಲಿ ಎಸೆದ ಪ್ರಕರಣದಲ್ಲಿ 9 ಜನರನ್ನು ಪೊಲೀಸರು ಬಂಧಿಸಿರುವ ಹಿನ್ನೆಲೆಯಲ್ಲಿ, ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸೋಮವಾರ ಅಣಕನೂರು ಬಳಿಯ ಜಿಲ್ಲಾ ಉಪ ಕಾರಾಗೃಹದಲ್ಲಿ ಬಂಧಿತರನ್ನು ಭೇಟಿಯಾದ … Read more

ಶಾಸಕ ಪ್ರದೀಪ್ ಈಶ್ವರ್ ತಮ್ಮ ಭಂಡತನದ ಧೋರಣೆಯನ್ನು ಬದಲಿಸಿಕೊಳ್ಳಬೇಕು : ಪೂಲಕುಂಟಲಹಳ್ಳಿ ರಘುನಾಥರೆಡ್ಡಿ

ವಿಜಯ ದರ್ಪಣ ನ್ಯೂಸ್…. ಶಾಸಕ ಪ್ರದೀಪ್ ಈಶ್ವರ್ ತಮ್ಮ ಭಂಡತನದ ಧೋರಣೆಯನ್ನು ಬದಲಿಸಿಕೊಳ್ಳಬೇಕು : ಪೂಲಕುಂಟಲಹಳ್ಳಿ ರಘುನಾಥರೆಡ್ಡಿ ಶಿಡ್ಲಘಟ್ಟ : ನಾಡಪ್ರಭು ಶ್ರೀಕೆಂಪೇಗೌಡರ ಜಯಂತಿಯಲ್ಲಿ ಶಾಸಕ ಪ್ರದೀಪ್‌ ಈಶ್ವ‌ರ್ ಅವರಿಗೆ ಆಗದವರು ಮತ್ತು ನಮ್ಮ ಒಕ್ಕಲಿಗ ಸಮುದಾಯಕ್ಕೆ ಕೆಟ್ಟ ಹೆಸರು ತರಬೇಕೆಂಬ ಉದ್ದೇಶದಿಂದ ಯಾರೋ ಕಿಡಿಗೇಡಿಗಳು ಮಾಡಿದ ಕೃತ್ಯವಿದು ಪೊಲೀಸ್‌ ಇಲಾಖೆ ಕಿಡಿಗೇಡಿಗಳ ವಿರುದ್ದ ಕಾನೂನು ಕ್ರಮ ಜರುಗಿಸುತ್ತದೆ ನಮ್ಮದೇನು ಅಭ್ಯಂತರವಿಲ್ಲ ಎಂದು ರಾಜ್ಯ ಒಕ್ಕಲಿಗರ ಒಕ್ಕೂಟ ಕರ್ನಾಟಕದ ರಾಜ್ಯ ಉಪಾಧ್ಯಕ್ಷ ಪೂಲಕುಂಟಹಳ್ಳಿ ರಘುನಾಥರೆಡ್ಡಿ ತಿಳಿಸಿದರು. ನಗರದ … Read more

ಪೋಷಕರು ಕಡ್ಡಾಯವಾಗಿ ಮಕ್ಕಳಿಗೆ “ಪಲ್ಸ್ ಪೋಲಿಯೊ ಹನಿ” ಹಾಕಿಸಿ ಪೋಲಿಯೋ ಮುಕ್ತ ಭಾರತ ಮಾಡೋಣ : ಶಾಸಕ ಬಿ.ಎನ್.ರವಿಕುಮಾ‌ರ್

ವಿಜಯ ದರ್ಪಣ ನ್ಯೂಸ್…. ಪೋಷಕರು ಕಡ್ಡಾಯವಾಗಿ ಮಕ್ಕಳಿಗೆ “ಪಲ್ಸ್ ಪೋಲಿಯೊ ಹನಿ” ಹಾಕಿಸಿ ಪೋಲಿಯೋ ಮುಕ್ತ ಭಾರತ ಮಾಡೋಣ : ಶಾಸಕ ಬಿ.ಎನ್.ರವಿಕುಮಾ‌ರ್ ಶಿಡ್ಲಘಟ್ಟ : “ಪಲ್ಸ್ ಪೋಲಿಯೋ ಲಸಿಕೆ” ಎರಡು ಹನಿ ಕಡ್ಡಾಯವಾಗಿ ಪೋಷಕರು ಹಾಕಿಸುವ ಮೂಲಕ ಮಕ್ಕಳ ಆರೋಗ್ಯ ಕಾಪಾಡುವ ಜತೆಗೆ ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಸಹಕರಿಸಬೇಕು ಎಂದು ಶಾಸಕ ಬಿ.ಎನ್. ರವಿಕುಮಾ‌ರ್ ಅವರು ಮನವಿ ಮಾಡಿದರು. ತಾಲ್ಲೂಕಿನ ಆನೂರು ಹುಣಸೇನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ … Read more

ಪ್ರಾಥಮಿಕ , ಪ್ರೌಢಶಾಲಾ ಹಂತದಲ್ಲಿಯೇ ಶೈಕ್ಷಣಿಕ ಬೇರನ್ನು ಗಟ್ಟಿಗೊಳಿಸಬೇಕು : ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್

ವಿಜಯ ದರ್ಪಣ ನ್ಯೂಸ್….. ಪ್ರಾಥಮಿಕ , ಪ್ರೌಢಶಾಲಾ ಹಂತದಲ್ಲಿಯೇ ಶೈಕ್ಷಣಿಕ ಬೇರನ್ನು ಗಟ್ಟಿಗೊಳಿಸಬೇಕು : ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್   ಬೆಂಗಳೂರು : ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿಯೇ ಶೈಕ್ಷಣಿಕ ಮತ್ತು ಸಾಮಾಜಿಕ ದೃಷ್ಟಿಯಲ್ಲಿ ಗಟ್ಟಿಯಾದ ಬುನಾದಿ ಹಾಕಬೇಕಿದೆ. ಅಮೇರಿಕಾದಂತಹ ದೊಡ್ಡ ದೊಡ್ಡ ರಾಷ್ಟ್ರಗಳಲ್ಲಿ ಪಿಯುಸಿವರೆಗೆ ವಿದ್ಯಾಭ್ಯಾಸ ಮುಗಿಸಿ ನಂತರ ತಮಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇರುತ್ತದೆ ಅಂತಹ ಕಡೆಗೆ ಹೋಗಿ ತರಬೇತಿ ಪಡೆದು ವೃತ್ತಿಪರತೆ ಹೊಂದುತ್ತಾರೆ ಎಂದು ಹಿರಿಯ‌ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯ … Read more

ವಚನ ಸಾಹಿತ್ಯವು ಮೌಲ್ಯದ ಕಣಜ, ವಚನಕಾರ್ತಿಯರ ಕೊಡುಗೆ ಅನನ್ಯವಾದುದು

ವಿಜಯ ದರ್ಪಣ ನ್ಯೂಸ್…. ವಚನ ಸಾಹಿತ್ಯವು ಮೌಲ್ಯದ ಕಣಜ, ವಚನಕಾರ್ತಿಯರ ಕೊಡುಗೆ ಅನನ್ಯವಾದುದು ವಿಜಯಪುರ: “೧೨ನೇ ಶತಮಾನದ ವಚನ ಸಾಹಿತ್ಯ ಚಳವಳಿಯು ಕೇವಲ ಧಾರ್ಮಿಕ ಕ್ರಾಂತಿಯಲ್ಲ, ಅದು ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಸಾರಿದ ಜಗತ್ತಿನ ಮೊದಲ ಸಾಮಾಜಿಕ ಮತ್ತು ನೈತಿಕ ಆಂದೋಲನವಾಗಿದೆ,” ಎಂದು ಶಿಕ್ಷಕಿ ಎಂ.ಗಿರಿಜಾಂಬ ರುದ್ರೇಶಮೂರ್ತಿ ತಿಳಿಸಿದರು. ಪಟ್ಟಣದ ಶ್ರೀ ನಗರೇಶ್ವರಸ್ವಾಮಿ ದೇವಾಲಯ ಪ್ರಾರ್ಥನಾಮಂದಿರದಲ್ಲಿ ಶ್ರೀ ವೀರಭದ್ರಸ್ವಾಮಿಗೋಷ್ಟಿ ಅಕ್ಕನಬಳಗ ಸೇವಾಟ್ರಸ್ಟ್‌ ವತಿಯಿಂದ ಹಮ್ಮಿಕೊಂಡಿದ್ದ ಶಿವಾನುಭವಗೋಷ್ಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ʼಉಪೇಕ್ಷಿತ ವಚನಕಾರ್ತಿಯರು ಮತ್ತು ಕೊಡುಗೆಗಳುʼ ಕುರಿತು … Read more

ನಿನ್ನ ಜೊತೆ ನನ್ನ ಕಥೆ ….ಲೇಖನ: ಜಯಶ್ರೀ .ಜೆ. ಅಬ್ಬಿಗೇರಿ 

ವಿಜಯ ದರ್ಪಣ ನ್ಯೂಸ್….. ನಿನ್ನ ಜೊತೆ ನನ್ನ ಕಥೆ ಲೇಖನ: ಜಯಶ್ರೀ .ಜೆ. ಅಬ್ಬಿಗೇರಿ    ಪ್ರೀತಿಯ ದೀಪ್ತಿ ವಿವಾಹ ಮಹೋತ್ಸವದ ಭರ್ಜರಿ ಔತಣಕೂಟದಲ್ಲಿ ವೈಭವೀಕರಣ ಎಲ್ಲೆಡೆ ತುಂಬಿ ತುಳುಕುತ್ತಿತ್ತು. ಕಣಕಣದಲ್ಲೂ ನಳನಳಿಸುವ ಬೆಳದಿಂಗಳು ಕಿರಣಗಳಂತಿದ್ದ ನಿನ್ನ ಅಲ್ಲಿ ಕಂಡು ಅರೆಕ್ಷಣ ಪುಳಕಗೊಂಡೆ. ಪಾರ್ಟಿಯ ದೀಪಗಳ ಬೆಳಕಿನಲ್ಲಿ ನೀನುಟ್ಟ ಗಿಳಿ ಹಸಿರಿನ ಒಡಲಿನ ರೇಷ್ಮೆ ಸೀರೆ ಮಿಂಚುತ್ತಿತ್ತು. ನಿನ್ನ ಸುಂದರ ಮೈಕಟ್ಟಿಗೆ ಮುದ್ದಾಗಿ ಒಪ್ಪಿತ್ತು. ಅಗಲವಾದ ಬೆನ್ನನ್ನು ಅಲಂಕರಿಸಿದ ಡೋರಿ ಹಚ್ಚಿದ ರವಿಕೆ ನೀಳವಾದ ಜಡೆ ನಿನ್ನಂದವನ್ನು … Read more

ಪ್ರತಿಯೊಂದು ಜೀವರಾಶಿಗಳಲ್ಲಿ ದೇವರನ್ನು ಕಾಣಬಹುದು: ಶ್ರೀ ಶ್ರೀ ಮಂಜುನಾಥ ಮಹಾರಾಜ್ ಸ್ವಾಮಿ

ವಿಜಯ ದರ್ಪಣ ನ್ಯೂಸ್…. ಪ್ರತಿಯೊಂದು ಜೀವರಾಶಿಗಳಲ್ಲಿ ದೇವರನ್ನು ಕಾಣಬಹುದು: ಶ್ರೀ ಶ್ರೀ ಮಂಜುನಾಥ ಮಹಾರಾಜ್ ಸ್ವಾಮಿ ವಿಜಯಪುರ: ಪಟ್ಟಣದ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಶ್ರೀರಂಗ ಕ್ಷೇತ್ರ ರಂಗನಾಥ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ಕೃಷ್ಣ ಸತ್ಸಂಗ ಯತೀಂದ್ರ ಸೇವಾ ಟ್ರಸ್ಟ್ ಸಹಕಾರದೊಂದಿಗೆ ಶ್ರೀರಂಗ ಗೀತಾ ಸತ್ಸಂಗ ಸೇವಾ ಬಳಗ ವತಿಯಿಂದ ನಾಲ್ಕನೆಯ ಕಾರ್ಯಕ್ರಮ ಹಾಗೂ ಶ್ರೀ ಕೈವಾರ ತಾತಯ್ಯನವರ 29ನೆಯ ಪಾದಕ ಪೂಜೆಯಲ್ಲಿ ಶ್ರೀ ಕ್ಷೇತ್ರ *ಕೈವಾರ ನಾರೇಯಣ ಯತೀಂದ್ರರ ಧರ್ಮ ಪ್ರಚಾರಕರಾದ ಶ್ರೀ ಆನಂದ ಗುರೂಜಿ ರವರು ಗುರುದೇವ … Read more

ಮಿತ್ರತ್ವ ಅಥವಾ ಸಹಜತೆಗೆ ದ್ರೋಹ…….

ವಿಜಯ ದರ್ಪಣ ನ್ಯೂಸ್…… ಮಿತ್ರತ್ವ ಅಥವಾ ಸಹಜತೆಗೆ ದ್ರೋಹ……. ಒಂದು ಸಲಹೆ ಮತ್ತು ಮನವಿ….. ಇಂದಿನ ಸಂದರ್ಭದ ಅತಿ ಅಗತ್ಯ ವಿಷಯ ಮತ್ತು ನಂಬಿಕೆಗಳ ಪುನರ್ ಸ್ಥಾಪನೆಯ ಪ್ರಯತ್ನ…… ಖಾಸಗಿ ಸಂಭಾಷಣೆಗಳ‌ ಧ್ವನಿಮುದ್ರಣ ಸರಿಯೇ ? ತಪ್ಪೇ ?……………….. ಇದು ತುಂಬಾ ಗಂಭೀರವಾದ ವಿಷಯ. ಅದರಲ್ಲೂ ಇತ್ತೀಚಿನ ಆಧುನಿಕ ತಂತ್ರಜ್ಞಾನದ ದಿನಗಳಲ್ಲಿ ಮಾನವೀಯ ನಂಬಿಕೆಗಳಿಗೇ ಬಹುದೊಡ್ಡ ಸವಾಲು ಎಸೆದಿರುವ ಅಂಶ……… ನಾವು ಗೆಳೆಯ/ಗೆಳತಿ ಅಥವಾ ಗೆಳೆಯರಂತಿರುವ ಜೊತೆಗಾರರೊಂದಿಗೆ ಅಥವಾ ಪರಿಚಿತ/ಅಪರಿಚಿತರೊಂದಿಗೆ ಅನೇಕ ರೀತಿಯ ಖಾಸಗಿ ಸಂಭಾಷಣೆ ನಡೆಸುತ್ತೇವೆ. … Read more