ನಾನು, ನಂದು, ನಾನೇ, ನನ್ನಿಂದ…? ಎನ್ನುವ ಮಾತುಗಳನ್ನು ಆಂಜಿನಪ್ಪ(ಪುಟ್ಟು) ಮೊದಲು ಬಿಡಿ : ರಾಜೀವ್ ಗೌಡ
ವಿಜಯ ದರ್ಪಣ ನ್ಯೂಸ್…. ನಾನು, ನಂದು, ನಾನೇ, ನನ್ನಿಂದ…? ಎನ್ನುವ ಮಾತುಗಳನ್ನು ಆಂಜಿನಪ್ಪ (ಪುಟ್ಟು) ಮೊದಲು ಬಿಡಿ : ರಾಜೀವ್ ಗೌಡ ಶಿಡ್ಲಘಟ್ಟ : “ನಾನು” ಎನ್ನುವುದರ ಬದಲು “ನಾವು” ಎಂದಾಗ ಕ್ಷೇತ್ರದಲ್ಲಿ ಕಾಂಗ್ರೆಸ್ ಗಟ್ಟಿಗೊಳ್ಳುತ್ತದೆ ಮತದಾರ ದೇವರುಗಳ ತೀರ್ಮಾನವೇ ಅಂತಿಮ ಎಂಬುದನ್ನು ಮರೆಯಬಾರದು “ಕಾಂಗ್ರೆಸ್ ಪಕ್ಷವೇ ನನ್ನ ತಾಯಿ ಮತ್ತು ದೇವರು” ಎಂದು ಯಾರು ತಿಳಿದು ಅದರಂತೆ ನಡೆದುಕೊಳ್ಳುತ್ತಾರೋ ಅವರಿಗೆ ಪಕ್ಷ ಖಂಡಿತವಾಗಿಯೂ ಸ್ಥಾನಮಾನಗಳನ್ನು ನೀಡುತ್ತದೆ ಎಂದು ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ತಿಳಿ ಹೇಳಿದರು. … Read more





