ಸೋನಂ ವಾಂಗ್ ಚುಕ್……

ವಿಜಯ ದರ್ಪಣ ನ್ಯೂಸ್…. ಸೋನಂ ವಾಂಗ್ ಚುಕ್…… ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗಿಂತ ಸೋನಂ ವಾಂಗ್ ಚುಕ್ ಅವರ ಜೀವ ಭಾರತೀಯರಿಗೆ ಅಮೂಲ್ಯ… ಇದನ್ನು ಅರ್ಥ ಮಾಡಿಕೊಳ್ಳಲು ಭಾರತದ ರಾಜಕೀಯ, ಧಾರ್ಮಿಕ ಮತ್ತು ಮಾನಸಿಕ ಸ್ಥಿತಿಗತಿಗಳನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ವಿಶ್ವಕ್ಕೆ ಭಾರತದ ಕೊಡುಗೆ ಮಹಾತ್ಮ ಗಾಂಧಿಯಾದರೆ, ಭಾರತಕ್ಕೆ ಮಹಾತ್ಮಾ ಗಾಂಧಿಯವರ ಕೊಡುಗೆ ಉಪವಾಸ ಸತ್ಯಾಗ್ರಹ…. ನಾಗರಿಕ ಸಮಾಜ ಸದಾ ಸಂಘರ್ಷಗಳಿಂದಲೇ ನಡೆದುಕೊಂಡು ಬರುತ್ತಿರುತ್ತದೆ. ಅಂತಹ ಸಂಘರ್ಷಗಳನ್ನು ವ್ಯಕ್ತಿಗತವಾಗಿ ಮತ್ತು ಸಾಮೂಹಿಕವಾಗಿ ಎದುರಿಸಲು ಅನೇಕ … Read more

ವಾಸವಿ ರಸ್ತೆಯ ಅಭಿವೃದ್ಧಿಯು 7 ಹಂತಗಳಲ್ಲಿ ನಡೆಯಲಿದೆ ಸಾರ್ವಜನಿಕರು ಸಹಕರಿ : ಶಾಸಕ ಬಿ.ಎನ್.ರವಿಕುಮಾ‌ರ್

ವಿಜಯ ದರ್ಪಣ ನ್ಯೂಸ್…. 50 ವರ್ಷ ಶಾಶ್ವತವಾಗಿ ಉಳಿಯುವ ಕಾಮಗಾರಿ , ವಾಸವಿ ರಸ್ತೆಯಅಭಿವೃದ್ಧಿಯು 7 ಹಂತಗಳಲ್ಲಿ ನಡೆಯಲಿದೆ ಸಾರ್ವಜನಿಕರು ಸಹಕರಿ : ಶಾಸಕ ಬಿ.ಎನ್.ರವಿಕುಮಾ‌ರ್ ಶಿಡ್ಲಘಟ್ಟ : ದೂರದೃಷ್ಟಿಯ ಯೋಜನೆಯಡಿ ವಾಸವಿ ರಸ್ತೆಯ ಅಭಿವೃದ್ಧಿಯು 7 ಹಂತಗಳಲ್ಲಿ ನಡೆಯಲಿದೆ ಎಂದು ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ಶಾಸಕ ಬಿ.ಎನ್.ರವಿಕುಮಾ‌ರ್ ತಿಳಿಸಿದರು. ನಗರದ ವಾಸವಿ ರಸ್ತೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ಸುದ್ದಿಗಾರರಿಗೆ ಅವರು ವಿವರಿಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದು ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು. ಬಹುತೇಕ ಕಾಮಗಾರಿಗಳಿಗೆ … Read more

1,26,665 ಮಂದಿಯ ಎನ್ಯುಮರೇಷನ್‌ ನಮೂನೆಗಳ ಗಣಕೀಕರಣ ಶೇ.60ರಷ್ಟು ಸಾಧನೆ

ವಿಜಯ ದರ್ಪಣ ನ್ಯೂಸ್…. 1,26,665 ಮಂದಿಯ ಎನ್ಯುಮರೇಷನ್‌ ನಮೂನೆಗಳ ಗಣಕೀಕರಣ ಶೇ.60ರಷ್ಟು ಸಾಧನೆ ಶಿಡ್ಲಘಟ್ಟ : ಜೂ.16ಕ್ಕೆ ಅನ್ವಯವಾಗುವಂತೆ ಕ್ಷೇತ್ರದಲ್ಲಿ 2,09,793 ಮಂದಿ ಮತದಾರರಿದ್ದು ಈ ಪೈಕಿ 2,09,752 ಮಂದಿಗೆ ಎನ್ಯುಮರೇಷನ್ ಅರ್ಜಿ ವಿತರಿಸುವ ಮೂಲಕ ಶೇ.100ರಷ್ಟು ಪ್ರಗತಿ ಸಾಧಿಸಲಾಗಿದೆ ನೆನ್ನೆ ಸಂಜೆ 6 ಗಂಟೆಯೊಳಗೆ 1,26,665 ಮಂದಿಯ ಎನ್ಯುಮರೇಷನ್ ನಮೂನೆಗಳನ್ನು ಗಣಕೀಕರಣ ಮಾಡುವ ಮೂಲಕ ಶೇ.60ರಷ್ಟು ಗಣಕೀಕರಣ ಮಾಡಲಾಗಿದೆ ಎಂದು ಮತದಾರರ ನೋಂದಣಾಧಿಕಾರಿ ಎಸ್.ಎಸ್.ಅಬೀದ್ ತಿಳಿಸಿದರು. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ವಿಧಾನಸಭೆ ಕ್ಷೇತ್ರದಲ್ಲಿ ಮತದಾರರ … Read more

ಸಾಮಾಜಿಕ ಸೇವೆಯ ಮೂಲಕ ಅರ್ಥಪೂರ್ಣ ಹುಟ್ಟುಹಬ್ಬ ಆಚರಿಸಿಕೊಂಡ  ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು 

ವಿಜಯ ದರ್ಪಣ ನ್ಯೂಸ್… ಸಾಮಾಜಿಕ ಸೇವೆಯ ಮೂಲಕ ಅರ್ಥಪೂರ್ಣ ಹುಟ್ಟುಹಬ್ಬ ಆಚರಿಸಿಕೊಂಡ  ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು  ತಾಂಡವಪುರ ಜುಲೈ15ಸಾಮಾಜಿಕ ಸೇವೆಯ ಮೂಲಕ ಅರ್ಥಪೂರ್ಣ ಹುಟ್ಟುಹಬ್ಬ ಆಚರಿಸಿಕೊಂಡ ಕಾಂಗ್ರೆಸ್ ಮುಖಂಡ ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು ಇನ್ನೂ ಹೆಚ್ಚಿನ ರೀತಿಯಲ್ಲಿ ಜನಸೇವೆ ಮಾಡುವಂತಾಗಲು ರಾಜಕೀಯ ಸ್ಥಾನಮಾನ ದೊರಕಲಿ ಬಸವರಾಜುರವರು ನಾವು ನೋಡಿದ ಮಟ್ಟಿಗೆ ಕಳೆದ 15 20 ವರ್ಷಗಳಿಂದ ಜನಪರವಾದ ಸಮಾಜಮುಖಿ ಕೆಲಸಗಳನ್ನು ತಮ್ಮ ಹುಟ್ಟು ಹಬ್ಬದಂದು ಮಾಡುವ ಮೂಲಕ ಸಾರ್ವಜನಿಕ ಸೇವೆಯಲ್ಲಿ ತೊಡಗಿದ್ದಾರೆ. ಅವರಿಗೆ ತಾಯಿ … Read more

ಸೆಲೆಬ್ರಿಟಿ…………….

ವಿಜಯ ದರ್ಪಣ ನ್ಯೂಸ್…. ಸೆಲೆಬ್ರಿಟಿ……………. ಇತ್ತೀಚಿನ ವರ್ಷಗಳ ಭಾರತೀಯ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಿದರೆ ಬದಲಾಗುತ್ತಿರುವ ಯುವಸಮೂಹದ ಗ್ರಹಿಕಾ ಸಾಮರ್ಥ್ಯದ ಬಗ್ಗೆ ಅನುಮಾನ ಮೂಡುತ್ತಿದೆ. ಏಕೆಂದರೆ, ಪ್ರಸಿದ್ಧರು – ಜನಪ್ರಿಯರು – ಪ್ರಖ್ಯಾತರು – ವಿಖ್ಯಾತರು – ಕುಖ್ಯಾತರು ಮುಂತಾದ ಹೆಸರುಗಳಿಂದ ಕರೆಯುವ ಒಂದು ವರ್ಗ ಅಸ್ತಿತ್ವದಲ್ಲಿದೆ…………. ಮಧ್ಯಮ – ಕೆಳ ಮಧ್ಯಮ ಮತ್ತು ಬಡವರೇ ಹೆಚ್ಚು ಇರುವ ಭಾರತದಲ್ಲಿ ಇವರ ಪ್ರಾಮುಖ್ಯತೆ ಹೆಚ್ಚಾಗಿಯೇ ಇದೆ…………. ಹಿಂದಿನ ಕಾಲದಲ್ಲಿ ರಾಜ ಮಹಾರಾಜರು, ಅವರ ಪರಿವಾರ, ಬರಹಗಾರರು, ಪಂಡಿತರು, ಜಮೀನ್ದಾರರು, … Read more

ಬಿಡದಿ ಟೌನ್‌ಶಿಪ್ ಯೋಜನೆ ಕೈಬಿಡದಿದ್ದರೆ ಸತ್ಯಾಗ್ರಹ: ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಎಚ್ಚರಿಕೆ 

ವಿಜಯ ದರ್ಪಣ ನ್ಯೂಸ್…. ಬಿಡದಿ ಟೌನ್‌ಶಿಪ್ ಯೋಜನೆ ಕೈಬಿಡದಿದ್ದರೆ ಸತ್ಯಾಗ್ರಹ: ಸಿಎಂ ಡಿಕೆಶಿ ಗೆ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಎಚ್ಚರಿಕೆ  ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆ ಕೈಬಿಡದಿದ್ದರೆ ವಿಧಾನಸೌಧದ ಆವರಣದಲ್ಲಿನ ಗಾಂಧಿ ಪ್ರತಿಮೆ ಮುಂದೆ ಸತ್ಯಾಗ್ರಹ ನಡೆಸುವುದಾಗಿ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಇಂದಿಲ್ಲಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬಿಡದಿ ಟೌನ್‌ಶಿಪ್‌ಗೆ ಸಂಬಂಧಿಸಿದಂತೆ ದಾಖಲೆಯ ಅಂಕಿ-ಅಂಶಗಳನ್ನು ಒಳಗೊಂಡ ಸುದೀರ್ಘ ಪತ್ರ ಬರೆದಿದ್ದು, ಮೂರ‍್ನಾಲ್ಕು ದಿನದಲ್ಲಿ ಮುಖ್ಯಮಂತ್ರಿ ತಮ್ಮ ನಿರ್ಧಾರದಿಂದ ಹಿಂದೆ … Read more

ಚಾಮುಂಡಿ ಬೆಟ್ಟದ ಆಷಾಢ ಶುಕ್ರವಾರಕ್ಕೆ ಭಕ್ತರ ದರ್ಶನಕ್ಕೆ ಜಿಲ್ಲಾಡಳಿತದಿಂದ ಸಕಲ‌ ಸಿದ್ಧತೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ.

ವಿಜಯ ದರ್ಪಣ ನ್ಯೂಸ್…. ಚಾಮುಂಡಿ ಬೆಟ್ಟದ ಆಷಾಢ ಶುಕ್ರವಾರಕ್ಕೆ ಭಕ್ತರ ದರ್ಶನಕ್ಕೆ ಜಿಲ್ಲಾಡಳಿತದಿಂದ ಸಕಲ‌ ಸಿದ್ಧತೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ. ತಾಂಡವಪುರ ಜುಲೈ 14 ಆಷಾಢ ಮಾಸದ ಪ್ರಯುಕ್ತಶುಕ್ರವಾರ ಚಾಮುಂಡೇಶ್ವರಿ‌ ವರ್ಧಂತಿ ದಿನದಂದು ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದರ್ಶನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ ಅವರು ತಿಳಿಸಿದರು. ಅವರು ಇಂದು ಚಾಮುಂಡಿ ಬೆಟ್ಟದಲ್ಲಿ ಅಷಾಢ ಮಾಸದ ಶುಕ್ರವಾರಗಳು ಮತ್ತು ಅಮ್ಮನವರ ಜನ್ನೋತ್ಸವದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜುಲೈ17, … Read more

ದಿ ಪರ್ಪಲ್ ಟರ್ಟಲ್ಸ್’, ‘ಬೆರುರು’ ಮತ್ತು ‘ಊರ್ಜಾ’ ದಿಂದ ಬೆಂಗಳೂರಿನಲ್ಲಿ ವಾರ್ಷಿಕ ಮಾರಾಟ ಮೇಳ 2026 ಘೋಷಣೆ

ವಿಜಯ ದರ್ಪಣ ನ್ಯೂಸ್…. ‘ದಿ ಪರ್ಪಲ್ ಟರ್ಟಲ್ಸ್’, ‘ಬೆರುರು’ ಮತ್ತು ‘ಊರ್ಜಾ’ ದಿಂದ ಬೆಂಗಳೂರಿನಲ್ಲಿ ವಾರ್ಷಿಕ ಮಾರಾಟ ಮೇಳ 2026 ಘೋಷಣೆ   ಬೆಂಗಳೂರು, 14 ಜುಲೈ 2026: 2026 ರ ಸಾಲಿನ ವಾರ್ಷಿಕ ಮಾರಾಟಕ್ಕೆ ಸಿದ್ಧರಾಗಿ, ದಿ ಪರ್ಪಲ್ ಟರ್ಟಲ್ಸ್‌ನ ಆಲ್-ಇನ್ ಪರ್ಪಲ್ ಮತ್ತು ಬೇರೂರಿನ ರೂಟ್‌ ಟೂ ರೂಫ್‌, ಊರ್ಜಾಳ ಭಾಗದ ಮುಖ ಮಾರಾಟವು ನಿಮಗೆ ಬೆಳಕು, ಪೀಠೋ ಪಕರಣಗಳು, ಮನೆ ಅಕ್ಸೆಂಟ್‌ಗಳು ಮತ್ತು ಉದ್ಯಾನ ಅಲಂಕಾರಗಳ ಆಯ್ಕೆ ನೀಡುತ್ತದೆ. ಇವೆಲ್ಲವೂ ಸೀಮಿತ ಅವಧಿಗೆ … Read more

ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿರವರ 83ನೇ ವರ್ಷದ ಪ್ರಯುಕ್ತ ಶ್ರೀಮತ್ಕಲ್ಯಾಣ ಪೂಜಾ ಮಹೋತ್ಸವ

ವಿಜಯ ದರ್ಪಣ ನ್ಯೂಸ್….. ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿರವರ 83ನೇ ವರ್ಷದ ಪ್ರಯುಕ್ತ ಶ್ರೀಮತ್ಕಲ್ಯಾಣ ಪೂಜಾ ಮಹೋತ್ಸವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಪಟ್ಟಣದಲ್ಲಿರುವ ಬಲಿಜ ಪೇಟೆಯಲ್ಲಿ ಅನಾದಿ ಕಾಲದಿಂದಲೂ ನೆಲೆಸಿರುವ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಶ್ರೀ ಸ್ವಾಮಿಯರವರ 83ನೇ ವರ್ಷದ ಪ್ರಯುಕ್ತ ಶ್ರೀಮತ್ಕಲ್ಯಾಣ ಪೂಜಾ ಮಹೋತ್ಸವವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜ್ಯೋತಿಷ್ಯರಾದಶ್ರೀ ಎಚ್ ಎನ್ ಲೋಕನಾಥಚಾರ್ಯ ಅವರು ಶ್ರೀ ರಾಮಾನುಜಾಚಾರ್ಯರ ಮಹಿಮೆ ಬಗ್ಗೆ ಮಾತನಾಡುತ್ತಾ ಭಗವದ್ ರಾಮಾನುಜರು ಕ್ರಿ.ಶ. 1017ರಲ್ಲಿ ತಮಿಳುನಾಡಿನ ಶ್ರೀಪೆರುಂಬೂದೂರ್ … Read more

ಶ್ರೀಮತಿ ಎಸ್.ಜಾನಕಿ…. ಲೇಖನ: ವಿವೇಕಾನಂದ ಎಚ್ ಕೆ 

ವಿಜಯ ದರ್ಪಣ ನ್ಯೂಸ್…. ಶ್ರೀಮತಿ ಎಸ್.ಜಾನಕಿ…. ಲೇಖನ: ವಿವೇಕಾನಂದ ಎಚ್ ಕೆ  ಸ್ವಾತಂತ್ರ್ಯ ನಂತರದ ಸುಮಾರು 40 ವರ್ಷಗಳ ಕಾಲ ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯವಾಗಿದ್ದುದು, ಮಾಧ್ಯಮವಾಗಿ ಪರಿಣಾಮಕಾರಿ ಸಂಪರ್ಕ ಸಾಧನವಾಗಿದ್ದು, ಜನಜಾಗೃತಿಯ ಮಾರ್ಗವಾಗಿದ್ದು, ಎಲ್ಲ ರೀತಿಯ ಮನರಂಜನೆ ಮತ್ತು ಸಾಂಸ್ಕೃತಿಕ, ಸಾಮಾಜಿಕ ಚಿಂತನೆಗಳ ವೇದಿಕೆಯಾಗಿದ್ದು, ನಮ್ಮ ಬದುಕಿನ ಭಾಗವಾಗಿದ್ದುದು, ಸಾಮಾನ್ಯ ಜನರ ಮೇಲೆ ಅತ್ಯಂತ ಹೆಚ್ಚು ಪರಿಣಾಮ ಬೀರುತ್ತಿದ್ದುದು ಮೂರು ಪ್ರಮುಖ ಮಾಧ್ಯಮಗಳು. ಒಂದು ಪತ್ರಿಕಾ ಮಾಧ್ಯಮ, ಎರಡು ರೇಡಿಯೋ, ಮೂರು ಚಲನಚಿತ್ರ ಮಾಧ್ಯಮ. ಈ … Read more