ಜಂಗಮಕೋಟೆ ವ್ಯಾಪ್ತಿಯ ಭೂ ಪಹಣಿಯಿಂದ ಕೆಐಎಡಿಬಿ ಔಟ್ !

ವಿಜಯ ದರ್ಪಣ ನ್ಯೂಸ್… ಜಂಗಮಕೋಟೆ ವ್ಯಾಪ್ತಿಯ ಭೂ ಪಹಣಿಯಿಂದ ಕೆಐಎಡಿಬಿ ಔಟ್ ! ಶಿಡ್ಲಘಟ್ಟ : ತಾಲ್ಲೂಕಿನ ಜಂಗಮಕೋಟೆ ವ್ಯಾಪ್ತಿಯ 13 ಹಳ್ಳಿಗಳ ಪಹಣಿಗಳಲ್ಲಿ ಬರುತ್ತಿದ್ದ ಕೆಐಎಡಿಬಿ ಭೂಸ್ವಾಧೀನ ಹೆಸರನ್ನು ತೆಗೆಯುವಂತೆ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಅವರು ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿಗೆ ಪತ್ರ ಬರೆದಿದ್ದಾರೆ. ರೈತರು ಕಳೆದ 119 ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಹೋರಾಟಕ್ಕೆ ಮೊದಲ ಜಯ ಸಿಕ್ಕಿದ್ದು ರೈತರಿಗೆ ಸಂತಸ ವಾತಾವರಣ ಮೂಡಿದೆ. ಜಂಗಮಕೋಟೆ ಹೋಬಳಿ ವ್ಯಾಪ್ತಿಯ ಕೊಲಿಮೆ ಹೊಸೂರು,ದೇವಗಾನಹಳ್ಳಿ, ಅರಿಕೆರೆ,ಹೊಸಪೇಟೆ, ಗೊಲ್ಲಹಳ್ಳಿ, … Read more

ಶಾಲೆಯಿಂದ ಹೊರಗುಳಿಯುವ  ಬಡ ಹಾಗೂ ವಲಸೆ ಕಾರ್ಮಿಕರ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ತರುವ ಕಾರ್ಯದಲ್ಲಿ ತೊಡಗಿದ್ದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರರಾಗಿರುವ ಮಾದರಿ ಶಿಕ್ಷಕ ಹೆಚ್.ಎಸ್.ರುದ್ರೇಶ್ ಮೂರ್ತಿ

ವಿಜಯ ದರ್ಪಣ ನ್ಯೂಸ್…. ಶಾಲೆಯಿಂದ ಹೊರಗುಳಿಯುವ  ಬಡ ಹಾಗೂ ವಲಸೆ ಕಾರ್ಮಿಕರ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ತರುವ ಕಾರ್ಯದಲ್ಲಿ ತೊಡಗಿದ್ದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರರಾಗಿರುವ ಮಾದರಿ ಶಿಕ್ಷಕ ಹೆಚ್.ಎಸ್.ರುದ್ರೇಶ್ ಮೂರ್ತಿ ಶಿಡ್ಲಘಟ್ಟ : ಕಳೆದ ಹಲವು ವರ್ಷಗಳಿಂದ ಶಾಲೆ ಬಿಟ್ಟ ಮಕ್ಕಳು, ಬಡತನದಿಂದ ಶಿಕ್ಷಣದಿಂದ ದೂರವಾಗುವ ಪರಿಸ್ಥಿತಿಯಲ್ಲಿದ್ದ ವಿದ್ಯಾರ್ಥಿಗಳನ್ನು ಗುರುತಿಸಿ ಶಾಲೆಗೆ ದಾಖಲಿಸುವ ಕಾರ್ಯದಲ್ಲೂ ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಚ್.ಎಸ್. ರುದ್ರೇಶಮೂರ್ತಿ ಅವರು ತೊಡಗಿದ್ದಾರೆ. ಶಾಲೆಯಿಂದ ಹೊರಗುಳಿಯುವ ಅಪಾಯದಲ್ಲಿರುವ ಬಡ … Read more

ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಊರಿನ ಇತಿಹಾಸವನ್ನು ಅರಿತುಕೊಳ್ಳಬೇಕು, ಸುತ್ತಮುತ್ತಲಿನ ಸಾಧಕರ ಸಾಧನೆಯನ್ನು ಓದಿ ತಿಳಿಯಬೇಕು

ವಿಜಯ ದರ್ಪಣ ನ್ಯೂಸ್…. ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಊರಿನ ಇತಿಹಾಸವನ್ನು ಅರಿತುಕೊಳ್ಳಬೇಕು, ಸುತ್ತಮುತ್ತಲಿನ ಸಾಧಕರ ಸಾಧನೆಯನ್ನು ಓದಿ ತಿಳಿಯಬೇಕು ಶಿಡ್ಲಘಟ್ಟ : ಮೆದುಳಿಗೆ ನಿರಂತರವಾಗಿ ಕೆಲಸ ನೀಡಬೇಕು ಸ್ಮರಣೆ ಮತ್ತು ಪುನಃಸ್ಮರಣೆ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಬಹಳ ಸಹಕಾರಿಯಾಗುತ್ತದ ಮಾನವನ ಮೆದುಳಿನಲ್ಲಿ ಕೋಟ್ಯಾಂತರ ನರಕೋಶಗಳಿದ್ದು, ಬಲ ಮತ್ತು ಎಡಭಾಗದ ಮೆದುಳಿನ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಪದ್ಮಶ್ರೀ ಪುರಸ್ಕೃತರು ಹಾಗು ನಿವೃತ್ತ ಮನೋವೈದ್ಯಶಾಸ್ತ್ರದ ಹಿರಿಯ ಪ್ರಾಧ್ಯಾಪಕ ಡಾ. ಸಿ.ಆ‌ರ್.ಚಂದ್ರಶೇಖ‌ರ್ ತಿಳಿಸಿದರು. ನಗರದ ಶ್ರೀ ಶಾರದಾ ಎಜುಕೇಷನಲ್‌ ಟ್ರಸ್ಟ್ ನ … Read more

ಆಲಯಗಳು ನೆಮ್ಮದಿ ನೀಡುವ ದಾರ್ಮಿಕ ಕೇಂದ್ರಗಳು:ಶಾಸಕ ಬಿ ಎನ್ ರವಿಕುಮಾರ್

ವಿಜಯ ದರ್ಪಣ ನ್ಯೂಸ್…. ಆಲಯಗಳು ನೆಮ್ಮದಿ ನೀಡುವ ದಾರ್ಮಿಕ ಕೇಂದ್ರಗಳು: ಶಾಸಕ ಬಿ ಎನ್ ರವಿಕುಮಾರ್  ಶಿಡ್ಲಘಟ್ಟ : ನಗರದಲ್ಲಿರುವ ಶ್ರೀರಾಘವೇಂದ್ರಸ್ವಾಮಿಯು ಭಕ್ತಾದಿಗಳ ಕಷ್ಟಗಳನ್ನು ಈಡೇರಿಸುತ್ತಿದ್ದು ಭಕ್ತಾದಿಗಳ ಮನದಲ್ಲಿ ಸ್ವಾಮಿಗಳು ಉಳಿದಿದ್ದಾರೆ ದೇವಾಲಯದ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಸಾಧ್ಯವಿರುವ ಎಲ್ಲಾ ನೆರವು ನೀಡಲಾಗುವುದು,ಮಠದ ಸೇವಾ ಕಾರ್ಯಗಳನ್ನು ಶಾಸಕ ಬಿ.ಎನ್.ರವಿಕುಮಾ‌ರ್ ಅವರು ಶ್ಲಾಘಿಸಿದರು. ಶ್ರೀರಾಘವೇಂದ್ರ ಸ್ವಾಮಿ ಸೇವಾ ಟ್ರಸ್ಟ್‌ಯಿಂದ ಹಮ್ಮಿಕೊಂಡಿದ್ದ ನಗರದ ಮುತ್ತೂರು ಬೀದಿಯಲ್ಲಿನ ಶ್ರೀರಾಘವೇಂದ್ರ ಸ್ವಾಮಿ ಮಠದ ಕಟ್ಟಡ ಉದ್ಘಾಟನೆ ಹಾಗೂ ಶ್ರೀಕ್ಷೇತ್ರ ಕಿರು ಮಂತ್ರಾಲಯ ಸ್ಮರಣ … Read more

ಮುಳ್ಳೇಗುಡ್ಡದಲ್ಲಿರುವ ಶ್ರೀ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ: ಶಾಸಕ ದರ್ಶನ್ ಧ್ರುವನಾರಾಯಣ್ ಬೇಟಿ ಪರಿಶೀಲನೆ

ವಿಜಯ ದರ್ಪಣ ನ್ಯೂಸ್….  ಮುಳ್ಳೇಗುಡ್ಡದಲ್ಲಿರುವ ಶ್ರೀ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ: ಶಾಸಕ ದರ್ಶನ್ ಧ್ರುವನಾರಾಯಣ್ ಬೇಟಿ ಪರಿಶೀಲನೆ ತಾಂಡವಪುರ ಜುಲೈ 13 ಮೈಸೂರು ಜಿಲ್ಲೆ, ನಂಜನಗೂಡು ತಾಲೂಕು ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಮಹದೇವ ನಗರದ ಮುಳ್ಳೇಗುಡ್ಡದಲ್ಲಿರುವ ಶ್ರೀ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ಬೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ಪರಿಶೀಲನೆ ನಡೆಸಿದರು … Read more

ಎಷ್ಟು ಸಲ ಬಿದ್ದೆವು ಎನ್ನುವುದು ಮುಖ್ಯವಲ್ಲ

ವಿಜಯ ದರ್ಪಣ ನ್ಯೂಸ್…. ಎಷ್ಟು ಸಲ ಬಿದ್ದೆವು ಎನ್ನುವುದು ಮುಖ್ಯವಲ್ಲ ಲೇಖನ:ಜಯಶ್ರೀ.ಜೆ. ಅಬ್ಬಿಗೇರಿ ಬೆಳಗಾವಿ. ನ್ಯೂಟನ್‍ನ ಮೂರನೇ ನಿಯಮ ಎಲ್ಲರಿಗೂ ಗೊತ್ತು. ಕ್ರಿಯೆಗೆ ಪ್ರತಿಕ್ರಿಯೆ ಯಾವಾಗಲೂ ಸಮ ಹಾಗೂ ವಿರುದ್ಧವಾಗಿರುತ್ತದೆ. ಅಚ್ಚರಿಯೆನಿಸಿದರೂ ನಿಜ ಸಂಗತಿ ಏನು ಗೊತ್ತೆ? ನಾವೆಲ್ಲ ಬದುಕಿನ ಸಂತಸದ ಅಮೂಲ್ಯ ಕ್ಷಣಗಳನ್ನು ಬೇಗನೆ ಮರೆತು ದುಃಖ ದುರಂತ ಘಟನೆಗಳಿಗೆ ಭಾವ ಪರವಶರಾಗಿ ಅತಿಯಾಗಿ ಸ್ಪಂದಿಸುವ ಸ್ವಭಾವ ಹೊಂದಿದ್ದೇವೆ. ಸಣ್ಣ ಪುಟ್ಟ ಸಮಸ್ಯೆಗಳು, ಚಿಕ್ಕ ಚಿಕ್ಕ ನೋವುಗಳು ಸಾಲು ಸಾಲು ಸೋಲುಗಳು ನಮ್ಮ ಮೃದು ಮನಸ್ಸಿನ … Read more

ನಮ್ಮ ಸಂಸಾರ ಆನಂದ ಸಾಗರ ಪ್ರೀತಿಯೇ ನಮಗೆ ಆಧಾರ

ವಿಜಯ ದರ್ಪಣ ನ್ಯೂಸ್…. ನಮ್ಮ ಸಂಸಾರ ಆನಂದ ಸಾಗರ ಪ್ರೀತಿಯೇ ನಮಗೆ ಆಧಾರ ಮದುವೆಯ ಈ ಬಂಧ ಅನುರಾಗದ ಅನುಬಂಧ ಏಳೇಳು ಜನುಮದಲೂ ತೀರದ ಸಂಬಂಧ ಈ ಚಲನಚಿತ್ರ ಗೀತೆಯನ್ನು ಕೇಳಿದ ಯುವ ಹೃದಯಗಳೆಷ್ಟೋ ಭಾವಿ ಸಂಗಾತಿಯ ಬಗೆಗೆ ಮನದಲ್ಲಿ ಪ್ರೀತಿಯ ಭಾವ ತುಂಬಿಕೊಂಡು, ಹೃದಯದ ತುಡಿತ ಮಿಡಿತಗಳಿಗೆ ಸಮ್ಮಿಲನದ ಮಹೋತ್ಸವದ ಕುರಿತು ಕನಸಿನ ಲೋಕಕ್ಕೆ ಜಾರಿ, ಆನಂದ ಪರವಶತೆಯ ಆಗಸದಲ್ಲಿ ತೇಲಾಡುತ್ತಾರೆ. ನಮ್ಮ ಸಂಸಾರ ಆನಂದ ಸಾಗರ ಎನ್ನುವ ಗೀತೆಯನ್ನು ಗುನುಗುತ್ತ ಕಪ್ಪು ಬಿಳುಪಿನ ಕಣ್ಣುಗಳಲ್ಲಿ … Read more

ವೀರಶೈವ-ಲಿಂಗಾಯತ ಭವನಕ್ಕೆ ಭೂಮಿಪೂಜೆ

ವಿಜಯ ದರ್ಪಣ ನ್ಯೂಸ್….. ವೀರಶೈವ-ಲಿಂಗಾಯತ ಭವನಕ್ಕೆ ಭೂಮಿಪೂಜೆ ದೇವನಹಳ್ಳಿ ಜು.13: ತಾಲೂಕಿನ ವಿಜಯಪುರ ಕ್ರಾಸ್ ಹತ್ತಿರದ ನಿಸರ್ಗ ಬಡಾವಣೆಯಲ್ಲಿ ವೀರಶೈವ-ಲಿಂಗಾಯತ ಭವನದ ಭೂಮಿಪೂಜೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಬೆಳ್ಳಾವಿ ಗ್ರಾಮದ ವೀರ ಸಂಸ್ಥಾನ ಮಠದ ಪರಮ ಪೂಜ್ಯ ಶ್ರೀ ಪಟ್ಟದ ಮಹಾಂತ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸನ್ನಿಧಾನದಲ್ಲಿ ಈ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ  ನಿಸರ್ಗ ನಾರಾಯಣಸ್ವಾಮಿ ಅವರು ಹಾಗೂ ಸಮಾಜದ ಪ್ರಮುಖ ಮುಖಂ ಡರ ಸಮ್ಮುಖದಲ್ಲಿ ಭವನದ ನಿರ್ಮಾಣ … Read more

ಕೃಷ್ಣರಾಜ ಸಾಗರ (KRS) ಜಲಾಶಯದ ಅಚ್ಚುಕಟ್ಟು ಪ್ರದೇಶದ ಪ್ರಸ್ತುತ ಪರಿಸ್ಥಿತಿಯ ಮಹತ್ವದ ಅವಲೋಕನ ಸಭೆ

ವಿಜಯ ದರ್ಪಣ ನ್ಯೂಸ್…. ಕೃಷ್ಣರಾಜ ಸಾಗರ (KRS) ಜಲಾಶಯದ ಅಚ್ಚುಕಟ್ಟು ಪ್ರದೇಶದ ಪ್ರಸ್ತುತ ಪರಿಸ್ಥಿತಿಯ ಮಹತ್ವದ ಅವಲೋಕನ ಸಭೆ  ತಾಂಡವಪುರ ಜುಲೈ 13 ಈ ಬಾರಿ ಸರಿಯಾಗಿ ವರಣದೇವ ಕೃಪ ತೋರದ ಹಿನ್ನೆಲೆಯಲ್ಲಿ ವಿಕಾಸ ಸೌಧ ಸಭಾಂಗಣದಲ್ಲಿ ಜಲಸಂಪನ್ಮೂಲ ಸಚಿವರಾದ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ರೈತರ ಜೀವನಾಡಿ ಕೃಷ್ಣರಾಜ ಸಾಗರ (KRS) ಜಲಾಶಯದ ಅಚ್ಚುಕಟ್ಟು ಪ್ರದೇಶದ ಪ್ರಸ್ತುತ ಪರಿಸ್ಥಿತಿಯ ಮಹತ್ವದ ಅವಲೋಕನ ಸಭೆ ನಡೆಯಿತು. ಸಭೆಯಲ್ಲಿ ಕಾವೇರಿ ಜಲಾನಯನ ಪ್ರದೇಶದ ನೀರಿನ ಲಭ್ಯತೆ, ಕೃಷಿ ಚಟುವಟಿಕೆಗಳಿಗೆ … Read more

ಮೈಸೂರು ದಸರಾ ದೃಶ್ಯ ಕಲಾವಿದರ ಸಂಘ ಅಸ್ತಿತ್ವಕ್ಕೆ

ವಿಜಯ ದರ್ಪಣ ನ್ಯೂಸ್…. ಮೈಸೂರು ದಸರಾ ದೃಶ್ಯ ಕಲಾವಿದರ ಸಂಘ ಅಸ್ತಿತ್ವಕ್ಕೆ ಮೈಸೂರು ದಸರಾ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ದೃಶ್ಯ ಕಲಾವಿದರಿಗೆ ಶೋಷಣೆ ರಹಿತ ಸಾಮಾಜಿಕ ನ್ಯಾಯ, ಆರ್ಥಿಕ ಸಹಾಯ ಮತ್ತು ಸಂಘಟನೆಯ ಶಕ್ತಿ ನೀಡಲು ರಾಜ್ಯ ಮಟ್ಟದ ದೃಶ್ಯ ಕಲಾವಿದರ ಸಂಘ ಅಸ್ತಿತ್ವಕ್ಕೆ ಬಂದಿದೆ. ತಿಪಟೂರಿನ ಹಿರಿಯ ಕಲಾವಿದ ತಿಪಟೂರು ಕೃಷ್ಣ, ಮಲ್ಲಿಕಾರ್ಜುನ್ ಮತ್ತಿಘಟ್ಟ ಉಪಾಧ್ಯಕ್ಷರಾಗಿ, ತುಮಕೂರು ಕ್ಯಾತಸಂದ್ರ ಯೋಗೀಶ್ ನಿರ್ದೇಶಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. 12-07-2026 ರಂದು ಭಾನುವಾರ ಮೈಸೂರಿನ ಜಲ ದರ್ಶಿನಿ ಗೆಸ್ಟ್ … Read more