ಬೆಂಗಳೂರು ಗ್ರಾಮಾಂತರದಲ್ಲಿ ಈಶ ಗ್ರಾಮೋತ್ಸವ 2026ರ ಸಂಭ್ರಮ: ಕಳೆಗಟ್ಟಿದ ಗ್ರಾಮೀಣ ಕ್ರೀಡೋತ್ಸವ

ವಿಜಯ ದರ್ಪಣ ನ್ಯೂಸ್…. ಬೆಂಗಳೂರು ಗ್ರಾಮಾಂತರದಲ್ಲಿ ಈಶ ಗ್ರಾಮೋತ್ಸವ 2026ರ ಸಂಭ್ರಮ: ಕಳೆಗಟ್ಟಿದ ಗ್ರಾಮೀಣ ಕ್ರೀಡೋತ್ಸವ 19 ಜೂಲೈ 2026: ಬೆಂಗಳೂರು ಗ್ರಾಮಾಂತರದಲ್ಲಿ ನಡೆದ ಈಶ ಗ್ರಾಮೋತ್ಸವ 2026ರ ಕ್ಲಸ್ಟರ್ ಪಂದ್ಯಾವಳಿಯಲ್ಲಿ ಗ್ರಾಮೀಣ ಕರ್ನಾಟಕದ ಉತ್ಸಾಹಭರಿತ ಕ್ರೀಡಾ ಉತ್ಸವವು ಜೂನಿಯರ್ ಕಾಲೇಜು ಮೈದಾನ, ಹಳೆಯ ಬಸ್ ನಿಲ್ದಾಣ, ದೇವನಹಳ್ಳಿಯಲ್ಲಿ 19 ಜೂಲೈ 2026 ರಂದು ಅನಾವರಣಗೊಂಡಿತು. ಈಶ ಔಟ್‌ರೀಚ್ ಆಯೋಜಿಸುವ ‘ಈಶ ಗ್ರಾಮೋತ್ಸವ’ವು ಭಾರತದ ಅತಿ ದೊಡ್ಡ ಗ್ರಾಮೀಣ ಕ್ರೀಡಾ ಹಬ್ಬವಾಗಿದ್ದು, ಕ್ರೀಡೆಯ ಮೂಲಕ ಗ್ರಾಮೀಣ ಸಮಾಜವನ್ನು … Read more

ಪಂಚ ಗ್ಯಾರಂಟಿ ಯೋಜನೆಗಳಿಗೆ ಮೂರು ವರ್ಷ: ತಾವರೆಕೆರೆ ಶಾಲೆಯಲ್ಲಿ ಸಸಿ ನೆಡುವ ಮೂಲಕ ಸಂಭ್ರಮಾಚರಣೆ

ವಿಜಯ ದರ್ಪಣ ನ್ಯೂಸ್…. ಪಂಚ ಗ್ಯಾರಂಟಿ ಯೋಜನೆಗಳಿಗೆ ಮೂರು ವರ್ಷ: ತಾವರೆಕೆರೆ ಶಾಲೆಯಲ್ಲಿ ಸಸಿ ನೆಡುವ ಮೂಲಕ ಸಂಭ್ರಮಾಚರಣೆ ತಾವರೆಕೆರೆ : ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿ ವ್ಯಾಪ್ತಿಯ ತಾವರೆಕೆರೆ ಗ್ರಾಮದಲ್ಲಿ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳು ಮೂರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗಿಡ ನೆಡುವ ಮೂಲಕ ವಿಶೇಷವಾಗಿ ಆಚರಿಸಲಾಯಿತು. ಅದರ ಅಂಗವಾಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. … Read more

ತಾವರೆಕೆರೆ ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿ ಪರಿಶೀಲನಾ ಸಭೆ 

ವಿಜಯ ದರ್ಪಣ ನ್ಯೂಸ್…. ತಾವರೆಕೆರೆ ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿ ಪರಿಶೀಲನಾ ಸಭೆ  ತಾಲೂಕಿನಲ್ಲೇ ಅತಿ ವೇಗವಾಗಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪೂರ್ಣಗೊಳಿಸಿದ ಪಂಚಾಯಿತಿ ತಾವರೆಕೆರೆ : ಮುನಿಗಂಗಯ್ಯ ತಾವರೆಕೆರೆ: ಹೊಸಕೋಟೆ ತಾಲ್ಲೂಕಿನ ನಂದಗುಡಿ ಹೋಬಳಿಯ ತಾವರೆಕೆರೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮತಗಟ್ಟೆಗಳ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಪ್ರಗತಿಯನ್ನು ಪರಿಶೀಲಿಸಿ, ಬಾಕಿ ಉಳಿದಿರುವ ಕಾರ್ಯಗಳನ್ನು ಶೀಘ್ರ … Read more

ವಿಳಂಬ ಕಾಮಗಾರಿ ಮಾಡುವ ಗುತ್ತಿಗೆದಾರರಿಗೆ ಬಿಸಿ ಮುಟ್ಟಿಸಿ: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ವಿಜಯ ದರ್ಪಣ ನ್ಯೂಸ್…. ವಿಳಂಬ ಕಾಮಗಾರಿ ಮಾಡುವ ಗುತ್ತಿಗೆದಾರರಿಗೆ ಬಿಸಿ ಮುಟ್ಟಿಸಿ: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ತಾಂಡವಪುರ ಬೆಂಗಳೂರು ಜುಲೈ 21: ರಾಜ್ಯದ ವಿವಿಧ ನಗರಗಳಲ್ಲಿ ಕೈಗೆತ್ತಿಕೊಳ್ಳಲಾಗಿರುವ ನಗರಾಭಿವೃದ್ಧಿ ಹಾಗೂ ಕುಡಿಯುವ ನೀರು ಸರಬರಾಜು ಯೋಜನೆಗಳ ವಿಳಂಬ ಕಾಮಗಾರಿಗಳ ಕುರಿತು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನಿಗದಿತ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿ ಎಚ್ಚರಿಕೆ ನೀಡಿದರು ಕರ್ನಾಟಕ ನಗರ ಮೂಲಸೌಕರ್ಯ … Read more

ಮೈಸೂರುನಲ್ಲಿ ಸಾಧ್ವಿ ಸಂಸ್ಕಾರ ನಿಧಿಶ್ರೀ ಅವರ ಚಾತುರ್ಮಾಸಿಕ ಮಂಗಳ ಪ್ರವೇಶ

ವಿಜಯ ದರ್ಪಣ ನ್ಯೂಸ್….. ಮೈಸೂರುನಲ್ಲಿ ಸಾಧ್ವಿ ಸಂಸ್ಕಾರ ನಿಧಿಶ್ರೀ ಅವರ ಚಾತುರ್ಮಾಸಿಕ ಮಂಗಳ ಪ್ರವೇಶ ತಾಂಡವಪುರ ಜುಲೈ 21ಮೈಸೂರಿನ ಸುಮತಿನಾಥ ಜೈನ್ ಶ್ವೇತಾಂಬರ ಮೂರ್ತಿ ಪೂಜಕ ಸಂಘದ ಆಶ್ರಯದಲ್ಲಿ ಸಾಧ್ವಿ ಸಂಸ್ಕಾರ ನಿಧಿಶ್ರೀಜಿ ಹಾಗೂ ಇತರೆ ಸಾಧ್ವಿಯರ ಚಾತುರ್ಮಾಸಿಕ ಮಂಗಳ ಪ್ರವೇಶ ಭಾನುವಾರ ಶುಭ ಮುಹೂರ್ತದಲ್ಲಿ ಮಹಾವೀರ ಭವನದಲ್ಲಿ ನೆರವೇರಿತು. ಚರ್ಚ್ ಸರ್ಕಲ್‌ನಲ್ಲಿ ಮಹಿಳೆಯರು ಸಾಧ್ವಿ ವೃಂದಕ್ಕೆ ಸಂಪ್ರದಾಯಬದ್ಧವಾಗಿ ಸಾಮಯ್ಯ ಮಾಡಿ, ಪ್ರದಕ್ಷಿಣೆ ಹಾಕಿ ಅಕ್ಷತೆ ಅರ್ಪಿಸಿ ಮಂಗಳಗೀತೆಗಳನ್ನು ಹಾಡಿದರು. ಬಳಿಕ ಸಕಲ ಸಂಘದ ಸದಸ್ಯರೊಂದಿಗೆ ಭವ್ಯವಾದ … Read more

ಭಾರತೀಯ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಡಾ. ಶಿವಕುಮಾರ್ ಚಕ್ರವರ್ತಿ 45ನೇ ಹುಟ್ಟುಹಬ್ಬ ಆಚರಣೆ

ವಿಜಯ ದರ್ಪಣ ನ್ಯೂಸ್…… ಭಾರತೀಯ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಡಾ. ಶಿವಕುಮಾರ್ ಚಕ್ರವರ್ತಿ 45ನೇ ಹುಟ್ಟುಹಬ್ಬ ಆಚರಣೆ ತಾವರೆಕೆರೆ : ಹೊಸಕೋಟೆ ತಾಲ್ಲೂಕಿನ ನಂದಗುಡಿ ಹೋಬಳಿ ವ್ಯಾಪ್ತಿಯ ಚಿಕ್ಕನಹಳ್ಳಿ ಗ್ರಾಮದ ಬಳಿ ಇರುವ ಭಾರತೀಯ ಅಂಬೇಡ್ಕರ್ ಸೇನೆಯ ಕೇಂದ್ರ ಕಚೇರಿಯಲ್ಲಿ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಡಾ. ಶಿವಕುಮಾರ್ ಚಕ್ರವರ್ತಿ ಅವರ 45ನೇ ಹುಟ್ಟುಹಬ್ಬವನ್ನು ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅನ್ನದಾಸೋಹ ಆಯೋಜಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಬಡವರು, ನಿರ್ಗತಿಕರು ಹಾಗೂ ಸಾರ್ವಜನಿಕರಿಗೆ ಅನ್ನದಾಸೋಹ … Read more

ಹಸಿರ ದಿನ ಆಚರಣೆ ….

ವಿಜಯ ದರ್ಪಣ ನ್ಯೂಸ್…. ಹಸಿರು ಕಾರ್ಯಕ್ರಮ..    ಹಸಿರ ದಿನ ಆಚರಣೆ  ಸಕಲೇಶಪುರ : ಇಂದು ಪರಿಸರ ಪ್ರೇಮಿ ಇತಿಹಾಸ್ ಜಿ ಎಸ್ ಜೊತೆಯಲ್ಲಿ ಗಿಡ ನೆಟ್ಟು 20 ವರ್ಷ ಸಂಭ್ರಮ ಆಚರಿಸಿದ ಭಾರತೀಯ ರೈಲ್ವೆ ತಂಡ 79 th ತಿರುಚಿ ಟ್ರೇನಿಂಗ ಬ್ಯಾಚ್ ಹಸಿರ ಮಡಿಲಲ್ಲಿ ಗಿಡ ನೆಟ್ಟು ಸಂಭ್ರಮಿಸಿದರು. ಪರಿಸರ ರತ್ನ ಪ್ರಶಸ್ತಿ ಇತಿಹಾಸ್ ಮುಡುಗಿ… ಪರಿಸರ ರಕ್ಷಿತೋ ರಕ್ಷಿತಃ ಎಂಬ ನಾನುಡಿಯಂತೆ ಪರಿಸರ ಉಳಿಸಿದವರನ್ನು ಪ್ರಕೃತಿ ಉಳಿಸುತ್ತದೆ ಎಂಬುದು ಅಕ್ಷರಶಃ ನಿಜವಾಗಿದ್ದು. ತಾವು … Read more

ತಾಂಡವಪುರ ಡೈರಿಗೆ ಹೆಚ್ಚು ಹಾಲು ಹಾಕಿದ ಉತ್ಪಾದಕರಿಗೆ ಸಂಘದ ವತಿಯಿಂದ ಸನ್ಮಾನ

ವಿಜಯ ದರ್ಪಣ ನ್ಯೂಸ್….. ತಾಂಡವಪುರ ಡೈರಿಗೆ ಹೆಚ್ಚು ಹಾಲು ಹಾಕಿದ ಉತ್ಪಾದಕರಿಗೆ ಸಂಘದ ವತಿಯಿಂದ ಸನ್ಮಾನ ತಾಂಡವಪುರ ಜುಲೈ 21 ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಹಾಲು ಉತ್ಪಾದಕರ ಸಹಕರ ಸಂಘದ ವತಿಯಿಂದ ಡೈರಿಗೆ ಹೆಚ್ಚು ಹಾಲು ಹಾಕಿರುವ ಐದು ಮಂದಿ ಉತ್ಪಾದಕರಿಗೆ ಸಂಘದ ಆವರಣದಲ್ಲಿ ಏರ್ಪಡಿಸಿದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಬಹುಮಾನ ನೀಡಿ ಸನ್ಮಾನಿಸಿ ಗೌರವಿಸಲಾಯಿತು ಬಳಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ … Read more

ಅಬ್ಬಾಟ್ ರಾಶ್‌ಫ್ರೀ™️ ಶ್ರೇಣಿಯನ್ನು ವಿಸ್ತರಿಸಿ, ರಾಶ್‌ಫ್ರೀ™️ ಇವಾ ಕ್ರೀಮ್ ಮತ್ತು ರಾಶ್‌ಫ್ರೀ™️ ಸ್ಪ್ರೇ ಅನ್ನು ಬಿಡುಗಡೆ ಮಾಡಿದೆ

ವಿಜಯ ದರ್ಪಣ ನ್ಯೂಸ್….. ಅಬ್ಬಾಟ್ ರಾಶ್‌ಫ್ರೀ™️ ಶ್ರೇಣಿಯನ್ನು ವಿಸ್ತರಿಸಿ, ರಾಶ್‌ಫ್ರೀ™️ ಇವಾ ಕ್ರೀಮ್ ಮತ್ತು ರಾಶ್‌ಫ್ರೀ™️ ಸ್ಪ್ರೇ ಅನ್ನು ಬಿಡುಗಡೆ ಮಾಡಿದೆ ಜಾಗತಿಕ ಆರೋಗ್ಯಸೇವಾ ಸಂಸ್ಥೆಯಾದ ಅಬ್ಬಾಟ್, ರಾಶ್‌ಫ್ರೀ™️ ಇವಾ ಕ್ರೀಮ್ ಮತ್ತು ರಾಶ್‌ಫ್ರೀ™️ ಸ್ಪ್ರೇ ಅನ್ನು ಬಿಡುಗಡೆ ಮಾಡುವ ಮೂಲಕ ತನ್ನ ರಾಶ್‌ಫ್ರೀ™️ ಉತ್ಪನ್ನ ಶ್ರೇಣಿಯನ್ನು ವಿಸ್ತರಿಸಿದೆ. ಈ ಮೂಲಕ, ಶಿಶುಗಳ ಆರೈಕೆಯಲ್ಲಿ ತನ್ನ ವಿಶ್ವಾಸಾರ್ಹ ಪರಿಣತಿಯನ್ನು ಮಹಿಳೆಯರು ಮತ್ತು ವಯೋವೃದ್ಧರ ಅಗತ್ಯಗಳನ್ನು ಪೂರೈಸುವ ದಿಕ್ಕಿನಲ್ಲಿಯೂ ವಿಸ್ತರಿಸಿದೆ. ರಾಶ್‌ಫ್ರೀ™️ ಇವಾ ಕ್ರೀಮ್ ಅನ್ನು ಚರ್ಮದ ಮೇಲೆ … Read more

ಜನರು ಏನು ಹೇಳುತ್ತಾರೆ ಮುಖ್ಯವಲ್ಲ ನೀವು ಏನಾಗುತ್ತೀರಿ ಎಂಬುದು ಮುಖ್ಯ

ಜನರು ಏನು ಹೇಳುತ್ತಾರೆ ಮುಖ್ಯವಲ್ಲ ನೀವು ಏನಾಗುತ್ತೀರಿ ಎಂಬುದು ಮುಖ್ಯ ಒಬ್ಬ ಹಣ್ಣು ಮಾರಾಟಗಾರ ಮಾರುಕಟ್ಟೆಯಲ್ಲಿ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದ. ಅವನು ‘ತಾಜಾ ಹಣ್ಣುಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ.’ ಎಂಬ ಬೋರ್ಡ್ ಹಾಕಿದನು. ಕೊಳ್ಳಲು ಬಂದ ವ್ಯಕ್ತಿಯು ಅವನಿಗೆ ಸಲಹೆ ನೀಡುತ್ತಾನೆ. ನೀವು ‘ಇಲ್ಲಿ’ ಹಾಕುವ ಅಗತ್ಯವಿಲ್ಲ, ನೀವು ಈಗಾಗಲೇ ಮಾರುಕಟ್ಟೆಯಲ್ಲಿ ಇದ್ದೀರಿ, ಆದ್ದರಿಂದ ಅವನು ಇಲ್ಲಿ ತೆಗೆದನು. ಈಗ ಅವನು ‘ತಾಜಾ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತದೆ.’ ಎಂಬ ಬೋರ್ಡ್ ಹಾಕಿದನು. ನಂತರ ಮತ್ತೊಬ್ಬ ಬಂದನು. ನೀವು … Read more