ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಡಾ. ವಾಸಂತಿ ಅಮರ್ ಭೇಟಿ

ವಿಜಯ ದರ್ಪಣ ನ್ಯೂಸ್… ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಡಾ. ವಾಸಂತಿ ಅಮರ್ ಭೇಟಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊದ್ದಬಳ್ಳಾಪುರ ತಾಲೂಕಿನ ದೊಡ್ಡತುಮಕೂರು ಹಾಗೂ ಕೊಡಿಗೇಹಳ್ಳಿ, ಕಾಡನೂರು ಗ್ರಾಮ ಪಂಚಾಯತಿಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಡಾ. ವಾಸಂತಿ ಅಮರ್ ರವರು ಇಂದು ಭೇಟಿ ನೀಡಿದರು. ಚಿಕ್ಕತುಮಕೂರು ಗ್ರಾಮದ ಕೆರೆಯಲ್ಲಿ ಕೈಗಾರಿಕೆಯ ತ್ಯಾಜ್ಯ ನೀರು ಬಿಡುವುದುನ್ನು STP ಪ್ಲಾಂಟ್ ಪರಿಶೀಲಸಿ ಜನರಿಗೆ ಕುಡಿಯುವ ನೀರು ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚಿಸಿದರು, ಕೊಡಿಗೇಹಳ್ಳಿ … Read more

ಸ್ಯಾಮ್‌ಸಂಗ್ ‘ಸಾಲ್ವ್ ಫಾರ್ ಟುಮಾರೋ’ ಐದನೇ ವರ್ಷಕ್ಕೆ ಕಾಲಿಟ್ಟಿದ್ದು, ಭಾರತದ 135 ನಗರಗಳಿಗೆ ಡಿಸೈನ್ ಥಿಂಕಿಂಗ್ ತಲುಪಿಸಿದೆ

ವಿಜಯ ದರ್ಪಣ ನ್ಯೂಸ್…. ಸ್ಯಾಮ್‌ಸಂಗ್ ‘ಸಾಲ್ವ್ ಫಾರ್ ಟುಮಾರೋ’ ಐದನೇ ವರ್ಷಕ್ಕೆ ಕಾಲಿಟ್ಟಿದ್ದು, ಭಾರತದ 135 ನಗರಗಳಿಗೆ ಡಿಸೈನ್ ಥಿಂಕಿಂಗ್ ತಲುಪಿಸಿದೆ ಜುಲೈ, 2026: ಸ್ಯಾಮ್‌ಸಂಗ್ ಇಂಡಿಯಾ ತನ್ನ ಪ್ರಮುಖ CSR ಕಾರ್ಯಕ್ರಮವಾದ ಸ್ಯಾಮ್‌ಸಂಗ್ ‘ಸಾಲ್ವ್ ಫಾರ್ ಟುಮಾರೋ’ ಐದನೇ ಆವೃತ್ತಿಯನ್ನು ಗುರುತಿಸುವ ಸಂದರ್ಭದಲ್ಲಿ, ದೇಶದ 135 ನಗರಗಳಿಗೆ ಡಿಸೈನ್ ಥಿಂಕಿಂಗ್ ಕಾರ್ಯಾಗಾರಗಳನ್ನು ವಿಸ್ತರಿಸಿದೆ. ಇದರ ಮೂಲಕ ಯುವಜನರಿಗಾಗಿ ಭಾರತದ ಅತಿದೊಡ್ಡ ತಳಮಟ್ಟದ ನವೀನತಾ ವೇದಿಕೆಗಳಲ್ಲಿ ಒಂದನ್ನು ನಿರ್ಮಿಸಿದೆ. ಸ್ಯಾಮ್‌ಸಂಗ್ ‘ಸಾಲ್ವ್ ಫಾರ್ ಟುಮಾರೋ’ ದೇಶಾದ್ಯಂತ ನಡೆಯುವ … Read more

ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಯೊಂದಿಗೆ ಕ್ರೀಡೆ ಸ್ಪರ್ಧೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು

ವಿಜಯ ದರ್ಪಣ ನ್ಯೂಸ್…. ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಯೊಂದಿಗೆ ಕ್ರೀಡೆ ಸ್ಪರ್ಧೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ದೈಹಿಕ ಮತ್ತು ಮಾನಸಿಕ ಧನಾತ್ಮಕ ಬೆಳವಣಿಗೆಯಲ್ಲಿ ಕ್ರೀಡಾ ಚಟುವಟಿಕೆಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ  ಎಂ. ಮರಿಸ್ವಾಮಿಯವರು ಹೇಳಿದರು. ಅವರು 2026-27ನೇ ಶೈಕ್ಷಣಿಕ ವರ್ಷದ ಕನಕಪುರ ತಾಲೂಕು ಮಟ್ಟದ ಕ್ರೀಡಾ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಯೊಂದಿಗೆ ಕ್ರೀಡೆ ಸ್ಪರ್ಧೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು ತಾಲೂಕಿನ ಚಿಕ್ಕಮುದುವಾಡಿ … Read more

ಸರ್ಕಾರವು ಕೂಡಲೆ ಬರ ಘೋಷಣೆ ಮಾಡಿ ಬರ ಪರಿಸ್ಥಿತಿ ಎದುರಿಸಲು ಅಗತ್ಯ ಕ್ರಮಕ್ಕೆ ಮುಂದಾಗಬೇಕು

ವಿಜಯ ದರ್ಪಣ ನ್ಯೂಸ್…… ಸರ್ಕಾರವು ಕೂಡಲೆ ಬರ ಘೋಷಣೆ ಮಾಡಿ ಬರ ಪರಿಸ್ಥಿತಿ ಎದುರಿಸಲು ಅಗತ್ಯ ಕ್ರಮಕ್ಕೆ ಮುಂದಾಗಬೇಕು ಶಿಡ್ಲಘಟ್ಟ : ತಾಲ್ಲೂಕಿನಲ್ಲಿ ಈ ವರ್ಷ ಮುಂಗಾರು ಮಳೆಗಾಲದ ಅವಧಿಯಲ್ಲಿ ವಾಡಿಕೆ ಮಳೆ ಬೀಳದೆ ಇದುವರೆಗೂ ಮುಂಗಾರು ಮಳೆಗಾಲದ ಬಿತ್ತನೆಕಾರ್ಯ ಆಗಿಲ್ಲ ಹಾಗಾಗಿ ಸರ್ಕಾರವು ಕೂಡಲೆ ಬರ ಘೋಷಣೆ ಮಾಡಿ ಬರ ಪರಿಸ್ಥಿತಿ ಎದುರಿಸಲು ಅಗತ್ಯ ಕ್ರಮಕ್ಕೆ ಮುಂದಾಗಬೇಕೆಂದು ಜೀವಿಕ ಸಂಘಟನೆಯ ತಾಲ್ಲೂಕು ಸಂಚಾಲಕ ಪಿ.ಶ್ರೀನಿವಾಸ್ ಸರ್ಕಾರವನ್ನು ಆಗ್ರಹಿಸಿದರು. ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನಲ್ಲಿ ಶೇ … Read more

ಜಾಗತಿಕ ‘ಎಲ್ ನಿನೋ’ ಹವಾಮಾನ ವೈಪರೀತ್ಯ ಹಾಗೂ ಬರದ ಭೀತಿ: ಎದುರಿಸಲು ಕರ್ನಾಟಕ ಸರ್ಕಾರದಿಂದ ಬೃಹತ್ ಮುನ್ನೆಚ್ಚರಿಕೆ ಕಾರ್ಯತಂತ್ರ

ವಿಜಯ ದರ್ಪಣ ನ್ಯೂಸ್… ಜಾಗತಿಕ ‘ಎಲ್ ನಿನೋ’ ಹವಾಮಾನ ವೈಪರೀತ್ಯ ಹಾಗೂ ಬರದ ಭೀತಿ: ಎದುರಿಸಲು ಕರ್ನಾಟಕ ಸರ್ಕಾರದಿಂದ ಬೃಹತ್ ಮುನ್ನೆಚ್ಚರಿಕೆ ಕಾರ್ಯತಂತ್ರ ಅಂತರ್ಜಲ ಸಂರಕ್ಷಣೆ, ಬೋರ್‌ವೆಲ್ ರೀಚಾರ್ಜ್ ಮತ್ತು ಬರನಿರೋಧಕ ಬೆಳೆಗಳ ತಳಿಗೆ ಆದ್ಯತೆ ಬೆಂಗಳೂರು, ಜುಲೈ 21 : ಜಾಗತಿಕ ಮಟ್ಟದಲ್ಲಿ ತೀವ್ರಗೊಳ್ಳುತ್ತಿರುವ ‘ಎಲ್ ನಿನೋ’ (El Niño) ಹವಾಮಾನ ವೈಪರೀತ್ಯದ ಪರಿಣಾಮವಾಗಿ ಉಂಟಾಗಬಹುದಾದ ತಾಪಮಾನ ಏರಿಕೆ ಹಾಗೂ ಬರದ ಪರಿಸ್ಥಿತಿಯನ್ನು ಎದುರಿಸಲು ಕರ್ನಾಟಕ ಸರ್ಕಾರವು ಸಮಗ್ರ ಮತ್ತು ದೂರದೃಷ್ಟಿಯ ಕಾರ್ಯತಂತ್ರವನ್ನು ಕೈಗೆತ್ತಿಕೊಂಡಿದೆ. ​ಏನಿದು … Read more

ರಕ್ತ ಸಿಕ್ತ ದೆಹಲಿ…… ಇದು ಒಳ್ಳೆಯ ಬೆಳವಣಿಗೆಯಲ್ಲ….

ವಿಜಯ ದರ್ಪಣ ನ್ಯೂಸ್….. ರಕ್ತ ಸಿಕ್ತ ದೆಹಲಿ…… ಇದು ಒಳ್ಳೆಯ ಬೆಳವಣಿಗೆಯಲ್ಲ…. ದೆಹಲಿ ವಿದ್ಯಾರ್ಥಿಗಳ ಪ್ರತಿಭಟನೆ ಲಾಟಿಚಾರ್ಜ್ ಹಂತಕ್ಕೆ ತಲುಪುವ ಮೊದಲೇ ಸರ್ಕಾರ ಒಂದಷ್ಟು ಮಾತುಕತೆ ನಡೆಸಿದ್ದರೆ ಉತ್ತಮ ನಿರ್ಧಾರವಾಗುತ್ತಿತ್ತು. ಏಕೆಂದರೆ ವಿದ್ಯಾರ್ಥಿಗಳನ್ನು, ಈ ದೇಶದ ಯುವಸಮೂಹವನ್ನು ಲಾಠಿಗಳಲ್ಲಿ ಹೊಡೆಯುವುದು ಕೇವಲ ಅವರ ಮೇಲಿನ ದೈಹಿಕ ಹಲ್ಲೆ ಮಾತ್ರವಲ್ಲ ಭವಿಷ್ಯದ ಹಿಂಸಾತ್ಮಕ ಮನೋಭಾವಕ್ಕೆ ಪೀಠಿಕೆ ಬರೆದಂತಾಗುತ್ತದೆ. ಏಕೆಂದರೆ ಈ ಹಿಂದಿನ ಕಾಲದಂತೆ ಪೋಷಕರಿಂದ ಹೊಡೆತ ತಿಂದು ಬೆಳೆದವರಲ್ಲ ಈ ಮಕ್ಕಳು. ಹೆಚ್ಚು ಕಡಿಮೆ, ಹೊಡೆತ ರಹಿತವಾಗಿ, ಬೈಗುಳ … Read more

ಶಾರ್ಪ್‌ನಿಂದ ಮುಂದಿನ ಪೀಳಿಗೆಯ A3 ಕಲರ್ ಮತ್ತು ಮೊನೊ ಮಲ್ಟಿಫಂಕ್ಷನಲ್ ಪ್ರಿಂಟರ್‌ಗಳ ಬಿಡುಗಡೆ:

ವಿಜಯ ದರ್ಪಣ ನ್ಯೂಸ್…. ಶಾರ್ಪ್‌ನಿಂದ ಮುಂದಿನ ಪೀಳಿಗೆಯ A3 ಕಲರ್ ಮತ್ತು ಮೊನೊ ಮಲ್ಟಿಫಂಕ್ಷನಲ್ ಪ್ರಿಂಟರ್‌ಗಳ ಬಿಡುಗಡೆ ಸ್ಮಾರ್ಟ್ ತಂತ್ರಜ್ಞಾನ ಮತ್ತು ಮಾನವ ಸಂಪರ್ಕದ ಬೆಸುಗೆ ~ ಸ್ಮಾರ್ಟ್, ಸುರಕ್ಷಿತ ಮತ್ತು ಪರಿಸರ-ಸ್ನೇಹಿ ಎಂಎಫ್‌ಪಿ (MFP) – ಆಧುನಿಕ ಕಚೇರಿಯ ಪ್ರಬಲ ಸಾಧನ ~ ~ ಸ್ಮಾರ್ಟ್ ಕಾರ್ಯವೈಖರಿಗೂ ಮೀರಿದ್ದು – ತಡೆರಹಿತ ಕ್ಲೌಡ್ ಸಂಯೋಜನೆ ಮತ್ತು ಸುಧಾರಿತ ಭದ್ರತೆಯ ಮೂಲಕ ವೈವಿಧ್ಯಮಯ ಕೆಲಸದ ಶೈಲಿಗಳ ಸಬಲೀಕರಣ ~ ಜುಲೈ 20, 2026 : ಶಾರ್ಪ್ ಬ್ಯುಸಿನೆಸ್ … Read more

ಎಸ್ ಬ್ರಾಂಡ್ಸ್’ ಸ್ವಾಧೀನದೊಂದಿಗೆ ಆಗ್ನೇಯ ಏಷ್ಯಾದಲ್ಲಿ ವಿಪ್ರೊ ಕನ್ಸ್ಯೂಮರ್ ಕೇರ್ ವಿಸ್ತರಣೆ

ವಿಜಯ ದರ್ಪಣ ನ್ಯೂಸ್…. ‘ಎಸ್ ಬ್ರಾಂಡ್ಸ್’ ಸ್ವಾಧೀನದೊಂದಿಗೆ ಆಗ್ನೇಯ ಏಷ್ಯಾದಲ್ಲಿ ವಿಪ್ರೊ ಕನ್ಸ್ಯೂಮರ್ ಕೇರ್ ವಿಸ್ತರಣೆ ಫಿಲಿಪೈನ್ಸ್‌ನ ಪ್ರಮುಖ ಪರ್ಸನಲ್ ಕೇರ್ ಸಂಸ್ಥೆ ‘ಎಸ್ ಬ್ರಾಂಡ್ಸ್’ ಸ್ವಾಧೀನದಿಂದಾಗಿ, ಕೆರಾಟಿನ್‌ಪ್ಲಸ್ (KERATINplus), ಆಲ್ಕೋಪ್ಲಸ್ , ಡಿಯೋಪ್ಲಸ್ ಮತ್ತು ಎಂಪ್ರೆಸ್ ಉತ್ಪನ್ನಗಳು ವಿಪ್ರೊ ಕನ್ಸ್ಯೂಮರ್ ಕೇರ್ ತೆಕ್ಕೆಗೆ ಸೇರ್ಪಡೆಯಾಗಲಿವೆ. ಬೆಂಗಳೂರು, ಜುಲೈ 21, 2026: ಫಿಲಿಪೈನ್ಸ್‌ನ ಪ್ರಮುಖ ಪರ್ಸನಲ್ ಕೇರ್ ಕಂಪನಿಯಾದ ‘ಎಸ್ ಬ್ರಾಂಡ್ಸ್ ಕನ್ಸ್ಯೂಮರ್ ಕೇರ್ ಇಂಕ್’ ನ ಶೇಕಡಾ 100ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಂತಿಮ ಒಪ್ಪಂದಕ್ಕೆ ಸಹಿ … Read more

Samsung Galaxy AI ಸಾಧನಗಳಲ್ಲಿ ‘Back to School’ ಆಫರ್‌ಗಳನ್ನು ಪ್ರಾರಂಭಿಸಿದೆ; ವಿದ್ಯಾರ್ಥಿಗಳಿಗೆ ಹೆಚ್ಚು ಸ್ಮಾರ್ಟ್ ಕಲಿಕೆಯನ್ನು ಇನ್ನಷ್ಟು ಸುಲಭಗೊಳಿಸುತ್ತದೆ

ವಿಜಯ ದರ್ಪಣ ನ್ಯೂಸ್…. Samsung Galaxy AI ಸಾಧನಗಳಲ್ಲಿ ‘Back to School’ ಆಫರ್‌ಗಳನ್ನು ಪ್ರಾರಂಭಿಸಿದೆ; ವಿದ್ಯಾರ್ಥಿಗಳಿಗೆ ಹೆಚ್ಚು ಸ್ಮಾರ್ಟ್ ಕಲಿಕೆಯನ್ನು ಇನ್ನಷ್ಟು ಸುಲಭಗೊಳಿಸುತ್ತದೆ ಜುಲೈ 22, 2026: Samsung India ಇಂದು ಸಂಪೂರ್ಣ Galaxy Ecosystem ನಲ್ಲಿ ‘Back to School’ ಆಫರ್‌ಗಳನ್ನು ಘೋಷಿಸಿದೆ. ಈ ಆಫರ್‌ಗಳ ಮೂಲಕ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದಾದ್ಯಂತ ಕಲಿಕೆ, ಸೃಜನಶೀಲತೆ ಮತ್ತು ಉತ್ಪಾದಕತೆಯನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾದ ಇತ್ತೀಚಿನ Galaxy AI ಆಧಾರಿತ ಸಾಧನಗಳನ್ನು ಸುಲಭವಾಗಿ ಪಡೆಯಬಹುದು. ‘Start School. Stand … Read more

ಮಧ್ಯವರ್ತಿಗಳ ಹಸ್ತಕ್ಷೇಪ ಇಲ್ಲದೆ ನೈಜ ರೈತರಿಗೆ ತಲುಪಿಸಿ : ಅಧಿಕಾರಿಗಳಿಗೆ ಶಾಸಕ ರವಿಕುಮಾ‌ರ್ ಸೂಚನೆ

ವಿಜಯ ದರ್ಪಣ ನ್ಯೂಸ್…. ಮಧ್ಯವರ್ತಿಗಳ ಹಸ್ತಕ್ಷೇಪ ಇಲ್ಲದೆ ನೈಜ ರೈತರಿಗೆ ತಲುಪಿಸಿ : ಅಧಿಕಾರಿಗಳಿಗೆ ಶಾಸಕ ರವಿಕುಮಾ‌ರ್ ಸೂಚನೆ ಶಿಡ್ಲಘಟ್ಟ : ಸರ್ಕಾರದ ಎಲ್ಲಾ ಯೋಜನೆಗಳು ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ಪಾರದರ್ಶಕವಾಗಿ ನೈಜ ರೈತರಿಗೆ ತಲುಪಬೇಕು ಎಂದು ಅಧಿಕಾರಿಗಳಿಗೆ ಶಾಸಕ ಬಿ.ಎನ್. ರವಿಕುಮಾ‌ರ್ ಸೂಚಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ರೇಷ್ಮೆ ಇಲಾಖೆ ಹಮ್ಮಿಕೊಂಡಿದ್ದ ರೇಷ್ಮೆ ಹುಳು ಸಾಕಾಣಿಕೆ ಫಲಾನುಭವಿಗಳಿಗೆ ಸಲಕರಣೆ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೇಷ್ಮೆ, ತೋಟಗಾರಿಕೆ ಹಾಗೂ ಕೃಷಿ ಇಲಾಖೆಗಳ ವಿವಿಧ ಯೋಜನೆಗಳ ಮಾಹಿತಿ ಪ್ರತಿಯೊಬ್ಬ … Read more