ವಿಜಯ ದರ್ಪಣ ನ್ಯೂಸ್….
ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿಯ ದೇವಾಲಯದ ಹುಂಡಿ ಎಣಿಕೆ

ತಾಂಡವಪುರ ಏಪ್ರಿಲ್ 16 ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿಯ ದೇವಾಲಯದಲ್ಲಿ ದಾಸೋಹ ಭವನದಲ್ಲಿ ಹುಂಡಿ ಎಣಿಕೆ ನಡೆಯಿತು.
2 ಕೋಟಿ 11 ಲಕ್ಷ 49, ಸಾವಿರ ಹಣ ಸಂಗ್ರಹವಾಗಿದೆ ಮತ್ತು ಎರಡುವರೆ ಕೆಜಿ ಬೆಳ್ಳಿ 58 ಗ್ರಾಂ ಚಿನ್ನ ಸೇರಿದಂತೆ
: 46 ವಿದೇಶಿ ಕರೆನ್ಸಿಗಳು ದೊರೆತಿದೆ ಎಂದು ದೇವಾಲಯದ ಕಾರ್ಯನಿರ್ವಾಧಿಕಾರಿ ಕೃಷ್ಣ ತಿಳಿಸಿದ್ದಾರೆ
ಏಣಿಕೆ ಕಾರ್ಯದಲ್ಲಿ ಬ್ಯಾಂಕ್ ಆಫ್ ಬರೋಡ ಸಿಬ್ಬಂದಿಗಳು ಮಹಿಳಾ ಸಂಘದ ಸದಸ್ಯರುಗಳು ದೇವಾಲಯದ ನೌಕರರು ಭಾಗಿಯಾಗಿದ್ದರು











