--Ads--

ಕೊಡಗು ಜಿಲ್ಲಾ ಸಾಹಿತ್ಯ ಸೌಹಾರ್ದ ಬಳಗ :ಏಳನೇ ಕವನ ಸ್ಪರ್ಧೆ 2026

On: September 11, 2026 11:51 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಕೊಡಗು ಜಿಲ್ಲಾ ಸಾಹಿತ್ಯ ಸೌಹಾರ್ದ ಬಳಗ :ಏಳನೇ ಕವನ ಸ್ಪರ್ಧೆ 2026

👨‍👩‍👧‍👦 ವಿಷಯ ನನ್ನ ಮಕ್ಕಳು ಹೇಗಿರಬೇಕು?

*ಮಕ್ಕಳು ಕೇವಲ ನಮ್ಮ ಮನೆಯ ಭವಿಷ್ಯವಲ್ಲ
*ಅವರು ನಾಳೆಯ ಸಮಾಜದ ಭವಿಷ್ಯ

*ನಮ್ಮ ಮಕ್ಕಳು ಹೇಗೆ ಬೆಳೆಯ ಬೇಕು?
*ಅವರಲ್ಲಿ ಯಾವ ಸಂಸ್ಕಾರವಿರಬೇಕು?
*ಹಿರಿಯರನ್ನು ಹೇಗೆ ಗೌರವಿಸಬೇಕು?
*ಮಾನವೀಯತೆಯನ್ನು ಹೇಗೆ ಬೆಳೆಸಿಕೊಳ್ಳಬೇಕು?
*ಜ್ಞಾನ ಪ್ರಾಮಾಣಿಕತೆ ಶಿಸ್ತು ಮತ್ತು ಕರುಣೆಯೊಂದಿಗೆ ಅವರು ಬದುಕಬೇಕು ಎಂದರೆ ನಾವು ಅವರನ್ನು ಹೇಗೆ ಬೆಳೆಸಬೇಕು? ಮುಂದೆ ಅವರು ಏನಾಗಬೇಕು?
ತಮ್ಮ ಕುಟುಂಬಕ್ಕೂ ಸಮಾಜಕ್ಕೂ, ನಾಡಿಗೂ ಹೇಗೆ ಬೆಳಕಾಗಬೇಕು?

*ನಿಮ್ಮ ಮನಸ್ಸಿನಲ್ಲಿರುವ ಈ ಕನಸುಗಳಿಗೆ ಅಕ್ಷರಗಳ ರೂಪ ನೀಡಿನಿಮ್ಮ ಮಕ್ಕಳ ಕುರಿತ ನಿಮ್ಮ ಆಶಯವನ್ನು ಒಂದು ಸುಂದರ ಕವನವಾಗಿ ಕಟ್ಟಿಕೊಡಿ.

ಸ್ಪರ್ಧೆಯ ವಿಶೇಷತೆ

*ಕನ್ನಡದ ಮೇಲಿನ ಪ್ರೀತಿ ಇರುವ ಪ್ರತಿಯೊಬ್ಬರಿಗೂ ಈ ವೇದಿಕೆ ಮುಕ್ತವಾಗಿದೆ.ಹೊಸದಾಗಿ ಕವನ ಬರೆಯಲು ಆರಂಭಿಸಿರುವ ಸಣ್ಣಪುಟ್ಟ ಬರಹಗಾರರಿಂದ ಹಿಡಿದು ಅನುಭವಿ ಕವಿಗಳವರೆಗೆ ತಮ್ಮ ಭಾವನೆಗಳನ್ನು ಕನ್ನಡದ ಮೂಲಕ ವ್ಯಕ್ತಪಡಿಸಲು ಇದೊಂದು ಅವಕಾಶ ಇಲ್ಲಿ ದೊಡ್ಡವರು ಸಣ್ಣವರು ಎಂಬ ಭೇದವಿಲ್ಲ, ಪ್ರತಿಭೆಗೆ ಅವಕಾಶ ಕನ್ನಡಕ್ಕೆ ಪ್ರೋತ್ಸಾಹ ಇದೇ ನಮ್ಮ ಆಶಯ*

ಸ್ಪರ್ಧೆಯ ನಿಯಮಗಳು

*ಕವನವು ಸ್ವತಃ ರಚಿತವಾಗಿರಬೇಕು ಸ್ವರಚಿತವಾಗಿರಬೇಕು.ಇತರರ ಕವನವನ್ನು ನಕಲು ಮಾಡಬಾರದು ಕವನವು ನೀಡಿರುವ ನನ್ನ ಮಕ್ಕಳು ಹೇಗಿರಬೇಕು? ಎಂಬ ವಿಷಯಕ್ಕೆ ಸಂಬಂಧಿಸಿರಬೇಕು
ನಿಮ್ಮ ಸ್ವಂತ ಅನುಭವ, ಭಾವನೆ ಕನಸು ಮತ್ತು ಚಿಂತನೆಗಳಿಗೆ ಆದ್ಯತೆ ನೀಡಿ. ಕವನ ಕಳುಹಿಸುವಾಗ ಏಳನೇ ಕವನ ಸ್ಪರ್ಧೆ ಎಂದು ಕಡ್ಡಾಯವಾಗಿ ನಮೂದಿಸಬೇಕು. ಕವನದೊಂದಿಗೆ ಕವಿಯ ಪೂರ್ಣ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ನಮೂದಿಸಬೇಕು.

ಸ್ಪರ್ಧೆಯ ನಿಯಮಗಳನ್ನು ಪಾಲಿಸದ ಕವನಗಳನ್ನು ಪರಿಗಣಿಸಲಾಗುವುದಿಲ್ಲ.

*ಕವನ ಬರೆಯಲು ಪ್ರಾರಂಭ, ಇಂದಿನಿಂದಲೇ ನಿಮ್ಮ ಕಲಮಿಗೆ ಚಾಲನೆ ನೀಡಿ

ಕೊನೆಯ ದಿನಾಂಕ 15-10-2026

*ಒಂದು ಕವನ ಬರೆಯಿರಿ ಒಂದು ಕನಸನ್ನು ಹಂಚಿಕೊಳ್ಳಿ
ನಾಳೆಯ ಮಕ್ಕಳಿಗಾಗಿ ನಿಮ್ಮ ಆಶಯವನ್ನು ದಾಖಲಿಸಿ*

*ಬಹುಶಃ ನಿಮ್ಮ ಕವನದಲ್ಲಿ ಬರೆದಿರುವ ಒಂದು ಸಾಲು ಒಂದು ಮಗುವಿನ ಬದುಕಿಗೆ ದಾರಿದೀಪವಾಗಬಹುದು

*ಕನ್ನಡ ಬರೆಯೋಣ ಕನ್ನಡದ ಹೊಸ ಬರಹಗಾರರನ್ನು ಪ್ರೋತ್ಸಾಹಿಸೋಣ ಸಾಹಿತ್ಯದ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸೋಣ*

🏆 *ಪ್ರೋತ್ಸಾಹಕ ಬಹುಮಾನಗಳು*
🥇 *ಪ್ರಥಮ ಬಹುಮಾನ*
*🥈 ದ್ವಿತೀಯ ಬಹುಮಾನ*
*🥉 ತೃತೀಯ ಬಹುಮಾನ*

*ಆಯೋಜಕರು*

*ಎಂ.ಎಂ. ದಾವೂದ್*
*ಸಂಸ್ಥಾಪಕರು ಕೊಡಗು ಜನ ಅಭಿವೃದ್ಧಿ ಸಮಿತಿ*
📞 *9945375180*

*ಸೆಬಾಸ್ಟಿನ್*
*ಸಂಸ್ಥಾಪಕರು, ಕೊಡಗು ಜಿಲ್ಲಾ ಸಾಹಿತ್ಯ ಸೌಹಾರ್ದ ಬಳಗ*
📞 *09482022020*

*ಶಬೀರ್ ಎ.*
*ಸಂಘಟನಾ ಕಾರ್ಯದರ್ಶಿ ಕೊಡಗು ಜನ ಅಭಿವೃದ್ಧಿ ಸಮಿತಿ*
📞 *+91 98805 63190*

*ಅಕ್ಷರದಿಂದ ಭಾವನೆ*
*ಭಾವನೆಯಿಂದ ಸಾಹಿತ್ಯ*
*ಸಾಹಿತ್ಯದಿಂದ ಸಮಾಜದಲ್ಲಿ ಬೆಳಕು*

WhatsApp

Join Now

Telegram

Join Now

Instagram

Join Now