ಹಾಪ್ಕಾಮ್ಸ್ಗೆ ಸರ್ಕಾರದಿಂದ 12 ಕೋಟಿ ರೂ. ದುಡಿಯುವ ‘ಬಂಡವಾಳ ಕೋಡಿಸಲಾಗಿದೆ : ಸಚಿವ ಡಾ.ಎಂ.ಸಿ. ಸುಧಾಕರ್
ವಿಜಯ ದರ್ಪಣ ನ್ಯೂಸ್…. ಹಾಪ್ಕಾಮ್ಸ್ಗೆ ಸರ್ಕಾರದಿಂದ 12 ಕೋಟಿ ರೂ. ದುಡಿಯುವ ‘ಬಂಡವಾಳ ಕೋಡಿಸಲಾಗಿದೆ : ಸಚಿವ ಡಾ.ಎಂ.ಸಿ. ಸುಧಾಕರ್ ಶಿಡ್ಲಘಟ್ಟ : ನಷ್ಟದಲ್ಲಿದ್ದ ಹಾಪ್ಕಾಮ್ಸ್ಗೆ 6 ತಿಂಗಳ ಹಿಂದೆ 12 ಕೋಟಿ ರೂ.ಗಳು ದುಡಿಯುವ ‘ಬಂಡವಾಳವನ್ನು ಸರ್ಕಾರದಿಂದ ಕೊಡಿಸಲಾಗಿದೆ ಇದರಿಂದ ವಿವಿಧ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಮಂತ್ರಿ ಡಾ.ಎಂ.ಸಿ.ಸುಧಾಕರ್ ತಿಳಿಸಿದರು. ಬೆಂಗಳೂರಿನ ಗೃಹ ಕಚೇರಿಯಲ್ಲಿ ಭೇಟಿಯಾದ ಹಾಪ್ಕಾಮ್ ನ ನೂತನ ಅಧ್ಯಕ್ಷ ಮುತ್ತೂರು ಚಂದ್ರೇಗೌಡ ಅವರೊಂದಿಗೆ ಹಾಪ್ಕಾಮ್ಸ್ನ ಕಾರ್ಯ ಚಟುವಟಿಕೆಗಳು, ನಷ್ಟದಲ್ಲಿರುವ … Read more





