ಲೋಕಾಯುಕ್ತ ದಾಳಿ: ಸಹಾಯಕ ಔಷಧ ನಿಯಂತ್ರಕಿ ಬಂಧನ
ವಿಜಯ ದರ್ಪಣ ನ್ಯೂಸ್….. ಲೋಕಾಯುಕ್ತ ದಾಳಿ: ಸಹಾಯಕ ಔಷಧ ನಿಯಂತ್ರಕಿ ಬಂಧನ ಕೋಲಾರ: ಲಂಚದ ಹಣದೊಂದಿಗೆ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ ಸಹಾಯಕ ಔಷಧ ನಿಯಂತ್ರಕಿಯನ್ನು ಲೋಕಾಯುಕ್ತ ಪೊಲೀಸರು ಬರೋಬ್ಬರಿ 15 ಕಿಲೋಮೀಟರ್ ಬೆನ್ನಟ್ಟಿ ಸಿನಿಮೀಯ ಶೈಲಿಯಲ್ಲಿ ಬಂಧಿಸಿರುವ ಘಟನೆ ಮಂಗಳವಾರ ನಡೆದಿದೆ. ಕೋಲಾರದ ಸಹಾಯಕ ಔಷಧ ನಿಯಂತ್ರಕಿ ಜೆ. ಶ್ಯಾಮಲಾ, ನಿವೃತ್ತ ‘ಡಿ’ ಗ್ರೂಪ್ ನೌಕರ ಶ್ರೀನಿವಾಸ್ ಮತ್ತು ಚಾಲಕ ಮಹಾಂತೇಶ್ ಬಂಧಿತ ಆರೋಪಿಗಳು. ಟೇಕಲ್ ಮೂಲದ ಔಷಧ ಅಂಗಡಿ ಮಾಲೀಕರೊಬ್ಬರು ತಮ್ಮ ಅಂಗಡಿಯನ್ನು ಬೇರೆಡೆಗೆ ಸ್ಥಳಾಂತರಿಸಲು … Read more





