ಜಲ ಮೂಲಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ

ವಿಜಯ ದರ್ಪಣ ನ್ಯೂಸ್….. ಜಲ ಮೂಲಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ ಶಿಡ್ಲಘಟ್ಟ : ಜಲ ಮೂಲಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ಮಳೆಗಾಲವು ಜೂನ್‌ ನಿಂದ ಪ್ರಾರಂಭವಾಗಲಿದ್ದು, ಅದಕ್ಕೂ ಮುನ್ನ ಜಿಲ್ಲೆಯ ಜಲಮೂಲಗಳನ್ನು ಸಿದ್ಧತೆ ಮಾಡುವುದರ ಮೂಲಕ, ನೀರು ಶೇಖರಣೆ ಮಾಡಿ ಇಂಗುವಂತೆ ಮಾಡಬೇಕು ಎಂದು ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ ತಿಳಿಸಿದರು. ತಾಲ್ಲೂಕು ಪಂಚಾಯತಿ,ತಾಲ್ಲೂಕು ಆರೋಗ್ಯ ಇಲಾಖೆ, ಗ್ರಾಮ ಪಂಚಾಯತಿ ವತಿಯಿಂದ ಹಮ್ಮಿಕೊಂಡಿದ್ದ ಸಾದಿಲಮ್ಮ ಕಲ್ಯಾಣಿ ಸ್ವಚ್ಛತಾ ಆಂದೋಲನವನ್ನು ಉದ್ಘಾಟಿಸಿ ಅವರು … Read more

ಪ್ರತಿಯೊಬ್ಬರಲ್ಲಿಯೂ ಪುಸ್ತಕ ಸಂಸ್ಕೃತಿ ಬೆಳೆಸುವ ಅಗತ್ಯತೆ : ಎಸ್.ವಿ.ನಾಗರಾಜರಾವ್ 

ವಿಜಯ ದರ್ಪಣ ನ್ಯೂಸ್… ಪ್ರತಿಯೊಬ್ಬರಲ್ಲಿಯೂ ಪುಸ್ತಕ ಸಂಸ್ಕೃತಿ ಬೆಳೆಸುವ ಅಗತ್ಯತೆ : ಎಸ್.ವಿ.ನಾಗರಾಜರಾವ್  ಶಿಡ್ಲಘಟ್ಟ : ಜನರು ಕನ್ನಡ ಭಾಷೆ ಮಾತನಾಡಿದಾಗ ಮಾತ್ರ ಸಾವಿರಾರು ವರ್ಷಗಳ ಕಾಲ ಉಳಿಯಬಲ್ಲದು ಪ್ರತಿಯೊಬ್ಬರಲ್ಲಿಯೂ ಪುಸ್ತಕ ಸಂಸ್ಕೃತಿ ಬೆಳೆಸುವ ಅಗತ್ಯತೆ ಇದೆ ಎಂದು ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜರಾವ್ ತಿಳಿಸಿದರು. ನಗರದ ಸಂಗೀತ ವಿದೂಷಿ ಮಂಜುಳಾ ಜಗದೀಶ್ ಅವರ ಮನೆಯಲ್ಲಿ ತಾಲ್ಲೂಕು ಕಸಾಪದಿಂದ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮನೆ,ಮನಗಳಿಗೆ ಕನ್ನಡ ಸಾಹಿತ್ಯವನ್ನು ತಲುಪಿಸುವ ಗುರಿ ಹೊಂದಿರುವ ಕಸಾಪ ಮನೆಯಂಗಳದಲ್ಲಿ … Read more

ಜಾತಿ ರಹಿತ ಪ್ರಜಾಪ್ರಭುತ್ವ ವ್ಯವಸ್ಥೆ ಅಗತ್ಯ: ಬಿ.ಸೋಮಶೇಖರ್‌

ವಿಜಯ ದರ್ಪಣ ನ್ಯೂಸ್….. ಜಾತಿ ರಹಿತ ಪ್ರಜಾಪ್ರಭುತ್ವ ವ್ಯವಸ್ಥೆ ಅಗತ್ಯ: ಬಿ.ಸೋಮಶೇಖರ್‌  ತಾಂಡವಪುರ ಏಪ್ರಿಲ್ 1 ಜಾತಿ ರಹಿತ ಪ್ರಜಾಪ್ರಭುತ್ವ ವ್ಯವಸ್ಥೆ ಇಂದಿನ ಅಗತ್ಯ ಎಂದು ಮಾಜಿ ಸಚಿವ ಬಿ.ಸೋಮಶೇಖರ್ ಹೇಳಿದರು. ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ತಿ.ನರಸೀಪುರ ತಾಲೂಕು ಚಾಮರಾಜನಗರ ಲೋಕಸಭಾ ವ್ಯಾಪ್ತಿಗೆ ಬರುವ ಯಾಚೇನಹಳ್ಳಿಯ ನನ್ನವ್ವ ಸಾಂಸ್ಕೃತಿಕ ಕಲಾತಂಡದಿಂದ ಕನ್ನಡ ರಾಜ್ಯೋತ್ಸವ, ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಆಯೋಜಿಸಿದ್ದ ಅಂಬೇಡ್ಕರ್ ಮತ್ತು ಸಂವಿಧಾನ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲವನ್ನೂ ಜಾತಿಯಿಂದ ನೋಡುವ ಮನೋಭಾವ ಹೋಗಬೇಕು. … Read more

ತ್ರಿವಿಧ ದಾಸೋಹಿ ಶ್ರೀಶಿವಕುಮಾರಸ್ವಾಮಿಗಳ 119ನೇ ಜಯಂತಿ ಆಚರಣೆ 

ವಿಜಯ ದರ್ಪಣ ನ್ಯೂಸ್….. ತ್ರಿವಿಧ ದಾಸೋಹಿ ಶ್ರೀಶಿವಕುಮಾರಸ್ವಾಮಿಗಳ 119ನೇ ಜಯಂತಿ ಆಚರಣೆ  ಶಿಡ್ಲಘಟ್ಟ : ನಗರದ ಶ್ರೀಶಿವಕುಮಾರಸ್ವಾಮಿ ವೃತ್ತದಲ್ಲಿನ ಶ್ರೀನಗರೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀಶಿವಕುಮಾರಸ್ವಾಮಿಗಳ ಭಾವಚಿತ್ರವಿಟ್ಟು ಪುಷ್ಪ ನಮನ ಸಲ್ಲಿಸಿದರು. ತ್ರಿವಿಧ ದಾಸೋಹಿ ಶ್ರೀಶಿವಕುಮಾರಸ್ವಾಮಿಗಳ 119ನೇ ಜಯಂತಿಯನ್ನು ನಗರದ ಶ್ರೀಶಿವಕುಮಾಸ್ವಾಮಿ ವೃತ್ತ(ಹೂವಿನ ವೃತ್ತ)ದಲ್ಲಿ ಆಚರಿಸಲಾಯಿತು. ನಡೆದಾಡುವ ದೇವರು ಶ್ರೀಶಿವಕುಮಾರ ಸ್ವಾಮಿಗಳ ಅವರ ಸೇವೆಯಷ್ಟೆ ಅವರ ಶಿಸ್ತು, ಶ್ರದ್ದೆ, ಸಮಯ ಪ್ರಜ್ಞೆ ಮತ್ತು ಆಧ್ಯಾತ್ಮಿಕತೆಯು ನಮ್ಮೆಲ್ಲರಿಗೂ ಇಂದಿಗೂ ಮುಂದೆಯೂ ಮಾದರಿಯೂ ಪ್ರೇರಣೆಯೂ ಆಗಿರುತ್ತದೆ ಎಂದು ನಗರ್ತ ಮಂಡಳಿಯ ಅಧ್ಯಕ್ಷ … Read more

ಭಾರತದಲ್ಲಿ ಅನಿಮೆ ಹವಾ: 3 ಕೋಟಿ ರೂಪಾಯಿ ಬಹುಮಾನದೊಂದಿಗೆ ಗಿನ್ನೆಸ್ ದಾಖಲೆಯ ಗುರಿ ಹೊಂದಿರುವ ‘ದಿ ಜೈಂಟ್ ಹಂಟ್’

ವಿಜಯ ದರ್ಪಣ ನ್ಯೂಸ್….. ಭಾರತದಲ್ಲಿ ಅನಿಮೆ ಹವಾ: 3 ಕೋಟಿ ರೂಪಾಯಿ ಬಹುಮಾನದೊಂದಿಗೆ ಗಿನ್ನೆಸ್ ದಾಖಲೆಯ ಗುರಿ ಹೊಂದಿರುವ ‘ದಿ ಜೈಂಟ್ ಹಂಟ್’ ಬೆಂಗಳೂರು, ಏಪ್ರಿಲ್ 1, 2026: ಭಾರತದ ಸೃಜನಶೀಲ ಶಿಕ್ಷಣ ಕ್ಷೇತ್ರದ ಪ್ರವರ್ತಕ ಸಂಸ್ಥೆಯಾದ ಇಮೇಜ್ ಇನ್ಫೋಟೈನ್ಮೆಂಟ್ ಲಿಮಿಟೆಡ್ (ಇಮೇಜ್ ಗ್ರೂಪ್ ಆಫ್ ಕಂಪನೀಸ್), ಇಂದು ‘ದಿ ಜೈಂಟ್ ಹಂಟ್’ ಎಂಬ ವಿಶಿಷ್ಟ ಜಾಗತಿಕ ಅನಿಮೆ ಮತ್ತು ಮಂಗಾ ಕಲಾ ಸ್ಪರ್ಧೆಯನ್ನು ಘೋಷಿಸಿದೆ. ಇದರೊಂದಿಗೆ ‘ವಿಶ್ವದ ಅತಿದೊಡ್ಡ ಅನಿಮೆ ಕಲಾ ಸ್ಪರ್ಧೆ’ಗಾಗಿ ಅಧಿಕೃತ ಗಿನ್ನೆಸ್ … Read more

ಕರ್ನಾಟಕದ ಶೈಕ್ಷಣಿಕ ಭಾಷಾನೀತಿ……

ವಿಜಯ ದರ್ಪಣ ನ್ಯೂಸ್….. ಕರ್ನಾಟಕದ ಶೈಕ್ಷಣಿಕ ಭಾಷಾನೀತಿ…… ಭಾಷೆ, ಪ್ರಾದೇಶಿಕತೆ, ರಾಷ್ಟ್ರೀಯತೆ ಮತ್ತು ಧರ್ಮದ ಸಂಘರ್ಷ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳ ಸ್ವಾರ್ಥದ ಅನುಕೂಲಕರ ರಾಜಕೀಯ….. ಕನ್ನಡ ತಾಯಿ ಭಾಷೆ. ಅದಕ್ಕೆ ಸದಾ ಮೊದಲನೆಯ ಸ್ಥಾನ. ಎರಡನೆಯದು ಇಂಗ್ಲೀಷ್, ವ್ಯಾವಹಾರಿಕತೆ, ಉದ್ಯೋಗ, ಜ್ಞಾನಾರ್ಜನೆ ಮತ್ತು ಬಹುತೇಕ ವಿಶ್ವ ಮಾನ್ಯತೆ ಪಡೆದ ಮಾಹಿತಿಯ ಕಣಜವಾಗಿರುವ ಭಾಷೆ.. ಉರ್ದು, ಸಂಸ್ಕೃತ ಕೆಲವು ಸಮುದಾಯಗಳಿಗೆ ಮಾತ್ರ ಸೀಮಿತ…. ಹಿಂದಿ ಭಾರತದ ಬಹುಸಂಖ್ಯಾತ ಜನರ ಭಾಷೆಯಾದರೂ ಉದ್ಯೋಗ ಮತ್ತು ರಾಜಕೀಯ ದೃಷ್ಟಿಯಿಂದ ಅತ್ಯಂತ … Read more

ಮೆಗಾ ಲೋಕ್ ಅದಾಲತ್‌ನಲ್ಲಿ 85907 ಪ್ರಕರಣಗಳು ಇತ್ಯರ್ಥ: ಜಿಲ್ಲಾ ನ್ಯಾಯಾಧೀಶೆ ಜಿ.ಪ್ರಭಾವತಿ

ವಿಜಯ ದರ್ಪಣ ನ್ಯೂಸ್….. ಮೆಗಾ ಲೋಕ್ ಅದಾಲತ್‌ನಲ್ಲಿ 85907 ಪ್ರಕರಣಗಳು ಇತ್ಯರ್ಥ: ಜಿಲ್ಲಾ ನ್ಯಾಯಾಧೀಶೆ ಜಿ.ಪ್ರಭಾವತಿ ಚಾಮರಾಜನಗರ: ಸರ್ವರಿಗೂ ನ್ಯಾಯ ಒದಗಿಸುವ ಪರಿಕಲ್ಪನೆಯಡಿ ನಡೆದ ಈ ವರ್ಷದ ಮೊದಲ ಮೆಗಾ ಲೋಕ್ ಅದಾಲತ್‌ನಲ್ಲಿ ನ್ಯಾಯಾಲಯದ 2950 ಹಾಗೂ 82957 ವ್ಯಾಜ್ಯಪೂರ್ವ ಸೇರಿ ದಂತೆ ಒಟ್ಟು 85907 ಪ್ರಕರಣಗಳು ಇತ್ಯರ್ಥ ಗೊಂಡಿವೆ ಎಂದು ಪ್ರಧಾನ ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಜಿ. ಪ್ರಭಾವತಿ ಅವರು ತಿಳಿಸಿದರು. ನಗರದ ಜಿಲ್ಲಾ ನ್ಯಾಯಾಲಯದ 2ಮಹಡಿ … Read more