ಹರಿಕಥೆ ದಾಸರೊಳಗೊಬ್ಬ ಸಮಾಜ ಚಿಕಿತ್ಸಕ!

ವಿಜಯ ದರ್ಪಣ ನ್ಯೂಸ್…. ಹರಿಕಥೆ ದಾಸರೊಳಗೊಬ್ಬ ಸಮಾಜ ಚಿಕಿತ್ಸಕ! ಜನ ಕೆಡುಕು ಮಾಡದಿರಲಿ ಹಾಗೂ ಅವರು ಸದ್ಗುಣ ಸಂಪನ್ನತೆ ಬೆಳೆಸಿಕೊಳ್ಳಲಿ ಎಂದು ಈ ಪುರಾಣ, ಪುಣ್ಯ ಕಥೆಗಳನ್ನು ಪ್ರಾಯಶಃ ಹೆಣೆಯ ಲಾಗಿದ್ದಿರಬಹುದು. ಅಂದಿನ ಸಮಾಜಕ್ಕೆ ಇವು ನೀಡಿರುವ ಕೊಡುಗೆ ಅಪಾರವಾದು ದ್ದಾದರೂ, ಅದೇ ಕಾಲಕ್ಕೆ ಈ ಕಥೆಗಳು ಮೌಡ್ಯ ಕಂದಾಚಾ ರಗಳನ್ನು ಬಿತ್ತಿ ಬೆಳೆಸುವಲ್ಲಿಯೂ ತಮ್ಮ ಪಾಲು ನೀಡಿವೆ. ಅದೇನೇ ಆದರೂ ಬಲು ಹಿಂದಿನಿಂ ದಲೂ ಎಲ್ಲ ರೀತಿಯ ‘ಕಥೆ’ಗಳು ನಮ್ಮ ಜನ ಜೀವನದಲ್ಲಿ ಹಾಸುಹೊಕ್ಕಿವೆ. ಅದರಲ್ಲೂ … Read more

ವಿಜೃಂಭಣೆಯಿಂದ ನಡೆದ ಶ್ರೀ ಕರಗದಮ್ಮ  ಹೂವಿನ ಕರಗ ಮಹೋತ್ಸವ 

ವಿಜಯ ದರ್ಪಣ ನ್ಯೂಸ್….. ವಿಜೃಂಭಣೆಯಿಂದ ನಡೆದ ಶ್ರೀ ಕರಗದಮ್ಮ  ಹೂವಿನ ಕರಗ ಮಹೋತ್ಸವ    ಶಿಡ್ಲಘಟ್ಟ : ನಗರದ ಮುತ್ತೂರು ಬೀದಿಯಲ್ಲಿರುವ ಶ್ರೀ ಕರಗದಮ್ಮ ದೇವಿಯ ಐತಿಹಾಸಿಕ ಹೂವಿನ ಕರಗ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಕರಗದ ಪ್ರಯುಕ್ತ ದೇವಾಲಯವನ್ನು ವಿವಿಧ ವಿದ್ಯುತ್ ದೀಪ ಹಾಗೂ ವಿಶೇಷ ಹೂವುಗಳಿಂದ ಅಲಂಕರಿಸಲಾಗಿತ್ತು ,ಪೂಜಾ ಕಾರ್ಯಗಳು ಮಹಾ ಮಂಗಳಾರತಿ ಮಾಡಿ ತೀರ್ಥ, ಪ್ರಸಾದ ವಿನಿಯೋಗ ನಡೆಯಿತು,ಸಂಪ್ರದಾಯದಂತೆ ಪೂಜೆ ಪುನಸ್ಕಾರ ನೆರವೇರಿಸಿದ ನಂತರ ಹೂವಿನ ಕರಗಕ್ಕೆ ಚಾಲನೆ ನೀಡಲಾಯಿತು. ಕೋಲಾರದ ರಾಜಕಲ್ಲಹಳ್ಳಿಯ ಪ್ರತಾಪ್ … Read more

ತಾಂಡವಪುರಗ್ರಾಮದಲ್ಲಿ  ಉದ್ಯೋಗ ಮೇಳದಲ್ಲಿ  ನಿರುದ್ಯೋಗಿ ಯುವಕರು ಯುವತಿಯರು ನೋಂದಣಿ

ವಿಜಯ ದರ್ಪಣ ನ್ಯೂಸ್…. ತಾಂಡವಪುರಗ್ರಾಮದಲ್ಲಿ  ಉದ್ಯೋಗ ಮೇಳದಲ್ಲಿ  ನಿರುದ್ಯೋಗಿ ಯುವಕರು ಯುವತಿಯರು ನೋಂದಣಿ ತಾಂಡವಪುರ ಏಪ್ರಿಲ್ 2 ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಕೆಂಪಿ ಸಿದ್ದನ ಹುಂಡಿಗ್ರಾಮದಲ್ಲಿ ಹಾಗೂ ತಾಂಡಮಾಪುರ ಗ್ರಾಮದಲ್ಲಿ ಮಿನಿ ಉದ್ಯೋಗ ಮೇಳದಲ್ಲಿ ಸುಮಾರು ನೂರಕ್ಕೂ ಹೆಚ್ಚು ನಿರುದ್ಯೋಗಿ ಯುವಕರು ಯುವತಿಯರು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ … Read more

ಮೆಲ್ಬೋರ್ನ್ ನಲ್ಲಿ  ಸೀಕಲ್ ರಾಮಚಂದ್ರಗೌಡರಿಗೆ “ಮಣ್ಣಿನ ಮಗ” ಪ್ರಶಸ್ತಿ ಪ್ರಧಾನ 

ವಿಜಯ ದರ್ಪಣ ನ್ಯೂಸ್….. ಮೆಲ್ಬೋರ್ನ್ ನಲ್ಲಿ  ಸೀಕಲ್ ರಾಮಚಂದ್ರಗೌಡರಿಗೆ “ಮಣ್ಣಿನ ಮಗ” ಪ್ರಶಸ್ತಿ ಪ್ರಧಾನ  ಶಿಡ್ಲಘಟ್ಟ : ಆಸ್ಟ್ರೇಲಿಯಾದ ಮೆಲ್ಬೊರ್ನ್‌ ಕನ್ನಡ ಸಂಘ ಮತ್ತು ಒಕ್ಕಲಿಗ ಯುವ ಬ್ರಿಗೇಡ್ ನೀಡುವ ಪ್ರತಿಷ್ಠಿತ “ಮಣ್ಣಿನ ಮಗ” ಪ್ರಶಸ್ತಿಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಅವರಿಗೆ ನೀಡಿ ಗೌರವಿಸಲಾಗಿದೆ. ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆ ಪುರಸ್ಕರಿಸಿ ಸೀಕಲ್ ರಾಮಚಂದ್ರಗೌಡ ಅವರಿಗೆ ಆಸ್ಟ್ರೇಲಿಯಾದ ಮೆಲ್ಬೊರ್ನ್‌ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ … Read more

ಶ್ರೀಯೋಗಿ ದ್ಯಾವಪ್ಪನವರ ಜಯಂತೋತ್ಸವದಲ್ಲಿ  ರೈತರಿಂದ ಎತ್ತುಗಳ ಅದ್ದೂರಿ ಮೆರವಣಿಗೆ 

ವಿಜಯ ದರ್ಪಣ ನ್ಯೂಸ್….. ಶ್ರೀಯೋಗಿ ದ್ಯಾವಪ್ಪನವರ ಜಯಂತೋತ್ಸವದಲ್ಲಿ  ರೈತರಿಂದ ಎತ್ತುಗಳ ಅದ್ದೂರಿ ಮೆರವಣಿಗೆ  ಶಿಡ್ಲಘಟ್ಟ : ತಾಲ್ಲೂಕಿನ ಜಯಂತಿ ಗ್ರಾಮದ ದ್ಯಾವಪ್ಪನಗುಡಿಯ ಶ್ರೀಯೋಗಿ ದ್ಯಾವಪ್ಪನವರ ಜಯಂತೋತ್ಸವದಲ್ಲಿ ಸುತ್ತಮುತ್ತಲ ಗ್ರಾಮಗಳ ರೈತರಿಂದ ಎತ್ತುಗಳ ಅದ್ದೂರಿ ಮೆರವಣಿಗೆ ನಡೆಯಿತು. ಎತ್ತುಗಳ ಅದ್ದೂರಿ ಮೆರವಣಿಗೆಗೆ ತಹಶೀಲ್ದಾರ್ ಗಗನ ಸಿಂಧು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖ‌ರ್ ಅವರು ಚಾಲನೆ ನೀಡಿದರು. ಗ್ರಾಮಸ್ಥರಿಂದ ಕೋಲಾಟ ನೃತ್ಯ ನಡೆಯಿತು,ಶ್ರೀ ಯೋಗಿ ದ್ಯಾವಪ್ಪನವರ ದೇವಸ್ಥಾನದ ಬಳಿ ನಡೆದ … Read more

ಅದ್ದೂರಿಯಾಗಿ ನಡೆದ ಶ್ರೀಗಂಗಾದೇವಿ ಅಮ್ಮನವರ ರಥೋತ್ಸವ

ವಿಜಯ ದರ್ಪಣ ನ್ಯೂಸ್… ಅದ್ದೂರಿಯಾಗಿ ನಡೆದ ಶ್ರೀಗಂಗಾದೇವಿ ಅಮ್ಮನವರ ರಥೋತ್ಸವ   ಶಿಡ್ಲಘಟ್ಟ : ತಾಲ್ಲೂಕಿನ ಮೇಲೂರು ಗ್ರಾಮದ ಸುಪ್ರಸಿದ್ಧ ಶ್ರೀಗಂಗಾದೇವಿ ಅಮ್ಮನವರ ರಥೋತ್ಸವವು ಅದ್ದೂರಿಯಾಗಿ ನೆರವೇರಿತು, ವಿವಿಧ ಜಾನಪದ ಕಲಾತಂಡಗಳು, ತಮಟೆಗಳ ವಾದನ, ಗಾರುಡಿ ಬೊಂಬೆಗಳ ನರ್ತನಗಳು ನೋಡುಗರ ಕಣ್ಮನ ಸೆಳೆದವು. ರಥೋತ್ಸವದ ಅಂಗವಾಗಿ ದೇವಾಲಯವನ್ನು ಜೋಳದ ತೆನೆಗಳು ಹಾಗೂ ವಿವಿಧ ಹೂವುಗಳಿಂದ ಶೃಂಗಾರ ಮಾಡಲಾಗಿತ್ತು. ಹೋಮ ,ಹವನ ಹಾಗುಬಲೋಕ ಕಲ್ಯಾಣಾರ್ಥವಾಗಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು, ಶ್ರೀ ಗಂಗಾದೇವಿಗೆ ಅಮ್ಮನವರಿಗೆ ವಿಶೇಷ ಹೂವಿನ ಅಲಂಕಾರಗಳೊಂದಿಗೆ … Read more

ಎಲ್ಲರ ಒಮ್ಮತದಿಂದ ಮಹನಿಯರ ಜಯಂತಿ ಆಚರಣೆ:ಸಚಿವ ಕೆ.ಹೆಚ್ ಮುನಿಯಪ್ಪ

ವಿಜಯ ದರ್ಪಣ ನ್ಯೂಸ್… ಎಲ್ಲರ ಒಮ್ಮತದಿಂದ ಮಹನಿಯರ ಜಯಂತಿ ಆಚರಣೆ:ಸಚಿವ ಕೆ.ಹೆಚ್ ಮುನಿಯಪ್ಪ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ. ಏ.02 : ಡಾ. ಬಾಬು ಜಗಜೀವನ್ ರಾಮ್ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಅವರುಗಳ ಜಯಂತಿಯನ್ನು ಸಮಾಜದ ಮುಖಂಡರ ಎಲ್ಲರ ಒಮ್ಮತದಿಂದ ಜಿಲ್ಲಾ ಮಟ್ಟದಲ್ಲಿ ಅರ್ಥಪೂರ್ಣವಾಗಿ, ವಿಜ್ರಂಭಣೆಯಿಂದ ಆಚರಿಸಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು. ದೇವನಹಳ್ಳಿ ತಾಲ್ಲೂಕಿನ … Read more

ನವಿಲೂರು ಗ್ರಾಮ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ

ವಿಜಯ ದರ್ಪಣ ನ್ಯೂಸ್….. ನವಿಲೂರು ಗ್ರಾಮ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ತಾಂಡವಪುರ ಏಪ್ರಿಲ್ ಒಂದು ಗ್ರಾಮ ಪಂಚಾಯಿತಿ ಉತ್ತಮ ಆಡಳಿತ ಸಂಸ್ಥೆಯಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವ ಗ್ರಾಮ ಪಂಚಾಯಿತಿಯನ್ನು ಗುರುತಿಸಿ ರಾಜ್ಯ ಸರ್ಕಾರವು ಕೂಡ ಮಾಡುವ 2024 ಮತ್ತು 2025 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಮೈಸೂರು ಜಿಲ್ಲೆ, ನಂಜನಗೂಡು ತಾಲ್ಲೂಕು, ನವಿಲೂರು ಗ್ರಾಮ ಪಂಚಾಯಿತಿ ಆಯ್ಕೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತವರು ಜಿಲ್ಲೆಯು ಆಗಿರುವ ನಂಜನಗೂಡು ತಾಲೂಕು ನವಿಲೂರು ಗ್ರಾಮ ಪಂಚಾಯಿತಿ ಸ್ಥಳೀಯ … Read more

ಜಿಲ್ಲಾ ಕಸಾಪ ವತಿಯಿಂದ  ಡಾ ಶಿವಕುಮಾರ್ ಸ್ವಾಮೀಜಿ ಮತ್ತು ಕವಿಯತ್ರಿ ಅಕ್ಕಮಹಾದೇವಿ ಜನ್ಮ ದಿನಾಚರಣೆ ಆಚರಣೆ 

ವಿಜಯ ದರ್ಪಣ ನ್ಯೂಸ್…… ಜಿಲ್ಲಾ ಕಸಾಪ ವತಿಯಿಂದ  ಡಾ ಶಿವಕುಮಾರ್ ಸ್ವಾಮೀಜಿ ಮತ್ತು ಕವಿಯತ್ರಿ ಅಕ್ಕಮಹಾದೇವಿ ಜನ್ಮ ದಿನಾಚರಣೆ ಆಚರಣೆ  ದೇವನಹಳ್ಳಿ : ನಗರದ ಪರ್ವತಪುರ ರಸ್ತೆಯಲ್ಲಿರುವ ಶ್ರೀ ಬನಶಂಕರಿ ಐಟಿಐ ಕಾಲೇಜಿನಲ್ಲಿ ನಮ್ಮ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪರಮ ಪೂಜ್ಯಶ್ರೀ ಶ್ರೀ ಶ್ರೀ ಡಾ. ಶಿವಕುಮಾರ್ ಸ್ವಾಮೀಜಿಯವರ ಮತ್ತು ಪ್ರಥಮ ಕವಿಯತ್ರಿ ಅಕ್ಕಮಹಾದೇವಿಯವರ ಜನ್ಮ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು. ಸ್ವಾಮೀಜಿಯವರ ಕುರಿತು ಸಾಹಿತಿ ಶರಣಯ್ಯ ಹಿರೇಮಠ ಮತ್ತು ಅಕ್ಕನವರನ್ನು ಕುರಿತು ಜಿಲ್ಲಾ ಕಸಾಪ … Read more

ಸರ್ಕಾರ ಯೋಜನೆ ರೂಪಿಸಲು ಜನಗಣತಿ ಸಹಕಾರಿ ಜಿಲ್ಲಾಧಿಕಾರಿ: ಲಕ್ಷ್ಮೀಕಾಂತ ರೆಡ್ಡಿ

ವಿಜಯ ದರ್ಪಣ ನ್ಯೂಸ್…. ಸರ್ಕಾರ ಯೋಜನೆ ರೂಪಿಸಲು ಜನಗಣತಿ ಸಹಕಾರಿ ಜಿಲ್ಲಾಧಿಕಾರಿ: ಲಕ್ಷ್ಮೀಕಾಂತ ರೆಡ್ಡಿ ತಾಂಡವಪುರ ಏಪ್ರಿಲ್ ಒಂದು: ಜನಗಣತಿಯಿಂದ ಜನರ ಜೀವನದ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಅನುಕೂಲವಾಗಿದ್ದು, ಇದರಿಂದ ಸರ್ಕಾರ ಹೊಸ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗಲಿದೆ. ಸಾರ್ವಜನಿಕರು ಜನಗಣತಿಯ ಗಣತಿದಾರರಿಗೆ ನಿಖರ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ‌ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿದರು. ಜನಗಣತಿಯು ಎರಡು ಹಂತದಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ಮನೆ ಪಟ್ಟಿ ಅಥವಾ ಮನೆ … Read more