ವಿದ್ಯಾರ್ಥಿಗಳು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು: ಶಾಸಕ ಶರತ್ ಬಚ್ಚೇಗೌಡ

ವಿಜಯ ದರ್ಪಣ ನ್ಯೂಸ್…. ವಿದ್ಯಾರ್ಥಿಗಳು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು: ಶಾಸಕ ಶರತ್ ಬಚ್ಚೇಗೌಡ ಟೀಮ್ ಆರ್ ಕೆ ಫೌಂಡೇಶನ್ ಹಾಗೂ ಸಿಲಿಕಾನ್ ಸಿಟಿ ಆಸ್ಪತ್ರೆ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ತಾವರೆಕೆರೆ : ಹೊಸಕೋಟೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಟೀಮ್ ಆರ್.ಕೆ ಫೌಂಡೇಶನ್ ಹಾಗೂ ಸಿಲಿಕಾನ್ ಸಿಟಿ ಆಸ್ಪತ್ರೆಯ ಸಹಯೋಗದಲ್ಲಿ ಸುಮಾರು 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಶಾಸಕ ಶರತ್ … Read more

ಕುಶಾಲನಗರ ಡಿಪೋ ಉದ್ಘಾಟನೆಗೆ ಇನ್ನೆಷ್ಟು ದಿನ ಕಾಯಬೇಕು?

ವಿಜಯ ದರ್ಪಣ ನ್ಯೂಸ್…. ಕುಶಾಲನಗರ ಡಿಪೋ ಉದ್ಘಾಟನೆಗೆ ಇನ್ನೆಷ್ಟು ದಿನ ಕಾಯಬೇಕು? ಮಡಿಕೇರಿ: ಕುಶಾಲನಗರದ ಜನರ ಬಹುಕಾಲದ ಕನಸಾಗಿರುವ ಕೆಎಸ್‌ಆರ್‌ಟಿಸಿ ಡಿಪೋ ಕಾಮಗಾರಿ ಅಂತಿಮ ಹಂತ ತಲುಪಿದೆ ಅಧಿಕಾರಿಗಳ ಮಾಹಿತಿಯ ಪ್ರಕಾರ ಸುಮಾರು 90% ಕಾಮಗಾರಿ ಪೂರ್ಣಗೊಂಡಿದ್ದರೂ ಡಿಪೋ ಇನ್ನೂ ಸಾರ್ವಜನಿಕ ಸೇವೆಗೆ ತೆರೆಯದಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ ಇಂದು ಮೈಸೂರಿನಿಂದ ಸಂಚರಿಸುತ್ತಿದ್ದ ಕೆ-19 ಕೆಎಸ್‌ಆರ್‌ಟಿಸಿ ಬಸ್ ಕುಶಾಲನಗರದ ಹೆಬ್ಬಾಗಿಲು ಕಾವೇರಿ ಸೇತುವೆ ಸಮೀಪದ ಸಣ್ಣ ಟೈರ್ ಅಂಗಡಿಯ ಮುಂದೆ ಗಾಳಿ ತುಂಬಿಸಿಕೊಳ್ಳುತ್ತಿರುವ ದೃಶ್ಯ ಕಂಡುಬಂತು ಕೋಟ್ಯಾಂತರ … Read more

ನೇಣುಬಿಗಿದ ಸ್ಥಿತಿಯಲ್ಲಿ ಯುವತಿ ಮೃತದೇಹ ಪತ್ತೆ: ಕೊಲೆ ಶಂಕೆ

ವಿಜಯ ದರ್ಪಣ ನ್ಯೂಸ್….. ನೇಣುಬಿಗಿದ ಸ್ಥಿತಿಯಲ್ಲಿ ಯುವತಿ ಮೃತದೇಹ ಪತ್ತೆ: ಕೊಲೆ ಶಂಕೆ   ಚನ್ನರಾಯಪಟ್ಟಣ: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹಿನ್ನಲೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನಸ್ಪದವಾಗಿ ಯುವತಿಯೊಬ್ಬಳು ಸಾವಿಗೀಡಾಗಿರುವ ಘಟನೆಯೊಂದು ಪಟ್ಟಣದಲ್ಲಿ ನಡೆದಿದೆ. ಚನ್ನರಾಯಪಟ್ಟಣದ ಅಂಬಿಕಾ ಬಡಾವಣೆಯಲ್ಲಿ ವಾಸವಿರುವ ಬಿ.ಎ.ರಚಿತಾ (19) ನೇಣಿಗೆ ಶರಣಾಗಿರುವ ಯುವತಿಯಾಗಿದ್ದು, ಇಂದು ಸಂಜೆ ತನ್ನ ಮನೆಯಲ್ಲಿಯೇ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪ್ರಕರಣ ಹಿನ್ನಲೆ : ಮೃತಳಾದ ಬಿ.ಎ.ರಚಿತಾ ಮತ್ತು ನವೀನ್ ಎಂಬ ಯುವಕ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ನವೀನ್ ಚನ್ನರಾಯಪಟ್ಟಣ … Read more

“ಕಲಾ ನ್ಯಾಚುರಲ್ ಫುಡ್ ಜ್ಯೂಸ್ ಫ್ಯಾಕ್ಟರಿ”ಗೆ ಗುದ್ದಲಿ ಪೂಜೆ : ಕೊತ್ತನೂರು ಪಂಚಾಕ್ಷರಿರೆಡ್ಡಿ

ವಿಜಯ ದರ್ಪಣ ನ್ಯೂಸ್…. 40 ಕೋಟಿ ರೂ.ಗಳಲ್ಲಿ ನೂತನವಾಗಿ ನಿರ್ಮಾಣ “ಕಲಾ ನ್ಯಾಚುರಲ್ ಫುಡ್ ಜ್ಯೂಸ್ ಫ್ಯಾಕ್ಟರಿ”ಗೆ ಗುದ್ದಲಿ ಪೂಜೆ : ಕೊತ್ತನೂರು ಪಂಚಾಕ್ಷರಿರೆಡ್ಡಿ ಶಿಡ್ಲಘಟ್ಟ : ರೈತರು ಮಾವಿನ ಮರಗಳನ್ನು ಕಡಿಯಬೇಡಿ ರೈತರಿಗಾಗಿಯೇ ಫ್ಯಾಕ್ಟರಿ ಮಾಡುತ್ತಿದ್ದೇನೆ ಎರಡು ಘಟಕಗಳಲ್ಲಿ ಗಂಟೆಗೆ 20 ಟನ್ ಸಂಸ್ಕರಣೆ ನಡೆಯಲಿದ್ದು, ಸುಮಾರು 500 ಮಂದಿಗೆ ಉದ್ಯೋಗ, ಶೇ.80ರಷ್ಟು ಸ್ಥಳೀಯರಿಗೆ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ ,ಇದರಿಂದ ಮಾವು ರೈತರಿಗೆ ಸ್ಥಳೀಯ ಮಾರುಕಟ್ಟೆ ಹಾಗೂ ಯುವಕರಿಗೆ ಉದ್ಯೋಗಾವಕಾಶ ಸಿಗಲಿದೆ ಎಂದು ಕೊತ್ತನೂರು … Read more

ಮಡಿಕೇರಿ ದುರಂತ: ಮತ್ತೊಂದು ಜೀವ ಕಳೆದುಹೋಯಿತು… ಹೊಣೆ ಯಾರು?

ವಿಜಯ ದರ್ಪಣ ನ್ಯೂಸ್…. ಮಡಿಕೇರಿ ದುರಂತ: ಮತ್ತೊಂದು ಜೀವ ಕಳೆದುಹೋಯಿತು…      ಹೊಣೆ ಯಾರು? ಮಡಿಕೇರಿಯ ತಿಮ್ಮಯ್ಯ ಸರ್ಕಲ್‌ನಲ್ಲಿ ಇಂದು ಬೆಳಗಿನ ಜಾವ ನಡೆದ ಭೀಕರ ಅಪಘಾತದಲ್ಲಿ 24 ವರ್ಷದ ಯುವ ಟ್ಯಾಕ್ಸಿ ಚಾಲಕ ಸಾಹಿಲ್ ಮೃತಪಟ್ಟಿರುವ ಘಟನೆ ಇಡೀ ಕೊಡಗನ್ನು ಬೆಚ್ಚಿಬೀಳಿಸಿದೆ ಗಣಪತಿ ಬೀದಿ ನಿವಾಸಿಯಾಗಿದ್ದ ಸಾಹಿಲ್ ಅವರ ಅಕಾಲಿಕ ನಿಧನ ಕುಟುಂಬಸ್ಥರು ಸ್ನೇಹಿತರು ಹಾಗೂ ಸಾರ್ವಜನಿಕರಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ ಮಂಗಳೂರು ರಸ್ತೆಯಿಂದ ಬಂದ ಗ್ಯಾಸ್ ಟ್ಯಾಂಕರ್ ತಿಮ್ಮಯ್ಯ ಸರ್ಕಲ್ ಸಮೀಪ ನೂತನ … Read more

ಶಾಂತವೇರಿ ಗೋಪಾಲಗೌಡರು…….

ವಿಜಯ ದರ್ಪಣ ನ್ಯೂಸ್…… ಶಾಂತವೇರಿ ಗೋಪಾಲಗೌಡರು.. ಸತ್ತವರ ಹೆಸರಿಗಾಗಿ ಬಡಿದಾಡುತ್ತಾ, ಬದುಕಿರುವವರ ಸಾವಿಗೆ ಹವಣಿಸುವ ಸೈದ್ಧಾಂತಿಕ ಹೋರಾಟದ ಅಮಲಿನಲ್ಲಿ ಮತದಾರರು ತೇಲುತ್ತಿರುವಾಗ, ಹೆಣಕ್ಕಾಗಿ ರಣ ಹದ್ದುಗಳಂತೆ ಕಾಯುತ್ತಿರುವ ರಾಜಕೀಯ ಸನ್ನಿವೇಶದಲ್ಲಿ… ಇಡೀ ರಾಜ್ಯದ ರಾಜಕೀಯ – ಸಾಮಾಜಿಕ – ರೈತ ಹೋರಾಟದ ಆದರ್ಶ ವ್ಯಕ್ತಿಯೊಬ್ಬರ ನೆನಪಾಗುತ್ತಿದೆ…… ರಾಜಕೀಯದಲ್ಲಿ ಸಾಮಾನ್ಯವಾಗಿ ಅತ್ಯಂತ ಆದರ್ಶ ವ್ಯಕ್ತಿಗಳು ತೀರಾ ಅಪರೂಪ. ಕೆಲವರು ವೈಯಕ್ತಿಕವಾಗಿ ಪ್ರಾಮಾಣಿಕರು, ದಕ್ಷರು, ಸಮಾಜ ಸೇವಕರು, ಹೋರಾಟಗಾರರು, ದೂರ ದೃಷ್ಟಿಯ ಚಿಂತಕರು ಹೀಗೆ ಬಿಡಿಬಿಡಿಯಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಇವೆಲ್ಲವನ್ನೂ … Read more

ಸಿಎಂ ಡಿ.ಕೆ.ಶಿವಕುಮಾರ್ ಅವರಿಂದ KEO AI PC – 2026 ಲೋಕಾರ್ಪಣೆ

ವಿಜಯ ದರ್ಪಣ ನ್ಯೂಸ್…. ಸಿಎಂ ಡಿ.ಕೆ.ಶಿವಕುಮಾರ್ ಅವರಿಂದ KEO AI PC – 2026 ಲೋಕಾರ್ಪಣೆ ಕರ್ನಾಟಕದ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಬೆಳವಣಿಗೆಗೆ ಕಿಯೋನಿಕ್ಸ್ ಸಹಕಾರಿ ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನ : ಸಮಾನತೆ, ಅವಕಾಶ ಮತ್ತು ಬೆಳವಣಿಗೆಗೆ ಅಡಿಪಾಯ KEO AI PC – 2026: ಲಕ್ಷಾಂತರ ವಿದ್ಯಾರ್ಥಿಗಳನ್ನು ಸಬಲಗೊಳಿಸುವ ಸಾಧನ ಬೆಂಗಳೂರು, ಆಗಸ್ಟ್ 21: ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನದ ಬಳಕೆಯು ಸಮಾನತೆ, ಅವಕಾಶ ಮತ್ತು ಬೆಳವಣಿಗೆಗೆ ಅಡಿಪಾಯವಾಗಿದ್ದು, ಈ ದಿಸೆಯಲ್ಲಿ ಇಂದು ಲೋಕಾರ್ಪಣೆಗೊಂಡ KEO AI … Read more

ಮಣ್ಣಿನ ಗುಣ ಚಿಗುರಲಿ, ಶಾಂತಿ, ಪ್ರೀತಿಯ ಮಳೆ ಸುರಿಯಲಿ…..

ವಿಜಯ ದರ್ಪಣ ನ್ಯೂಸ್…. ಮಣ್ಣಿನ ಗುಣ ಚಿಗುರಲಿ, ಶಾಂತಿ, ಪ್ರೀತಿಯ ಮಳೆ ಸುರಿಯಲಿ….. ಗಾಂಧಿ ಎಂಬ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಿದ್ದಾಂತಗಳಿಗೆ ಸಾಕಷ್ಟು ವಿರೋಧಗಳು, ದ್ವೇಷವಾಗಿ ಮಾಧ್ಯಮ, ಸಾಮಾಜಿಕ ಜಾಲತಾಣಗಳು ಹಾಗೂ ಒಟ್ಟಾರೆಯಾಗಿ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಹಿನ್ನೆಲೆಗೆ ಸರಿಯುತ್ತಿರುವಂತೆ ಭಾಸವಾಗುತ್ತಿದ್ದ ಸಂದರ್ಭದಲ್ಲಿ ಗಾಂಧಿಯ ತತ್ವ ಸಿದ್ಧಾಂತಗಳು ಮತ್ತೆ ಮುನ್ನಲೆಗೆ ಬರುತ್ತಿರುವುದು ಒಂದು ಸೋಜಿಗವೇ ಸರಿ. ಇನ್ನೇನು ಮುಗಿದೇ ಹೋಯಿತು ಎನ್ನುವ ಸನ್ನಿವೇಶದಲ್ಲಿ ಫೀನಿಕ್ಸ್ ನಂತೆ ಯುವ ಜನಾಂಗದ ನಡುವೆ, ಜಂಜೀಗಳ ರೂಪದಲ್ಲಿ ಪುನರ್ ಸೃಷ್ಟಿ ಪಡೆಯುತ್ತಿರುವುದು … Read more

ವರಮಹಾಲಕ್ಷ್ಮಿ ಹಬ್ಬ…..

ವಿಜಯ ದರ್ಪಣ ನ್ಯೂಸ್… ವರಮಹಾಲಕ್ಷ್ಮಿ ಹಬ್ಬ….. ಲೇಖನ: ವಿವೇಕಾನಂದ ಎಚ್ ಕೆ  ಅವರವರ ನಂಬಿಕೆ, ಆಚರಣೆಗಳು ಅವರವರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯ. ಅದನ್ನು ಗೌರವಿಸುತ್ತಾ, ಅವರವರ ವಿವೇಚನೆಗೆ ಬಿಡುತ್ತಾ,…. ನಿನ್ನೆ ರಸ್ತೆಯಲ್ಲಿ ಓಡಾಡುತ್ತಿದ್ದರೆ ಮಾರುಕಟ್ಟೆ ಪ್ರದೇಶಗಳು ಕಿಕ್ಕಿರಿದು ಜನರಿಂದ ತುಂಬಿತ್ತು. ಹೂವು, ಹಣ್ಣು, ತರಕಾರಿ, ಬಟ್ಟೆ, ಚಿನ್ನ, ಬೆಳ್ಳಿ ಅಂಗಡಿಗಳು ಎಂದಿಗಿಂತ ಹೆಚ್ಚು ಜನಸಂದಣಿಯಿಂದ ಕೂಡಿದ್ದವು. ಅವುಗಳ ಬೆಲೆಯೂ ಸಹ ಹೆಚ್ಚಾಗಿತ್ತು. ಅದಕ್ಕೆ ಕಾರಣ ವರಮಹಾಲಕ್ಷ್ಮಿ ಹಬ್ಬ. 15/20 ವರ್ಷಗಳ ಹಿಂದೆ ಅಷ್ಟೇನೂ ಪ್ರಾಮುಖ್ಯತೆ ಪಡೆಯದ … Read more

ಪಾದಚಾರಿ ಮಾರ್ಗ ತೆರವಿಗೆ ಆದೇಶಿದ್ದು ಯಾರು: ಎಂ ಲಕ್ಷ್ಮಣ್‌ ಪ್ರಶ್ನೆ

ವಿಜಯ ದರ್ಪಣ ನ್ಯೂಸ್….. ಪಾದಚಾರಿ ಮಾರ್ಗ ತೆರವಿಗೆ ಆದೇಶಿದ್ದು ಯಾರು :ಎಂ ಲಕ್ಷ್ಮಣ್‌ ಪ್ರಶ್ನೆ ತಾಂಡವಪುರ ಆಗಸ್ಟ್ 21: ಪಾದಚಾರಿ ಮಾರ್ಗ ತೆರವುಗೊಳಿಸುವಂತೆ ನಗರಪಾಲಿಕೆಗೆ ಆದೇಶಿಸಿದ್ದು ಯಾರು? ಮೈಸೂರಿನ ಜಲದರ್ಶಿನಿಯಲ್ಲಿ ಬೀದಿಬದಿ ವ್ಯಾಪಾರಿಗಳ ಸಭೆ ನಡೆಸಿ ಬಳಿಕ ಕಾಂಗ್ರೆಸ್ ಪಕ್ಷದ ವಕ್ತಾರ ಎಂ ಲಕ್ಷ್ಮಣ್ ರವರು ಸುದ್ದಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾನಗರಪಾಲಿಕೆಯವರು ರಾಜ್ಯ ಸರ್ಕಾರ, ಸುಪ್ರಿಂಕೋರ್ಟ್‌ ಆದೇಶವಿಲ್ಲದಿದ್ದರೂ ಪಾದಚಾರಿ ಮಾರ್ಗ ತೆರವು ಕಾರ್ಯ ಮಾಡುತ್ತಿದ್ದಾರೆ. ಸುಪ್ರಿಂಕೋರ್ಟ್‌ ಯಾವುದೋ ಒಂದು ಪಾದಚಾರಿ ಅಪಘಾತ ಪ್ರಕರಣದಲ್ಲಿ ಆದೇಶ ಮಾಡಿದೆ. … Read more