ವರಮಹಾಲಕ್ಷ್ಮಿ ವ್ರತ : ಭಕ್ತಿ ಸಂಸ್ಕೃತಿ ಮತ್ತು ಸನಾತನ ಪರಂಪರೆಯ ಮಹೋತ್ಸವ

ವಿಜಯ ದರ್ಪಣ ನ್ಯೂಸ್….. ವರಮಹಾಲಕ್ಷ್ಮಿ ವ್ರತ : ಭಕ್ತಿ ಸಂಸ್ಕೃತಿ ಮತ್ತು ಸನಾತನ ಪರಂಪರೆಯ ಮಹೋತ್ಸವ ಭಾರತೀಯ ಸಂಸ್ಕೃತಿಯು ಕೇವಲ ಆಚರಣೆಗಳ ಸಮೂಹವಲ್ಲ ಅದು ಮೌಲ್ಯಗಳು ಭಕ್ತಿ ಕುಟುಂಬದ ಸೌಹಾರ್ದತೆ ಮತ್ತು ಸನಾತನ ಜೀವನದರ್ಶನದ ಜೀವಂತ ಪ್ರತೀಕವಾಗಿದೆ ನಮ್ಮ ಋಷಿಮುನಿಗಳು ರೂಪಿಸಿದ ಧಾರ್ಮಿಕ ಆಚರಣೆಗಳು ಕೇವಲ ದೇವರ ಆರಾಧನೆಗೆ ಸೀಮಿತವಾಗದೆ ಮನುಷ್ಯನ ಬದುಕನ್ನು ಸಾರ್ಥಕಗೊಳಿಸುವ ಜೀವನ ಮಾರ್ಗಗಳಾಗಿವೆ ಅಂತಹ ಪವಿತ್ರ ಆಚರಣೆಗಳಲ್ಲಿ ವರಮಹಾಲಕ್ಷ್ಮಿ ವ್ರತವು ವಿಶಿಷ್ಟ ಸ್ಥಾನವನ್ನು ಪಡೆದಿದೆ ಮಹಾಲಕ್ಷ್ಮಿ ದೇವಿಯು ಸಕಲ ಐಶ್ವರ್ಯ ಸಮೃದ್ಧಿ ಸೌಭಾಗ್ಯ … Read more

ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ, ರಾಜ್ಯದ ಅಭಿವೃದ್ಧಿ ಹರಿಕಾರ ದಿವಂಗತ ದೇವರಾಜು ಅರಸು ರವರ ಸ್ಮರಣೆ

ವಿಜಯ ದರ್ಪಣ ನ್ಯೂಸ್…. ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ, ರಾಜ್ಯದ ಅಭಿವೃದ್ಧಿ ಹರಿಕಾರ ದಿವಂಗತ ದೇವರಾಜು ಅರಸು ರವರ ಸ್ಮರಣೆ ತಾಂಡವಪುರ ಆಗಸ್ಟ್21 ಮೈಸೂರು ಜಿಲ್ಲಾ ವರುಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಹಾಗೂ ಮೈಸೂರು ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ವಕೀಲರು ಆದ ಎಂಸಿ ಹುಂಡಿ ಶಿವಪ್ರಸಾದ್ ಜಿಲ್ಲ ಹಿರಿಯ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಸಕಳ್ಳಿ ಬಸವರಾಜು ರವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ದಿವಂಗತ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಹಾಗೂ ಮಾಜಿ … Read more

ನಂದಗುಡಿ ಗ್ರಾಮ ಪಂಚಾಯಿತಿಯಲ್ಲಿ ‘ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್‌ಗಾರ್’ ಜಾಬ್ ಕಾರ್ಡ್ ಮೇಳ

ವಿಜಯ ದರ್ಪಣ ನ್ಯೂಸ್…. ನಂದಗುಡಿ ಗ್ರಾಮ ಪಂಚಾಯಿತಿಯಲ್ಲಿ ‘ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್‌ಗಾರ್’ ಜಾಬ್ ಕಾರ್ಡ್ ಮೇಳ ತಾವರೆಕೆರೆ : ಹೊಸಕೋಟೆ ತಾಲೂಕಿನ ನಂದಗುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ‘ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಆಜೀವಿಕ ಮಿಷನ್ (ಗ್ರಾಮೀಣ)’ ಯೋಜನೆಯಡಿ ಇಂದು ‘ಉದ್ಯೋಗ ಚೀಟಿ (ಜಾಬ್ ಕಾರ್ಡ್) ಮೇಳ’ವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಅಭಿಯಾನದ ಅಂಗವಾಗಿ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ, ಹೊಸದಾಗಿ ಉದ್ಯೋಗ ಚೀಟಿ ಪಡೆಯುವುದು ಹಾಗೂ ಈಗಾಗಲೇ … Read more

ಡಿ. ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ವಿಜಯ ದರ್ಪಣ ನ್ಯೂಸ್…. ಡಿ. ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ತಾವರೆಕೆರೆ : ಹೊಸಕೋಟೆಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಹೊಸಕೋಟೆ ತಾಲೂಕು ಆಡಳಿತದ ವತಿಯಿಂದ ಮಾಜಿ ಮುಖ್ಯಮಂತ್ರಿ, ಸಾಮಾಜಿಕ ನ್ಯಾಯದ ಹರಿಕಾರ ಡಿ. ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು … Read more

ಹೊಸಕೋಟೆ ತಾಲೂಕು ಕುರುಬರ ಸಂಘದ ನೂತನ ಅಧ್ಯಕ್ಷರಿಗೆ ಅಭಿನಂದನೆ 

ವಿಜಯ ದರ್ಪಣ ನ್ಯೂಸ್…. ಹೊಸಕೋಟೆ ತಾಲೂಕು ಕುರುಬರ ಸಂಘದ ನೂತನ ಅಧ್ಯಕ್ಷರಿಗೆ ಅಭಿನಂದನೆ  ತಾವರೆಕೆರೆ : ಹೊಸಕೋಟೆ ತಾಲೂಕಿನ ಕುರುಬರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಿ ನಾಗರಾಜ್ ಅವರಿಗೆ ಬ್ಯಾಲಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹೇಮಂತ್ ಅವರಿಂದ ಅಭಿನಂದನೆ ಸಲ್ಲಿಸಿ ಮಾತನಾಡಿದರು. ಎಂ.ಟಿ.ಬಿ. ನಾಗರಾಜ್ ಅವರ ಆದರ್ಶಗಳನ್ನು ಮುಂದಿಟ್ಟುಕೊಂಡು, ಅವರ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನೀವು ಹಾಗೂ ನಿಮ್ಮ ತಂಡ ಪ್ರಾಮಾಣಿಕವಾಗಿ, ಒಗ್ಗಟ್ಟಿನಿಂದ ಮತ್ತು ಸಮಾಜದ ಹಿತವನ್ನು ಮೊದಲ ಆದ್ಯತೆಯಾಗಿ ಇಟ್ಟುಕೊಂಡು ಕೆಲಸ ಮಾಡಲಿ.ಇದು … Read more

ಮುಳ್ಳಿನ ನಡುವೆ ಅರಳಿದ ಹೂವು

ವಿಜಯ ದರ್ಪಣ ನ್ಯೂಸ್…. ಮುಳ್ಳಿನ ನಡುವೆ ಅರಳಿದ ಹೂವು ಹೂವಿನ ಗಿಡ ಮುಳ್ಳಾದರೂ ಹೂವು ಎಂದಿಗೂ ಮುಳ್ಳಲ್ಲ ಬೆಳೆದು ಬಂದ ಹಾದಿ ಮುಳ್ಳಾದರೂ ಅದರ ಮನಸು ಮುಳ್ಳಲ್ಲ ಮುಳ್ಳಿನಿಂದ ಮುಳ್ಳಿಗೆ ಬೆಳೆದು ಮುಳ್ಳಿನ ನೋವನುಂಡರೂ ಮುಗುಳುನಗೆಯಲಿ ಅರಳಿ ಮಧುರ ಪರಿಮಳ ಬೀರುವುದು ಮುಳ್ಳಿಗೆ ಮುಳ್ಳೇ ಸಾಟಿಯಾದರೂ ಹೂವಿಗೆ ಮುಳ್ಳು ಸಾಟಿಯಲ್ಲ ಚುಚ್ಚಿದ ಕೊಂಬೆಯ ಮೇಲೆಯೇ ಅರಳಿ ಚೆಲುವಿನ ಚಿತ್ತಾರ ಬಿಡಿಸುವುದು ಹೂವಿನ ಸೊಬಗು* *ಬಣ್ಣದಲ್ಲಲ್ಲ ಹಿರಿಮೆ ಅದರ* *ಪರಿಮಳದಲ್ಲಲ್ಲ ಕಿತ್ತುಕೊಳ್ಳುವ ಕೈಗೂ ಸುವಾಸನೆ ನೀಡುವ ಗುಣದಲ್ಲಿದೆ ಅದಕ್ಕಾಗಿಯೇ … Read more

ಯಶ್ ಯಶಸ್ಸು ಮತ್ತು ನಾನು….

ವಿಜಯ ದರ್ಪಣ ನ್ಯೂಸ್…. ಯಶ್ ಯಶಸ್ಸು ಮತ್ತು ನಾನು…. ನಾನು ಎಂದರೆ ನಾನಲ್ಲ, ಸಾಂಕೇತಿಕವಾಗಿ ಸಾಮಾನ್ಯ ವ್ಯಕ್ತಿ… ಕನ್ನಡದ ನಟ ಯಶ್ ಎಂಬ ವ್ಯಕ್ತಿಯ ಸಿನಿಮಾ ಪ್ರಚಾರದ ಅಬ್ಬರದಲ್ಲಿ ಅವರ ಸಾಧನೆಯನ್ನು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಬಹಳವಾಗಿ ಪ್ರಶಂಸೆ ಮಾಡಲಾಗುತ್ತಿದೆ. ಕನ್ನಡ ನೆಲದ ವ್ಯಕ್ತಿಯೊಬ್ಬ ಹಾಲಿವುಡ್ ಮಟ್ಟಕ್ಕೆ ಬೆಳೆದು ನಿಂತ ಬಗೆಯನ್ನು ವಿಧವಿಧವಾಗಿ ವರ್ಣಿಸಲಾಗುತ್ತಿದೆ. ಅವರ ಶ್ರಮ, ಶ್ರದ್ಧೆ, ಬದ್ಧತೆ, ಯಶಸ್ಸು ಖಂಡಿತ ಅಭಿನಂದನಾರ್ಹ…. ಆದರೆ ಈ ಹೊಗಳಿಕೆಯ ಭರದಲ್ಲಿ ವಾಸ್ತವದ ವಿಮರ್ಶೆಯ ಅವಶ್ಯಕತೆಯೂ ಇರುತ್ತದೆ. ಸಾಧನೆಯ … Read more

ಸೆಪ್ಟೆಂಬ‌ರ್-4ರಂದು ತಾಲ್ಲೂಕಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅದ್ಧೂರಿ ಕಾರ್ಯಕ್ರಮ

ವಿಜಯ ದರ್ಪಣ ನ್ಯೂಸ್….. ಸೆಪ್ಟೆಂಬ‌ರ್-4ರಂದು ತಾಲ್ಲೂಕಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಅದ್ಧೂರಿ ಕಾರ್ಯಕ್ರಮ  ಶಿಡ್ಲಘಟ್ಟ : ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಸೆಪ್ಟೆಂಬ‌ರ್ 4ರಂದು ತಾಲ್ಲೂಕಿನಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಲು ಗೊಲ್ಲ (ಯಾದವ) ಸಮುದಾಯದ ಮುಖಂಡರು ನಿರ್ಧರಿಸಿದ್ದಾರೆ. ನಗರದ ಟಿ.ಬಿ. ರಸ್ತೆಯ ಶ್ರೀಕೃಷ್ಣ ದೇವಾಲಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಸಮುದಾಯದ ಅಧ್ಯಕ್ಷ ಲಕ್ಷ್ಮಣ್, ತಾಲ್ಲೂಕಿನ ವಿವಿಧ ಗ್ರಾಮಗಳಿಂದ 40ಕ್ಕೂ ಹೆಚ್ಚು ಪಲ್ಲಕ್ಕಿಗಳನ್ನು ನಗರಕ್ಕೆ ಕರೆತಂದು ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದರು. ಕೆ.ಎಸ್‌.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಆರಂಭವಾಗುವ ಮೆರವಣಿಗೆ … Read more

ನಮ್ಮ ಊರು, ನಮ್ಮ ಸುತ್ತ ಮುತ್ತಲಿನ ಇತಿಹಾಸ, ನಾಡಿನ ಇತಿಹಾಸ ಪರಂಪರೆಯನ್ನು ತಿಳಿದುಕೊಳ್ಳುವ ಕೆಲಸ ಆಗಬೇಕಿದೆ : ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ

ವಿಜಯ ದರ್ಪಣ ನ್ಯೂಸ್.,.. ನಮ್ಮ ಊರು, ನಮ್ಮ ಸುತ್ತ ಮುತ್ತಲಿನ ಇತಿಹಾಸ, ನಾಡಿನ ಇತಿಹಾಸ ಪರಂಪರೆಯನ್ನು ತಿಳಿದುಕೊಳ್ಳುವ ಕೆಲಸ ಆಗಬೇಕಿದೆ : ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಶಿಡ್ಲಘಟ್ಟ : ಈಗಿನ ವಿದ್ಯಾರ್ಥಿಗಳ ಮತ್ತು ಯುವಜನರು ಹೆಚ್ಚಿನ ಮಂದಿ ಪಠ್ಯಕ್ಕೆ ಸೀಮಿತವಾಗುತ್ತಿದ್ದಾರೆ ಅದು ಬಿಟ್ಟು ಸಾಮಾಜಿಕ ಕಳಕಳಿ ಬೆಳಸಿಕೊಳ್ಳಬೇಕು ಮತ್ತು ನಮ್ಮ ಊರು, ನಮ್ಮ ಸುತ್ತ ಮುತ್ತಲಿನ ಇತಿಹಾಸ, ನಾಡಿನ ಇತಿಹಾಸ ಪರಂಪರೆಯನ್ನು ತಿಳಿದುಕೊಳ್ಳುವ ಕೆಲಸ ಆಗಬೇಕಿದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ … Read more

ಲೋಕಸಭಾ ಕ್ಷೇತ್ರ ಹೆಚ್ಚಳ ಮಾಡಬಾರದಾಗಿ ಮನವಿ: ಸಿಎಂ ಡಿ ಕೆ ಶಿವಕುಮಾರ್

ವಿಜಯ ದರ್ಪಣ ನ್ಯೂಸ್…. ಲೋಕಸಭಾ ಕ್ಷೇತ್ರ ಹೆಚ್ಚಳ ಮಾಡಬಾರದಾಗಿ ಮನವಿ: ಸಿಎಂ ಡಿ ಕೆ ಶಿವಕುಮಾರ್ ಚೆನ್ನೈ (ಮಹಾಬಲಿಪುರಂ), ಆ.19: “ಲೋಕಸಭಾ ಕ್ಷೇತ್ರಗಳನ್ನು ಹೆಚ್ಚಳ ಮಾಡಬಾರದು, 1971ರ ಜನಸಂಖ್ಯೆ ಆಧಾರವನ್ನು ಗೌರವಿಸಬೇಕು ಎಂಬುದು ನಮ್ಮ ಸಭೆಯ ಪ್ರಮುಖ ಅಜೆಂಡಾ ಆಗಿತ್ತು. ಈ ವಿಚಾರದಲ್ಲಿ ತಮಿಳುನಾಡು, ಕೇರಳ, ತೆಲಂಗಾಣ, ಕರ್ನಾಟಕ ರಾಜ್ಯಗಳು ಒಮ್ಮತದ ತೀರ್ಮಾನಕ್ಕೆ ಮುಂದಾಗಿದ್ದೇವೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ಮಹಾಬಲಿಪುರಂನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ನಡೆದ … Read more