ಮೊದಲ ಬಾರಿಗೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ ನಡೆಯಲಿದೆ ಜನಗಣತಿ:  ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ವಿಜಯ ದರ್ಪಣ ನ್ಯೂಸ್….. ಜನಗಣತಿ-2027: ಎರಡು ಹಂತದಲ್ಲಿ ನಡೆಯಲಿದೆ ಗಣತಿ ————————————‘—————————— ಮೊದಲ ಬಾರಿಗೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ ನಡೆಯಲಿದೆ ಜನಗಣತಿ:  ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ  , ಮಾ.09 : ಜನಗಣತಿ-2027 ಭಾರತದ 16ನೇ ಜನಗಣತಿ ಮತ್ತು ಸ್ವಾತಂತ್ರ್ಯದ ನಂತರದ 8ನೇ ಜನಗಣತಿ ಇದಾಗಿದೆ. ಈ ಬಾರಿಯ ಜನಗಣತಿಯು ಎರಡು ಹಂತದಲ್ಲಿ ನಡೆಯಲಿದ್ದು ಏಪ್ರಿಲ್ 1, 2026 ರಿಂದ ಸೆಪ್ಟೆಂಬರ್ 30, 2026 ರವರೆಗೆ ನಡೆಯಲಿರುವ ಮೊದಲ … Read more

ಆದಿಶಕ್ತಿ ದಂಡಿ ಮಾರಮ್ಮನ ದೇವಾಲಯ  ಅಭಿವೃದ್ಧಿಗೆ ಸಹಕಾರ ನೀಡಿದ ಮುಖಂಡರಿಗೆ ಗ್ರಾಮಸ್ಥರಿಂದ ಸನ್ಮಾನ

ವಿಜಯ ದರ್ಪಣ ನ್ಯೂಸ್….. ಆದಿಶಕ್ತಿ ದಂಡಿ ಮಾರಮ್ಮನ ದೇವಾಲಯ  ಅಭಿವೃದ್ಧಿಗೆ ಸಹಕಾರ ನೀಡಿದ ಮುಖಂಡರಿಗೆ ಗ್ರಾಮಸ್ಥರಿಂದ ಸನ್ಮಾನ ತಾಂಡವಪುರ ಮಾರ್ಚ್ 9 ಮೈಸೂರು ತಾಲ್ಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಪಿಲ್ಲಳ್ಳಿ ಗ್ರಾಮದಲ್ಲಿ ಶ್ರೀ ಆದಿಶಕ್ತಿ ದಂಡಿ ಮಾರಮ್ಮನ ದೇವಾಲಯ ನೂತನವಾಗಿ ನಿರ್ಮಾಣವಾಗಲು ಸಹಕಾರ ಸಹಾಯ ಮಾಡಿದ ಮುಖಂಡರುಗಳಿಗೆ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. ಸನ್ಮಾನ ಗೌರವ ಸ್ಪೀಕರ್ಸಿ ಮಾತನಾಡಿದ ಕರ್ನಾಟಕ ರಾಜ್ಯ ಸಪಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ರಘು ರವರು ಮಾತನಾಡಿ ಪಿಲ್ಲಹಳ್ಳಿ ಒಂದು ಪುಟ್ಟ ಗ್ರಾಮ … Read more

ಹೆತ್ತವರಿಗೆ ,ಓದಿದ ಶಾಲೆಗೆ ಹಾಗು ಹುಟ್ಟಿದ ಊರಿಗೆ ಕೀರ್ತಿ ತರುವಂತ ಕೆಲಸ‌ ಮಾಡಿ : ನಿವೃತ್ತ ಶಿಕ್ಷಕ ಪಿ.ವೆಂಕಟೇಶ್ 

ವಿಜಯ ದರ್ಪಣ ನ್ಯೂಸ್…… ಹೆತ್ತವರಿಗೆ ,ಓದಿದ ಶಾಲೆಗೆ ಹಾಗು ಹುಟ್ಟಿದ ಊರಿಗೆ ಕೀರ್ತಿ ತರುವಂತ ಕೆಲಸ‌ ಮಾಡಿ : ನಿವೃತ್ತ ಶಿಕ್ಷಕ ಪಿ.ವೆಂಕಟೇಶ್  ಶಿಡ್ಲಘಟ್ಟ : ಹೆತ್ತವರಿಗೆ ,ಓದಿದ ಶಾಲೆಗೆ ಹಾಗು ಹುಟ್ಟಿದ ಊರಿಗೆ ಕೀರ್ತಿ ತರುವಂತ ಕೆಲಸ‌ ಮಾಡಿ ಆ ಕೆಲಸವೇ ಶಿಕ್ಷಕರಿಗೆ ನೀಡುವ ಗೌರಯುತ ಗುರುದಕ್ಷಿಣೆ ಎಂದು ನಿವೃತ್ತ ಶಿಕ್ಷಕ ಪಿ.ವೆಂಕಟೇಶ್ ತಿಳಿಸಿದರು. ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರು ವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ … Read more

ದುಬಾರಿಯಾದ ರೇಷ್ಮೆ ಚಾಕಿ ಹುಳ, ಕಂಗಾಲಾದ ರೇಷ್ಮೆ ಬೆಳೆಗಾರರು

ವಿಜಯ ದರ್ಪಣ ನ್ಯೂಸ್…… ದುಬಾರಿಯಾದ ರೇಷ್ಮೆ ಚಾಕಿ ಹುಳ, ಕಂಗಾಲಾದ ರೇಷ್ಮೆ ಬೆಳೆಗಾರರು ವಿಜಯಪುರ (ದೇವನಹಳ್ಳಿ ತಾಲ್ಲೂಕು): ರೇಷ್ಮೆಗೂಡಿಗೆ ಈಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಆದರೆ ರೇಷ್ಮೆ ಹುಳ ಸಾಕಲು ಚಾಕಿ ಹುಳದ ಬೆಲೆ ದುಪ್ಪಟ್ಟು ಏರಿಕೆ ಕಂಡಿರುವುದು ರೇಷ್ಮೆ ಬೆಳೆಗಾರರು ಕಂಗಾಲಾಗಿದ್ದಾರೆ. ಈಗ ಬಿತ್ತನೆ ರೇಷ್ಮೆಗೂಡಿನ ಬೆಲೆ ಗಗನಕ್ಕೇರಿದೆ. ಹೀಗಾಗಿ ರೇಷ್ಮೆ ಚಾಕಿ ಹುಳದ ಬೆಲೆ ಹಿಂದಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ಹೀಗಾಗಿ ರೇಷ್ಮೆ ಬೆಳೆಗಾರರು ವಿಧಿಯಿಲ್ಲದೆ ದುಪ್ಪಟ್ಟು ಹಣ ನೀಡಿ ಚಾಕಿ ಹುಳ … Read more

ಮುಂದಿನ ವರ್ಷದಲ್ಲಿ 62% ಮಹಿಳೆಯರು ಕ್ರಿಪ್ಟೋದಲ್ಲಿ ಹೂಡಿಕೆ ಮಾಡಲು ಯೋಜಿಸಿದ್ದಾರೆ: ಕಾಯಿನ್‌ಸ್ವಿಚ್ ಸಮೀಕ್ಷೆಯ ಸಂಶೋಧನೆ

ವಿಜಯ ದರ್ಪಣ ನ್ಯೂಸ್……. ಮುಂದಿನ ವರ್ಷದಲ್ಲಿ 62% ಮಹಿಳೆಯರು ಕ್ರಿಪ್ಟೋದಲ್ಲಿ ಹೂಡಿಕೆ ಮಾಡಲು ಯೋಜಿಸಿದ್ದಾರೆ: ಕಾಯಿನ್‌ಸ್ವಿಚ್ ಸಮೀಕ್ಷೆಯ ಸಂಶೋಧನೆ ಬೆಂಗಳೂರು : 9ನೇ ಮಾರ್ಚ್ 2026: ಭಾರತದ ಅತಿದೊಡ್ಡ ಕ್ರಿಪ್ಟೋ ವ್ಯಾಪಾರ ಮತ್ತು ಹೂಡಿಕೆ ವೇದಿಕೆಯಾದ ಕಾಯಿನ್‌ಸ್ವಿಚ್, ಇಂದು ತನ್ನ ಮಹಿಳಾ ಬಳಕೆದಾರರ ರಾಷ್ಟ್ರವ್ಯಾಪಿ ಸಮೀಕ್ಷೆಯ ಸಂಶೋಧನೆಗಳನ್ನು ಬಿಡುಗಡೆ ಮಾಡಿದೆ. ಇದು ಭಾರತೀಯ ಮಹಿಳೆಯರು ಕ್ರಿಪ್ಟೋ ಹೂಡಿಕೆಯನ್ನು ಹೇಗೆ ಸಮೀಪಿಸುತ್ತಿದ್ದಾರೆ ಎಂಬುದರ ಕುರಿತು ಹೊಸ ಒಳನೋಟಗಳನ್ನು ನೀಡುತ್ತದೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೂ ಮುನ್ನ ಬಿಡುಗಡೆ ಮಾಡಲಾದ ಈ … Read more

ನಗುನಗುತಾ ನಲಿ ನಲಿ ಏನೇ ಆಗಲಿ…..

ವಿಜಯ ದರ್ಪಣ ನ್ಯೂಸ್….. ನಗುನಗುತಾ ನಲಿ ನಲಿ ಏನೇ ಆಗಲಿ….. ಅತ್ತ ಮೂರನೇ ಮಹಾಯುದ್ಧದ ಸಾಧ್ಯತೆ, ಇತ್ತ ಬೆಲೆ ಏರಿಕೆಯ ಹಿಂಸೆ, ಸಮಾಜದಲ್ಲಿ ಕ್ರೌರ್ಯ, ಅಸಹನೆ, ಮನಸ್ಸು ಏಕೋ ಮಾನಸಿಕವಾಗಿ ದೈಹಿಕವಾಗಿ ವಿಲವಿಲ ಒದ್ದಾಡುತ್ತದೆ. ವಿಪರೀತ ಧೂಳು, ಏರುತ್ತಿರುವ ವಾತಾವರಣದ ಉಷ್ಣತೆ, ಕೆಲವು ಅನಿರೀಕ್ಷಿತ ಸಾವುಗಳು ಮನಸ್ಸನ್ನು ಗೊಂದಲಗೊಳಿಸುತ್ತವೆ, ಬದುಕು ನಿರಾಸೆ ಮೂಡಿಸುತ್ತದೆ….. ವಿಶ್ವದಲ್ಲಿ ನಾಗರಿಕತೆಯ ಉಗಮ ದಾಖಲಾಗಿರುವ ದಿನದಿಂದ ಇಂದಿನವರೆಗೂ ಆಗಾಗ ಅನೇಕ ರೀತಿಯ ಆಘಾತಗಳನ್ನು ಈ ಸಮಾಜ ಅನುಭವಿಸುತ್ತಾ ಬಂದಿದೆ. ಕಾಡಿನ ಕ್ರೂರ ಮೃಗಗಳಿಂದ, … Read more

ಬಜೆಟ್‌ನಿಂದ ಸಾಲದ ಬರೆ : ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ

ವಿಜಯ ದರ್ಪಣ ನ್ಯೂಸ್….. ಬಜೆಟ್‌ನಿಂದ ಸಾಲದ ಬರೆ : ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 17ನೇ ಬಜೆಟ್ ಮಂಡಿಸಿ ದಾಖಲೆ ಬರೆದ ಸಂಭ್ರಮದಲ್ಲಿದ್ದರೆ, ರಾಜ್ಯದ ಜನತೆ ಮಾತ್ರ ಸರ್ಕಾರದ ಆರ್ಥಿಕ ಅವಿವೇಕದಿಂದ ‘ಸಾಲದ ಬರೆ’ ಎಳೆಸಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರವಾಗಿ ಟೀಕಿಸಿದ್ದಾರೆ. ರಾಜ್ಯ ಬಜೆಟ್ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, ಸಿಎಂ ಸಿದ್ದರಾಮಯ್ಯ ಅವರ ಆಯವ್ಯಯವನ್ನು “ಸುದೀರ್ಘ ಪ್ರಲಾಪ’ ಎಂದು ಕರೆದಿದ್ದಾರೆ. … Read more

ಹೆಣ್ಣು ಮಕ್ಕಳ ಬಗ್ಗೆ ಮೂಢನಂಬಿಕೆಗಳನ್ನು ದೂರವಿಡಬೇಕು : ಚಿ.ಮಾ.ಸುಧಾಕರ

ವಿಜಯ ದರ್ಪಣ ನ್ಯೂಸ್….. ಹೆಣ್ಣು ಮಕ್ಕಳ ಬಗ್ಗೆ ಮೂಢನಂಬಿಕೆಗಳನ್ನು ದೂರವಿಡಬೇಕು : ಚಿ.ಮಾ.ಸುಧಾಕರ ವಿಜಯಪುರ : ಮಹಿಳಾ-ದಿನಾಚರಣೆಯನ್ನು (ಮಾರ್ಚ್ 8) ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಗೌರವಿಸಲು ಹಾಗೂ ಲಿಂಗ ಸಮಾನತೆಗಾಗಿ ಜಾಗೃತಿ ಮೂಡಿಸಲು ಆಚರಿಸಲಾಗುತ್ತದೆ. ಮಹಿಳಾ ಸಬಲೀಕರಣ, ಹಕ್ಕುಗಳ ರಕ್ಷಣೆ, ತಾರತಮ್ಯದ ನಿರ್ಮೂಲನೆ ಮತ್ತು ಸಮಾಜದಲ್ಲಿ ಮಹಿಳೆಯರ ಕೊಡುಗೆಯನ್ನು ಸ್ಮರಿಸುವುದು ಎಂದು ತಿಳಿಯಪಡಿಸುತ್ತಾ ಮಹಿಳೆಯರ ಬಗ್ಗೆ ಮೂಡನಂಬಿಕೆಗಳನ್ನು ಬಿಟ್ಟು ಸಮಾಜದಲ್ಲಿ ಮುಂದುವರೆಯಲು ಅವಕಾಶ ಕಲ್ಪಿಸಿ ಕೊಡಬೇಕೆಂದು ಅಖಿಲ ಕರ್ನಾಟಕ ಮಿತ್ರ ಸಂಘದ … Read more

ವಿಶ್ವ ಮಹಿಳಾ ದಿನ, ಮಾರ್ಚ್ – 8……….

ವಿಜಯ ದರ್ಪಣ ನ್ಯೂಸ್….. ವಿಶ್ವ ಮಹಿಳಾ ದಿನ, ಮಾರ್ಚ್ – 8………. ” ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗ ಬಾರದವ್ವ. ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳವ್ವ “ ” ಬಡತನದ ಮನಿಯೊಳಗ ಹೆಣ್ಣು ಹುಟ್ಟ ಬಾರದು ” ಇದು ಪ್ರಖ್ಯಾತ ಎರಡು ಜನಪದೀಯ ಹಾಡುಗಳು…… ಹೆಣ್ಣಿಗೆ ಜಗತ್ತಿನಲ್ಲಿಯೇ ಅತ್ಯಂತ ಪೂಜನೀಯ ಸ್ಥಾನ ನೀಡಿರುವ ಭಾರತೀಯ ಸಂಸ್ಕೃತಿಯ ಮತ್ತೊಂದು ಮುಖದ ಅನಾವರಣವನ್ನು ಈ ಜಾನಪದ ಸಾಹಿತ್ಯ ಮಾಡುತ್ತದೆ. ಬಹುಶಃ ಜಾಗತೀಕರಣಕ್ಕೆ ಭಾರತ ಮುಕ್ತವಾಗಿರದಿದ್ದರೆ … Read more

ಸರ್ಕಾರದ ಯೋಜನೆಗಳನ್ನು ಫಲಾನುಭವಗಳಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ : ಶಾಸಕ ಬಿ ಎನ್ ರವಿಕುಮಾರ್ 

ವಿಜಯ ದರ್ಪಣ ನ್ಯೂಸ್….. ಸರ್ಕಾರದ ಯೋಜನೆಗಳನ್ನು ಫಲಾನುಭವಗಳಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ : ಶಾಸಕ ಬಿ ಎನ್ ರವಿಕುಮಾರ್  ಶಿಡ್ಲಘಟ್ಟ : ಶಾಸಕನಾಗಿ ನಾನು ೩೪ ತಿಂಗಳು ಕಳೆದಿವೆ ಈ ಕ್ಷೇತ್ರದ ಸ್ವಾಭಿಮಾನಿ ಮತದಾರರು ನೀಡಿದ ಅದಿಕಾರದ ಅವಧಿಯಲ್ಲಿ ನಾನು ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೆ ಯೋಜನೆಯಾಗಲಿ ಅವುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ನಾನು ಮಾಡುತ್ತಿದ್ದೇನೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು. ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆ, … Read more