ಮಾರಿಕೊಂಡವರು…. ನಾವು – ನೀವು – ಅವರು….

ವಿಜಯ ದರ್ಪಣ ನ್ಯೂಸ್… ಮಾರಿಕೊಂಡವರು…. ನಾವು – ನೀವು – ಅವರು…. ಸತ್ಯ ಹೇಳಬೇಕಾ, ಸುಳ್ಳು ಹೇಳಬೇಕಾ ಎಂಬ ಕನವರಿಕೆಯ ಸುತ್ತ……. ತೆಲುಗಿನ ಕೆ ವಿಶ್ವನಾಥ್ ಎಂಬ ಖ್ಯಾತ ನಿರ್ದೇಶಕರು ನಿರ್ದೇಶಸಿದ ಸ್ವಾತಿಮುತ್ಯಂ ಎಂಬ ಸಿನಿಮಾದಲ್ಲಿ ಒಂದು ದೃಶ್ಯವಿದೆ. ಆ ಚಿತ್ರದ ನಾಯಕನಟ ಸ್ವಲ್ಪ ಪೆದ್ದು, ಮುಗ್ಧ. ಆತನನ್ನು ಒಂದು ಮಗುವಿನ ವಿಧವೆ ತಾಯಿ ನೋಡಿಕೊಳ್ಳುತ್ತಿರುತ್ತಾರೆ. ಆಕೆಗೆ ಒಂದು ಪುಟ್ಟ ಗಂಡು ಮಗು ಇರುತ್ತದೆ. ಆಕೆಯೇ ಆ ಚಿತ್ರದ ನಾಯಕ ನಟಿ ಸಹ…… ಒಂದು ದೃಶ್ಯದಲ್ಲಿ ಪೆದ್ದು … Read more

ಹಾಡೋನಹಳ್ಳಿ ಗ್ರಾಮ ಪಂಚಾಯಿತಿಗೆ ಸಿಇಓ ಭೇಟಿ,ಪರಿಶೀಲನೆ

ವಿಜಯ ದರ್ಪಣ ನ್ಯೂಸ್… ಹಾಡೋನಹಳ್ಳಿ ಗ್ರಾಮ ಪಂಚಾಯಿತಿಗೆ ಸಿಇಓ ಭೇಟಿ,ಪರಿಶೀಲನೆ ಬೆಂ.ಗ್ರಾ ಜಿಲ್ಲೆ ಜೂ. 16(ಕರ್ನಾಟಕ ವಾರ್ತೆ):- ದೊಡ್ಡಬಳ್ಳಾಪುರ ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮ ಪಂಚಾಯಿತಿಗೆ ಇಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವಾಸಂತಿ ಅಮರ್ ಬಿ ವಿ ಅವರು ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಆಡಳಿತಾತ್ಮಕ ಕಾರ್ಯಗಳ ಪರಿಶೀಲನೆ ನಡೆಸಿದರು. ಹಾಡೋನಹಳ್ಳಿ ಗ್ರಾಮದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗುಲಾಬಿ ತೋಟಕ್ಕೆ ಭೇಟಿ ನೀಡಿ ರೈತ ಸಮಲೋಚಿಸಿದರು. ನರೇಗಾ … Read more

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು  ಸನ್ಮಾನಿಸಿದ  ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ

ವಿಜಯ ದರ್ಪಣ ನ್ಯೂಸ್…. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು  ಸನ್ಮಾನಿಸಿದ  ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ತಾಂಡವಪುರ ಜೂನ್ 16 ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಂಗಳೂರಿನ ಅವರ ನಿವಾಸದಲ್ಲಿ ಶ್ರೀ ಕಾಗಿನೆಲೆ ಕನಕ ಗುರು ಪೀಠದ ಮಠಾಧೀಶರಾದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿಯವರು ಭೇಟಿ ನೀಡಿ ಸಿದ್ದರಾಮಯ್ಯನವರನ್ನು ಆಶೀರ್ವದಿಸಿ ಸನ್ಮಾನಿಸಿದರು ಬಳಿಕ ಸಿದ್ರಾಮಯ್ಯನವರು ಸಹ ಶ್ರೀಗಳನ್ನು ಗೌರವಿಸಿ ಆಶೀರ್ವಾದ ಪಡೆದುಕೊಂಡರು ಇದೆ ವೇಳೆ ಶ್ರೀಗಳು ಮತ್ತು ಸಿದ್ದರಾಮಯ್ಯನವರು ಗೆಲುವು ಸಮಯಗಳ ಕಾಲ ಮಾತುಕತೆ ನಡೆಸಿ ಪರಿಸ್ಥಿತಿಯ ಬಗ್ಗೆ … Read more

KIADB ಬೆಂಗಳೂರು ಕಚೇರಿಯ ಬಳಿ ರೈತ ಮುಖಂಡರನ್ನು  ವಶಕ್ಕೆ ಪಡೆದ ಪೊಲೀಸರು: ರೈತ ಸಂಘ ಹಾಗು ರೈತರು ರಸ್ತೆಗಿಳಿದು ಪ್ರತಿಭಟನೆ

ವಿಜಯ ದರ್ಪಣ ನ್ಯೂಸ್…. KIADB ಬೆಂಗಳೂರು ಕಚೇರಿಯ ಬಳಿ ರೈತ ಮುಖಂಡರನ್ನು  ವಶಕ್ಕೆ ಪಡೆದ ಪೊಲೀಸರು: ರೈತ ಸಂಘ ಹಾಗು ರೈತರು ರಸ್ತೆಗಿಳಿದು ಪ್ರತಿಭಟನೆ ಶಿಡ್ಲಘಟ್ಟ : ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ಭೂಸ್ವಾಧೀನವನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಹಾಗು ಪ್ರಮುಖ ರೈತ ಮುಖಂಡರನ್ನು ಬೆಂಗಳೂರಿನ KIADB ಕಛೇರಿ ಬಳಿ ವಶಕ್ಕೆ ಪಡೆದಿರುವುದನ್ನು ವಿರೋಧಿಸಿ, ರೈತರು ರಸ್ತೆಗಿಳಿದು ತೀವ್ರ ಪ್ರತಿಭಟನೆ ನಡೆಸಿದರು. ಭೂಸ್ವಾಧೀನ ವಿರೋಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ … Read more

ನಾನು ಶಾಸಕನಾಗಲು ಸಂವಿಧಾನವೇ ಕಾರಣ ಶಾಸಕ ದರ್ಶನ್ ಧ್ರುವನಾರಾಯಣ್

ವಿಜಯ ದರ್ಪಣ ನ್ಯೂಸ್…. ನಾನು ಶಾಸಕನಾಗಲು ಸಂವಿಧಾನವೇ ಕಾರಣ ಶಾಸಕ ದರ್ಶನ್ ಧ್ರುವನಾರಾಯಣ್ ತಾಂಡವಪುರ ಜೂನ್ 16 ನಾನು ಶಾಸಕನಾಗಲು ಹಾಗೂ ನಾವು ಇಲ್ಲಿ ಒಗ್ಗಟಿನಿಂದ ಕುರಲು ಡಾ.ಬಿ ಆರ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವೇ ಕಾರಣ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು. ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಆಯೋಜಿಸಿದ ಡಾ.ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ … Read more

ಸುಗಟೂರು ಸರ್ಕಾರಿ ಶಾಲೆಯಲ್ಲಿ ಸಂಭ್ರಮದ  “ಯೋಗ ಸಪ್ತಾಹ” : ಏಕಾಗ್ರತೆಗೆ ನಿರಂತರ  ಯೋಗಾಭ್ಯಾಸ ಪೂರಕ !

ವಿಜಯ ದರ್ಪಣ ನ್ಯೂಸ್….. ಸುಗಟೂರು ಸರ್ಕಾರಿ ಶಾಲೆಯಲ್ಲಿ ಸಂಭ್ರಮದ  “ಯೋಗ ಸಪ್ತಾಹ” : ಏಕಾಗ್ರತೆಗೆ ನಿರಂತರ  ಯೋಗಾಭ್ಯಾಸ ಪೂರಕ ! ಶಿಡ್ಲಘಟ್ಟ : ಯೋಗಾಭ್ಯಾಸವು ಕೇವಲ ದೈಹಿಕ ಕಸರತ್ತುಆಗಿರದೇ ದೇಹ ಮತ್ತು ಮನಸ್ಸನ್ನು ಶುದ್ಧವಾಗಿಡುವ ಪ್ರಕ್ರಿಯೆಯಾಗಿದೆವಿದ್ಯಾರ್ಥಿಗಳು ದಿನನಿತ್ಯದ ಆಚಾರ-ವಿಚಾರಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಶಿಕ್ಷಕ ಎಚ್‌.ಎಸ್‌. ರುದ್ರೇಶಮೂರ್ತಿ ತಿಳಿಸಿದರು. ತಾಲ್ಲೂಕಿನ ಸುಗಟೂರು ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಉತ್ತೇಜಿಸುವ ಸಲುವಾಗಿ ಶಾಲೆಯ ಸುಂದರಲಾಲ್ ಬಹುಗುಣ ಇಕೋಕ್ಲಬ್ ಹಾಗೂ ಬೆಂಗಳೂರಿನ ಎಸ್‌ವ್ಯಾಸ (S vyasa) ಯೋಗ ವಿಶ್ವವಿದ್ಯಾಲಯದ ಜಂಟಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ‘ಯೋಗಸಪ್ತಾಹ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪರೀಕ್ಷೆಯ ಒತ್ತಡ, ಆತಂಕಗಳನ್ನು ದೂರ ಓಡಿಸಿ, ನೆನಪಿನ ಶಕ್ತಿಯನ್ನು ವೃದ್ಧಿಸುವ ಅದ್ಭುತ ಶಕ್ತಿ ಯೋಗಕ್ಕಿದೆ ದಿನಕ್ಕೆ ಕೇವಲ ಹದಿನೈದು ನಿಮಿಷಗಳ ಪ್ರಾಣಾಯಾಮ ಮತ್ತು ಧ್ಯಾನವು ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯನ್ನು ದುಪ್ಪಟ್ಟು ಮಾಡುತ್ತದೆ ಎಂದು ಹೇಳಿದರು. … Read more

ವಿಚಾರಗಳು ವಿಶಾಲವಾದರೆ ಜೀವನವೇ ಸ್ವರ್ಗ

ವಿಜಯ ದರ್ಪಣ ನ್ಯೂಸ್…. ವಿಚಾರಗಳು ವಿಶಾಲವಾದರೆ ಜೀವನವೇ ಸ್ವರ್ಗ ಲೇಖನ: ಜಯಶ್ರೀ.ಜೆ. ಅಬ್ಬಿಗೇರಿ 9449234142 ಏನೋ ಹೊಸದೊಂದನ್ನು ಖರೀದಿಸಬೇಕೆಂದು ತುಂಬಾ ಹಂಬಲಿಸುತ್ತೇವೆ. ಕೈಯಲ್ಲಿ ಕಾಸಿಲ್ಲದೇ ಒದ್ದಾಡುತ್ತೇವೆ. ನಾನೊಬ್ಬ ದುರದೃಷ್ಟ ಜೀವಿ ಎಂದು ನಮ್ಮನ್ನು ನಾವೇ ಬೈದುಕೊಳ್ಳುತ್ತೇವೆ. ದುಡ್ಡಿದ್ದವರೆಲ್ಲ ಮೋಜು ಮಸ್ತಿ ಮಾಡುವುದನ್ನು ಕಂಡು ಒಳಗೊಳಗೆ ನೊಂದುಕೊಳ್ಳುತ್ತೇವೆ. ನನ್ನಪ್ಪ ನನಗಾಗಿ ಹಣ ಮಾಡಿಟ್ಟಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಕೊಳ್ಳುವುದೂ ಇದೆ. ಕೆಲವೊಮ್ಮೆ ಕಣ್ಣೀರು ಸುರಿಸುವುದೂ ಇದೆ. ಮನದಲ್ಲಿ ಉದಯಿಸುವ ವಿಚಾರಗಳನ್ನು ಹೀಗೆ ಪಟ್ಟಿ ಮಾಡುತ್ತ ಹೋದರೆ ಹನುವiನ ಬಾಲದಂತಾಗುತ್ತದೆ. … Read more

ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರನ್ನು  ಅಭಿನಂದಿಸಿದ ಬಿ.ವಿ.ರಾಜೀವ್‌ಗೌಡ 

ವಿಜಯ ದರ್ಪಣ ನ್ಯೂಸ್… ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರನ್ನು  ಅಭಿನಂದಿಸಿದ ಬಿ.ವಿ.ರಾಜೀವ್‌ಗೌಡ  ಶಿಡ್ಲಘಟ್ಟ : ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರನ್ನು ಕಾಂಗ್ರೆಸ್ ಮುಖಂಡ ಬಿ.ವಿ.ರಾಜೀವ್‌ಗೌಡ ದೆಹಲಿಯಲ್ಲಿ ಭೇಟಿ ಮಾಡಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ರಾಜಕೀಯ ವಿದ್ಯಮಾನಗಳು ಹಾಗೂ ಪಕ್ಷ ಸಂಘಟನೆ ಬಗ್ಗೆ ಚರ್ಚಿಸಿದ್ದಾರೆ. ಭಾಗ್ಯಾನಗರ ಕ್ಷೇತ್ರದ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ, ಗೌರಿಬಿದನೂರು ಮಾಜಿ ಸಚಿವ ಎನ್‌.ಎಚ್‌. ಶಿವಶಂಕರರೆಡ್ಡಿ, ನಂದಿ ಆಂಜಿನಪ್ಪ, ಪಿ.ಎನ್.ಕೇಶವರೆಡ್ಡಿ ಇನ್ನಿತರ ಮುಖಂಡರ ಜತೆ ಬಿ.ಕೆ.ಹರಿಪ್ರಸಾದ್ ಅವರನ್ನು ಭೇಟಿ ಮಾಡಿ ಅಭಿನಂದಿಸಿದ್ದಾರೆ. … Read more

ಓಂ ಶ್ರೀ ಗಣೇಶಾಯ ನಮಃ ———-ಲೇಖನ: ವಿವೇಕಾನಂದ ಎಚ್ ಕೆ

ವಿಜಯ ದರ್ಪಣ ನ್ಯೂಸ್…. ಓಂ ಶ್ರೀ ಗಣೇಶಾಯ ನಮಃ ————————————– ಲೇಖನ: ವಿವೇಕಾನಂದ ಎಚ್ ಕೆ ದಿನಾಂಕ ೧೩- ೪- ೧೯೭೯. ಶ್ರೀ ಶ್ರೀ ಶ್ರೀ ತೀರ್ಥರೂಪ ತಂದೆಯವರಿಗೆ ನಿಮ್ಮ ಮಗನಾದ ವಿರೂಪಾಕ್ಷನ ಸಾಷ್ಟಾಂಗ ನಮಸ್ಕಾರಗಳು…… ಅಪ್ಪ, ನಿಮ್ಮ ಪತ್ರ ತಲುಪಿತು. ನಿಮ್ಮ ಆಶೀರ್ವಾದದಿಂದ ನಾನು ಇಲ್ಲಿ ಕ್ಷೇಮ. ಅಲ್ಲಿ ನೀವು ಕ್ಷೇಮ ಎಂದು ಭಾವಿಸುವೆ. ಇನ್ನು ಒಂದು ತಿಂಗಳಿಗೆ ಸರಿಯಾಗಿ ನನ್ನ ಬಿ ಎ ಅಂತಿಮ ಪರೀಕ್ಷೆ ಇದೆ. ನಾನು ಚೆನ್ನಾಗಿ ತಯಾರಾಗಿದ್ದೇನೆ. ಕಾಲೇಜಿನಲ್ಲಿ ಎಲ್ಲಾ … Read more

ಜೂನ್ 27 ರಂದು ಕೆಂಪೇಗೌಡ ಜಯಂತಿಗೆ ಬನ್ನಿ: ಪ್ರಚಾರ ರಥಕ್ಕೆ ಚಾಲನೆ ನೀಡಿದ ಸೋಮೇಶ್ವರನಾಥ ಸ್ವಾಮೀಜಿ 

ವಿಜಯ ದರ್ಪಣ ನ್ಯೂಸ್…. ಜೂನ್ 27 ರಂದು ಕೆಂಪೇಗೌಡ ಜಯಂತಿಗೆ ಬನ್ನಿ: ಪ್ರಚಾರ ರಥಕ್ಕೆ ಚಾಲನೆ ನೀಡಿದ ಸೋಮೇಶ್ವರನಾಥ ಸ್ವಾಮೀಜಿ  ತಾಂಡವಪುರ ಜೂನ್ 16: ಇದೇ ತಿಂಗಳ ಜೂ.27ರಂದು ನಡೆಯಲಿರುವ ಕೆಂಪೇಗೌಡ 512ನೇ ಜಯಂತಿ ಮಹೋತ್ಸವಕ್ಕೆ ಜಾತ್ಯಾತೀತ, ಪಕ್ಷಾತೀತವಾಗಿ ಎಲ್ಲರೂ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಕರೆ ನೀಡಿದರು. ಕೆಂಪೇಗೌಡ ಜಯಂತೋತ್ಸವ ಸಮಿತಿ, ರಾಜ್ಯ ಒಕ್ಕಲಿಗರ ಸಂಘ ಹಾಗೂ ಮೈಸೂರು- ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಸಂಯುಕ್ತಾಶ್ರಯದಲ್ಲಿ ಕೆಜಿ … Read more