ಆದಿವಾಸಿಗಳ ಪೌಷ್ಠಿಕ ಕಿಟ್‌ ವಿಳಂಬ ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ

ವಿಜಯ ದರ್ಪಣ ನ್ಯೂಸ್…. ಆದಿವಾಸಿಗಳ ಪೌಷ್ಠಿಕ ಕಿಟ್‌ ವಿಳಂಬ ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ತಾಂಡವಪುರ ಜೂನ್ 16: ಆದಿವಾಸಿಗಳ ಪೌಷ್ಠಿಕ ಕಿಟ್‌ ವಿಳಂಬ ಸೇರಿ ತಮ್ಮ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿ ಮೈಸೂರು ಘಟಕ ಪ್ರತಿಭಟಿಸಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಘಟಕದ ಸದಸ್ಯರು ಎಪ್ರಿಲ್‌, ಮೇ, ಜೂನ್‌ ತಿಂಗಳ ಪೌಷ್ಠಿಕ ಆಹಾರ ಸಾಮಗ್ರಿಗಳನ್ನು ಕೂಡಲೇ ಬಿಡುಗಡೆ ಗೊಳಿಸಬೇಕು. ಅಕ್ಕಿ ಜತೆಗೆ ರಾಗಿಯನ್ನು ವಿತರಿಸಬೇಕು. … Read more

ಸುಂಡಹಳ್ಳಿಯಲ್ಲಿ ನಾಟಿ ಕೋಳಿ ಸಾರು-ಮುದ್ದೆ ಉಣ್ಣುವ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ 

ವಿಜಯ ದರ್ಪಣ ನ್ಯೂಸ್… ಸುಂಡಹಳ್ಳಿಯಲ್ಲಿ ನಾಟಿ ಕೋಳಿ ಸಾರು-ಮುದ್ದೆ ಉಣ್ಣುವ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ  ಶ್ರವಣಬೆಳಗೊಳ: ಗ್ರಾಮೀಣ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ಉತ್ತೇಜಿಸುವ ಉದ್ದೇಶದಿಂದ ನಾಟಿ ಕೋಳಿ ಸಾರು-ಮುದ್ದೆ ಉಣ್ಣುವ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಇಂತಹ ಕಾರ್ಯಕ್ರಮಗಳು ಗ್ರಾಮೀಣ ಪರಂಪರೆಯನ್ನು ಉಳಿಸಿ ಬೆಳೆಸಲು ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸಲು ಸಹಕಾರಿಯಾಗುತ್ತವೆ ಎಂದು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎಸ್.ಆರ್.ರಘು ಹೇಳಿದರು. ಶ್ರವಣಬೆಳಗೊಳ ಹೋಬಳಿಯ ಸುಂಡಹಳ್ಳಿ ಗ್ರಾಮದಲ್ಲಿ ಶ್ರೀ ಕೆರೆಕೋಡಮ್ಮ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ … Read more

ಆರ್.ಎಸ್.ಎಸ್ ನವರು ಹಿಂದೂಗಳಲ್ಲ, ಹಿಂದುತ್ವ ವಾದಿಗಳು: ಸಚಿವ ಡಾ.ಯತೀಂದ್ರ ಸಿದ್ಧರಾಮಯ್ಯ

ವಿಜಯ ದರ್ಪಣ ನ್ಯೂಸ್…. ಆರ್.ಎಸ್.ಎಸ್ ನವರು ಹಿಂದೂಗಳಲ್ಲ, ಹಿಂದುತ್ವ ವಾದಿಗಳು: ಸಚಿವ ಡಾ.ಯತೀಂದ್ರ ಸಿದ್ಧರಾಮಯ್ಯ ತಾಂಡವಪುರ ಜೂನ್ 16 ಆರ್.ಎಸ್.ಎಸ್ ನವರು ಹಿಂದೂಗಳಲ್ಲ, ಹಿಂದುತ್ವ ವಾದಿಗಳು, ಧರ್ಮದ ಹೆಸರಿನಲ್ಲಿ ಏನು ಬೇಕಾದರು ಮಾಡಬಹುದಾ? ಗೃಹ ಸಚಿವ ಪ್ರಿಯಾಂಕ ಖರ್ಗೆ ಆರ್.ಎಸ್.ಎಸ್ ನೋಂದಣಿ ಮಾಡಿಸಬೇಕೆಂದಿರುವುದು ಕಾನೂನು ಪ್ರಕಾರ ಸರಿಯಾಗಿದೆ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ಧರಾಮಯ್ಯ ಹೇಳಿದರು. ಅವರು ಮಂಗಳವಾರ ಸಚಿವರಾದ ನಂತರ ಮೊದಲ ಬಾರಿಗೆ ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಮಾಧ್ಯಮದವರೊಂದಿಗೆ ಸಚಿವರು ಮಾತನಾಡುತ್ತಾ ಆರ್.ಎಸ್.ಎಸ್ ಯಾಕೆ … Read more

ಪಬ್ ನಲ್ಲಿ ನಡೆದ ಅಗ್ನಿ ಅವಘಡ: ಅಬಕಾರಿ ಡಿಸಿ ಅಮಾನತ್ತಿಗೆ ಶಿಫಾರಸ್ಸು: ಸಚಿವ ಡಾ.ಯತೀಂದ್ರ ಸಿದ್ಧರಾಮಯ್ಯ

ವಿಜಯ ದರ್ಪಣ ನ್ಯೂಸ್… ಪಬ್ ನಲ್ಲಿ ನಡೆದ ಅಗ್ನಿ ಅವಘಡ: ಅಬಕಾರಿ ಡಿಸಿ ಅಮಾನತ್ತಿಗೆ ಶಿಫಾರಸ್ಸು: ಸಚಿವ ಡಾ.ಯತೀಂದ್ರ ಸಿದ್ಧರಾಮಯ್ಯ ತಾಂಡವಪುರ,ಜೂ.16: ನಿನ್ನೆ ಮೈಸೂರಿನ ದಟ್ಟಗಳ್ಳಿಯ ರಿಂಗ್ ರಸ್ತೆ ಬಳ ಇರುವ ಫಾಕ್ಸ್ ಡೆನ್ ಪಬ್ ನಲ್ಲಿ ನಿನ್ನೆ ನಡೆದ ಬೆಂಕಿ ಅವಘಡದಲ್ಲಿ ಇಬ್ಬರು ಸಾವಿಗೀಡಾದ ಹಿನ್ನೆಲೆಯಲ್ಲಿ ಅಬಕಾರಿ ಡಿಸಿ ನಾಗರಾಜಪ್ಪ ಅಮಾನತ್ತಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ಧರಾಮಯ್ಯ ತಿಳಿಸಿದರು. ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ಮಂಗಳವಾರ ಭೇಟಿ ನೀಡಿ, ನಿನ್ನೆ ಬೆಂಕಿ ಅವಘಡದಲ್ಲಿ ಸಾವಿಗೀಡಾದ … Read more

ಜೂನ್ – 27 ರಂದು ನಾಡಪ್ರಭು ಕೆಂಪೇಗೌಡ ಅವರ ಜಯಂತಿ ಅರ್ಥಪೂರ್ಣ ಆಚರಣೆ : ತಹಶಿಲ್ದಾರ್ ಗಗನಸಿಂಧು

ವಿಜಯ ದರ್ಪಣ ನ್ಯೂಸ್…. ಜೂನ್  27 ರಂದು ನಾಡಪ್ರಭು ಕೆಂಪೇಗೌಡ ಅವರ ಜಯಂತಿ ಅರ್ಥಪೂರ್ಣ ಆಚರಣೆ : ತಹಶಿಲ್ದಾರ್ ಗಗನಸಿಂಧು ಶಿಡ್ಲಘಟ್ಟ : ಕೆಂಪೇಗೌಡರ ಕೊಡುಗೆಗಳು ಜಗತ್ತಿಗೆ ಮಾದರಿಯಾಗಿವೆ ಅವರ ಜಯಂತಿ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ, ತಾಲ್ಲೂಕಿನ ಎಲ್ಲಾ ಸಮುದಾಯಗಳ, ಸಂಘಟನೆಗಳ ಮುಖಂಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸೋಣ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗುವುದು ಎಂದು ತಹಶಿಲ್ದಾರ್ ಗಗನಸಿಂಧು ತಿಳಿಸಿದರು. ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ನಾಡಪ್ರಭು … Read more

ಸಣ್ಣ ತಲೆನೋವು ಎಂದು ಭಾವಿಸಿದ್ದ ಬ್ರೈನ್ ಟ್ಯೂಮರ್ ನಿವಾರಿಸಿ 34 ವರ್ಷದ ಯುವತಿಯ ಜೀವ ಉಳಿಸಿದ ಬೆಂಗಳೂರಿನ ಅಪೋಲೋ ಆಸ್ಪತ್ರೆಯ ವೈದ್ಯರು

ವಿಜಯ ದರ್ಪಣ ನ್ಯೂಸ್…. ಸಣ್ಣ ತಲೆನೋವು ಎಂದು ಭಾವಿಸಿದ್ದ ಬ್ರೈನ್ ಟ್ಯೂಮರ್ ನಿವಾರಿಸಿ 34 ವರ್ಷದ ಯುವತಿಯ ಜೀವ ಉಳಿಸಿದ ಬೆಂಗಳೂರಿನ ಅಪೋಲೋ ಆಸ್ಪತ್ರೆಯ ವೈದ್ಯರು ಬೆಂಗಳೂರಿನ ಅಪೋಲೋ ಆಸ್ಪತ್ರೆಯ ರೇಡಿಯೇಶನ್ ಆಂಕಾಲಜಿಸ್ಟ್ಸ್ ಮತ್ತು ವೈದ್ಯಕೀಯ ತಜ್ಞರು, ಬೆಂಗಳೂರಿನ 34 ವರ್ಷದ ಮಹಿಳಾ ರೋಗಿಯೊಬ್ಬರಿಗೆ ಅತ್ಯಂತ ಅಪರೂಪದ, ತೀವ್ರವಾಗಿ ಹರಡುವ ಮತ್ತು ಜೀವಕ್ಕೆ ಕಂಟಕವಾಗಬಹುದಾದ ಬೈಫ್ರಂಟಲ್ ಗ್ಲಿಯೋಬ್ಲಾಸ್ಟೋಮಾ (GBM) ಸಮಸ್ಯೆಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ. ಈ ಮೂಲಕ ಅವರು ಶಸ್ತ್ರಚಿಕಿತ್ಸೆಯಿಲ್ಲದ ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸಾ ಪರಿಣತಿ ಮತ್ತು … Read more

ದೋಹಾದಲ್ಲಿ ‘ಸಂಭ್ರಮ 2026’ ಕನ್ನಡ ಗಾಯನ ಸುಧೆ: ಕತಾರ್ ಕನ್ನಡಿಗರ ಮನಗೆದ್ದ ರಾಜೇಶ್ ಕೃಷ್ಣನ್

ವಿಜಯ ದರ್ಪಣ ನ್ಯೂಸ್…. ದೋಹಾದಲ್ಲಿ ‘ಸಂಭ್ರಮ 2026’ ಕನ್ನಡ ಗಾಯನ ಸುಧೆ: ಕತಾರ್ ಕನ್ನಡಿಗರ ಮನಗೆದ್ದ ರಾಜೇಶ್ ಕೃಷ್ಣನ್ ದೋಹಾ, ಕತಾರ್ : ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದ (ಐಸಿಸಿ) ಅಂಗಸಂಸ್ಥೆಯಾದ ಕತಾರ್‌ನ ಪ್ರತಿಷ್ಠಿತ ಭಾರತೀಯ ಪ್ರವಾಸಿ ಸಂಘಟನೆ ‘ಕರ್ನಾಟಕ ಸಂಘ ಕತಾರ್’ (ಕೆಎಸ್‍ಕ್ಯೂ), ಇತ್ತೀಚೆಗೆ ಅಲ್ ವಕ್ರಾ ನಗರದ ಡಿಪಿಎಸ್ ಎಂಐಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಸಂಭ್ರಮ 2026’ ಭವ್ಯ ಸಂಗೀತ ರಸಸಂಜೆ ಕಾರ್ಯಕ್ರಮವು ಕತಾರ್‌ನಾದ್ಯಂತದ ಸಂಗೀತ ಪ್ರೇಮಿಗಳನ್ನು ಹಾಗೂ ಅನಿವಾಸಿ … Read more

ಅಪೋಲೋ ಟೈರ್ಸ್ ನಿಂದ ಮಹಿಳಾ ಕ್ರಿಕೆಟಿಗರ ಯಶಸ್ಸಿನ ಹಿಂದಿನ ಪರಿಶ್ರಮದ ಸಂಭ್ರಮಾಚರಣೆ

ವಿಜಯ ದರ್ಪಣ ನ್ಯೂಸ್…. ಅಪೋಲೋ ಟೈರ್ಸ್ ನಿಂದ ಮಹಿಳಾ ಕ್ರಿಕೆಟಿಗರ ಯಶಸ್ಸಿನ ಹಿಂದಿನ ಪರಿಶ್ರಮದ ಸಂಭ್ರಮಾಚರಣೆ ರಾಷ್ಟ್ರೀಯ ಕ್ರೀಡಾಪಟುಗಳಾದ ಹರ್ಮನ್ ಪ್ರೀತ್, ಸ್ಮೃತಿ, ಜೆಮಿಮಾ, ಶೆಫಾಲಿ ಮತ್ತು ರೇಣುಕಾ ಅವರನ್ನು ಒಳಗೊಂಡ ಈ ಜಾಹೀರಾತು ಚಿತ್ರವು ಮಹಿಳೆಯರ ರಾಷ್ಟ್ರೀಯ ಕ್ರಿಕೆಟ್ ತಂಡದ ಪರಿಶ್ರಮ, ದೃಢನಿರ್ಧಾರ ಮತ್ತು ಪ್ರಯಾಣಗಳನ್ನು ಸಂಭ್ರಮಿಸುತ್ತದೆ. ಜೂನ್ 12, 2026: ತನ್ನ ಅತ್ಯಂತ ಜನಪ್ರಿಯ ‘ಹರ್ ಸಫರ್ ಮೇ ದಮ್ ಹೈ’ (ಪ್ರತಿ ಪ್ರಯಾಣದಲ್ಲೂ ಶಕ್ತಿಯಿದೆ) ಅಭಿಯಾನದ ಪ್ರಬಲ ಆಶಯವನ್ನು ಮುಂದುವರಿಸುತ್ತಾ, ಭಾರತೀಯ ರಾಷ್ಟ್ರೀಯ … Read more

ಸ್ವಾಮೀಜಿಗಳು ಆದರ್ಶವಾಗಿರಬೇಕು, ಭಕ್ತರು ಅ ಆದರ್ಶದಿಂದ ಪ್ರೇರಣೆ ಪಡೆಯಬೇಕು

ವಿಜಯ ದರ್ಪಣ ನ್ಯೂಸ್…..  ಸ್ವಾಮೀಜಿಗಳು ಆದರ್ಶವಾಗಿರಬೇಕು, ಭಕ್ತರು ಅ ಆದರ್ಶದಿಂದ ಪ್ರೇರಣೆ ಪಡೆಯಬೇಕು ಚಿಕ್ಕಮಗಳೂರು ಜೂ 15, ಕಡೂರು ತಾಲೂಕಿನ ಹುಲೀಕೆರೆಯ ದೊಡ್ಡ ಮಠದಲ್ಲಿ ಶ್ರೀ ವಿರೂಪಾಕ್ಷಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಯವರ 81ನೇ ಜನ್ಮದಿನದ ಸಹಸ್ರ ಚಂದ್ರ ದರ್ಶನ ವರ್ಧಂತಿ, ಕಿರಿಯ ಶ್ರೀ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ 3 ನೇ ವರ್ಷದ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ವಿವಿಧ ಮಠಾಧೀಶರು ಮತ್ತು ನೂರಾರು ಭಕ್ತರ ನಡುವೆ ಭಾನುವಾರ ವೈಭವದಿಂದ ನಡೆಯಿತು. ಉತ್ಸವದ ಅಂಗವಾಗಿ ಶನಿವಾರ ಮತ್ತು … Read more

ಬುದ್ಧ ಪ್ರಜ್ಞೆ, ಅಂಬೇಡ್ಕರ್ ಪ್ರಜ್ಞೆ, ಅನಾಗರಿಕ ಹಿಂಸಾ ಪ್ರಜ್ಞೆ…….ಲೇಖನ: ವಿವೇಕಾನಂದ ಎಚ್ ಕೆ

ವಿಜಯ ದರ್ಪಣ ನ್ಯೂಸ್….. ಬುದ್ಧ ಪ್ರಜ್ಞೆ, ಅಂಬೇಡ್ಕರ್ ಪ್ರಜ್ಞೆ, ಅನಾಗರಿಕ ಹಿಂಸಾ ಪ್ರಜ್ಞೆ……. ಚಾಮರಾಜನಗರ ಜಿಲ್ಲೆಯ ಒಂದು ಹಳ್ಳಿಯಲ್ಲಿ ಕಿಡಿಗೇಡಿಯೊಬ್ಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿದ ಕಾರಣದಿಂದ ಅವನನ್ನು ಕಂಬಕ್ಕೆ ಕಟ್ಟಿ ಹೊಡೆದು ನಂತರ ಪೋಲೀಸರಿಗೆ ಒಪ್ಪಿಸಿದ ಪ್ರಕರಣ ಸುದ್ದಿಯಾಗಿದೆ. ಇದನ್ನು ಮೂರು ರೀತಿಯ ಪ್ರಜ್ಞೆಗಳಲ್ಲಿ ನೋಡುವ ಒಂದು ಪ್ರಯತ್ನ…… ಇದು ಕೇವಲ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಡಿದ ಅವಮಾನದ ಸಾಂಕೇತಿಕ ಉದಾಹರಣೆ ಮಾತ್ರ. ಇದು ಬುದ್ಧ, ಮಹಾವೀರ, ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ, ಬಸವಣ್ಣ, ಶ್ರೀಕೃಷ್ಣ, … Read more