ನ್ಯಾಯಾಲಯದ ಆವರಣದಲ್ಲಿ ಇ – ಸೇವಾ ಕೇಂದ್ರ , ಅಂಚೆ ಕಛೇರಿ ಉದ್ಘಾಟನೆ

ವಿಜಯ ದರ್ಪಣ ನ್ಯೂಸ್….. ನ್ಯಾಯಾಲಯದ ಆವರಣದಲ್ಲಿ ಇ – ಸೇವಾ ಕೇಂದ್ರ , ಅಂಚೆ ಕಛೇರಿ ಉದ್ಘಾಟನೆ ಶಿಡ್ಲಘಟ್ಟ : ಇ – ಸೇವಾಕೇಂದ್ರ ,ಅಂಚೆ ಕಛೇರಿ ನ್ಯಾಯಾಲಯದ ಆವರಣದಲ್ಲಿ ಇರುವುದರಿಂದ ವಕೀಲರಿಗೆ ಮತ್ತು ದಾವೆದಾರರಿಗೆ (ಕಕ್ಷಿದಾರರಿಗೆ) ಡಿಜಿಟಲ್ ತಂತ್ರಜ್ಞಾನದ ಮೂಲಕ ನ್ಯಾಯಾಲಯದ ಸೇವೆಗಳನ್ನು ಸುಲಭವಾಗಿ, ಪಾರದರ್ಶಕವಾಗಿ ಮತ್ತು ವೇಗವಾಗಿ ಒದಗಿಸುವುದಾಗಿದೆ ಎಂದು ಉಚ್ಚನ್ಯಾಯಾಲಯ ಹಾಗೂ ಚಿಕ್ಕಬಳ್ಳಾಪುರ ಆಡಳಿತಾತ್ಮಕ ನ್ಯಾಯಾಧೀಶ ಹಂಚಾಟೆ ಸಂಜೀವಕುಮಾರ್ ತಿಳಿಸಿದರು. ನಗರದ ನ್ಯಾಯಾಲಯದ ಆವರಣದಲ್ಲಿ ಗಿಡಗಳನ್ನು ನೆಟ್ಟು, ಇ – ಸೇವಾ ಕೇಂದ್ರ … Read more

ನಮ್ಮ ಮೇಲಿನ ಅಭಿಮಾನವನ್ನು ಸಾರ್ವಜನಿಕರ ಒಳ್ಳೆಯ ಕೆಲಸಗಳಿಗೆ ಉಪಯೋಗಿಸಿ : ಡಾ ಯತೀಂದ್ರ  ಸಿದ್ದರಾಮಯ್ಯ

ವಿಜಯ ದರ್ಪಣ ನ್ಯೂಸ್…. ನಮ್ಮ ಮೇಲಿನ ಅಭಿಮಾನವನ್ನು ಸಾರ್ವಜನಿಕರ ಒಳ್ಳೆಯ ಕೆಲಸಗಳಿಗೆ ಉಪಯೋಗಿಸಿ : ಡಾ ಯತೀಂದ್ರ ಸಿದ್ದರಾಮಯ್ಯ ತಾಂಡವಪುರ ಜೂನ್ 15: ನಮ್ಮ ಮೇಲಿನ ಪ್ರೀತಿ ಅಭಿಮಾನವನ್ನು ಸಾರ್ವಜನಿಕರ ಕೆಲಸಗಳಿಗೆ ಉಪಯೋಗಿಸುವ ಮೂಲಕ ಜನರ ಸೇವೆಯನ್ನು ಮಾಡಿ ಅದೇ ನೀವು ನಮಗೆ ತೋರುವ ಪ್ರೀತಿ ವಿಶ್ವಾಸ ಎಂದು  ಸಚಿವ ಡಾ ಯತೀಂದ್ರ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಕಾರ್ಯಕರ್ತರು ಹಾಗೂ ಅವರ ಅಭಿಮಾನಿ ಬಳಗದವರಿಗೆ ಕರೆ ನೀಡಿದರು. ನಂಜನಗೂಡು ತಾಲ್ಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ … Read more

ಪ್ರತಿ ಎಕರೆಗೆ ಕನಿಷ್ಠ 3 ಕೋಟಿ ರೂ.ಗಳು ಕೆಐಎಡಿಬಿ ಯಿಂದ ಭೂಪರಿಹಾರ ನೀಡಲು ರೈತ ಸಂಘ ಶಾಸಕ ಬಿ.ಎನ್.ರವಿಕುಮಾರ್ ಅವರಿಗೆ ಮನವಿ

ವಿಜಯ ದರ್ಪಣ ನ್ಯೂಸ್…. ಪ್ರತಿ ಎಕರೆಗೆ ಕನಿಷ್ಠ 3 ಕೋಟಿ ರೂ.ಗಳು ಕೆಐಎಡಿಬಿ ಯಿಂದ ಭೂಪರಿಹಾರ ನೀಡಲು ರೈತ ಸಂಘ ಶಾಸಕ ಬಿ.ಎನ್.ರವಿಕುಮಾರ್ ಅವರಿಗೆ ಮನವಿ ಶಿಡ್ಲಘಟ್ಟ : ನಮ್ಮ ತಾಲ್ಲೂಕಿಗೆ ಕೈಗಾರಿಕೆಯ ಅವಶ್ಯಕತೆ ಇದೆ ಶಾಶ್ವತವಾಗಿ ಭೂಮಿ ಕಳೆದುಕೊಳ್ಳುವ ರೈತರು, ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕೊಡುವ ಪರಿಹಾರದ ಹಣದಿಂದ ತಾಲ್ಲೂಕಿನ ಯಾವುದೇ ಭಾಗದಲ್ಲಿ ಕೃಷಿ ಭೂಮಿ ಕೊಳ್ಳಲು ಆಗುವುದಿಲ್ಲ ಹಾಗಾಗಿ ಪ್ರತಿ ಎಕರೆಗೆ ಕನಿಷ್ಠ 3 ಕೋಟಿ ರೂ.ಗಳು ಭೂಪರಿಹಾರ ಕೊಡಿಸಬೇಕೆಂದು ಮನವಿ ಮಾಡಿದರು. ತಾಲ್ಲೂಕಿನ … Read more

ಮೈಸೂರಿನಲ್ಲಿ ಪಬ್‌ ನಲ್ಲಿ ಅಗ್ನಿ ಅವಘಡ: ಇಬ್ಬರೂ ಬೆಂಕಿಗಾಹುತಿ

ವಿಜಯ ದರ್ಪಣ ನ್ಯೂಸ್… ಮೈಸೂರಿನಲ್ಲಿ ಪಬ್‌ ನಲ್ಲಿ ಅಗ್ನಿ ಅವಘಡ: ಇಬ್ಬರೂ ಬೆಂಕಿಗಾಹುತಿ ತಾಂಡವಪುರ ಜೂನ್ 15 ಆಕಸ್ಮಿಕವಾಗಿ ವಿದ್ಯುತ್‌ ಅವಘಡ ಸಂಭವಿಸಿದ ಪರಿಣಾಮವಾಗಿ ಇಬ್ಬರೂ ಬೆಂಕಿಗಾಹುತಿ ಆಗಿ ಆರು ಮಂದಿ ಆಸ್ಪತ್ರೆಗೆ ದಾಖಲಾಗಿರುವ ದಾರುಣ ಘಟನೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಮೈಸೂರಿನ ದಟ್ಟಗಳ್ಳಿಯ “ಫಾಕ್ಸ್ ಡೆನ್” ಬಾರ್ ಅಂಡ್ ರೆಸ್ಟೋರೆಂಟ್ ಹೋಟೆಲ್ ನ ಪಬ್‌ ನಲ್ಲಿ ನಡೆದಿದೆ. ಚೆಫ್‌ ಮಣಿಪುರದ ಸಾಹಿನ್(26), ನೇಪಾಳದ ಪ್ರಕಾಶ್‌(24) ಬೆಂಕಿಗೆ ಆಹುತಿಯಾದ ದುರ್ದೈವಿಗಳಾಗಿದ್ದಾರೆ. ಇನ್ನೂ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ … Read more

ತನ್ನ ಉಸಿರಿನ ಮೂಲಕ್ಕೆ ತನ್ನಿಂದಲೇ ಮರಣ ಶಾಸನ

ವಿಜಯ ದರ್ಪಣ ನ್ಯೂಸ್….. ಜೂನ್ 15 ವಿಶ್ವ ಗಾಳಿ ದಿನ ತನ್ನ ಉಸಿರಿನ ಮೂಲಕ್ಕೆ ತನ್ನಿಂದಲೇ ಮರಣ ಶಾಸನ ಪ್ರಕೃತಿ ಮತ್ತು ಮಾನವನ ಸಂಬಂಧವು ತಾಯಿ ಮತ್ತು ಮಗುವಿನ ಸಂಬಂಧದಂತಿದೆ. ಪ್ರಕೃತಿಯು ತಾಯಿಯ ಸ್ಥಾನದಲ್ಲಿ ನಿಂತು ಯಾವುದೇ ಸ್ವಾರ್ಥ, ನಿರೀಕ್ಷೆಯಿಲ್ಲದೆ ತನ್ನ ಅಮೂಲ್ಯ ಸಂಪನ್ಮೂಲಗಳನ್ನು ಮಾನವನಿಗೆ ನೀಡುತ್ತಲೇ ಬಂದಿದೆ. ಮರಗಳು ನೆರಳು ಕೊಟ್ಟಿವೆ, ನದಿಗಳು ನೀರು ಕೊಟ್ಟಿವೆ, ಗಾಳಿ ಜೀವ ಕೊಟ್ಟಿದೆ. ಆದರೆ ಮಾನವನು ಏನು ಕೊಟ್ಟಿದ್ದಾನೆ ಎಂದು ಪ್ರಶ್ನಿಸಿಕೊಂಡಾಗ ಸಿಗುವ ಉತ್ತರ ಮಾತ್ರ ದುಃಖತರಿಸುತ್ತದೆ. ಮಾನವ … Read more

ಅಮ್ಮನ ಮಡಿಲು ಟ್ರಸ್ಟ್ ನಿಂದ 2 ದಿನಗಳ ನಾಟಕೋತ್ಸವ

ವಿಜಯ ದರ್ಪಣ ನ್ಯೂಸ್….. ಅಮ್ಮನ ಮಡಿಲು ಟ್ರಸ್ಟ್ ನಿಂದ 2 ದಿನಗಳ ನಾಟಕೋತ್ಸವ ಬೆಂಗಳೂರು : ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿರುವ ನಯನ ಸಭಾಂಗಣದಲ್ಲಿ ಇಂದು ಅಮ್ಮನ ಮಡಿಲು ಸಾಮಾಜಿಕ ಸಾಂಸ್ಕೃತಿಕ ಕಲಾ ಟ್ರಸ್ಟ್ (ರಿ ) ವತಿಯಿಂದ 2 ದಿನಗಳ ಕಾಲ ರಣದುಂದುಭಿ ಹಾಗೂ ವರ ಭ್ರಷ್ಟ ಎಂಬ ಸುಂದರ ಐತಿಹಾಸಿಕ ನಾಟಕೋತ್ಸವ ವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನಡೆಯಿತು. ಕಾರ್ಯಕ್ರಮವನ್ನು ಹಿರಿಯ ರಂಗಕರ್ಮಿ ಕೆ ವಿ ನಾಗರಾಜ್ ಮೂರ್ತಿ, ಹಿರಿಯ ಪತ್ರಕರ್ತ ಚಂದ್ರಶೇಖರ್ … Read more

ಜೂನ್, 21ರಂದು ವಿಶ್ವ ಯೋಗ ದಿನ: ಜಿಲ್ಲಾಧಿಕಾರಿ ಡಾ ಕೆ ಎನ್ ಅನುರಾಧ 

ದೇವನಹಳ್ಳಿ ಕ್ರೀಡಾಂಗಣದಲ್ಲಿ ಜೂನ್, 21ರಂದು ವಿಶ್ವ ಯೋಗ ದಿನ: ಜಿಲ್ಲಾಧಿಕಾರಿ ಡಾ ಕೆ ಎನ್ ಅನುರಾಧ  ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಜೂ,15 : ‘ *ಉತ್ತಮ ಆರೋಗ್ಯಕ್ಕಾಗಿ ಯೋಗ, ವೃದ್ದಾಪ್ಯಕ್ಕಾಗಿ ಯೋಗ* ಎಂಬ’ ಘೋಷಣೆಯೊಂದಿಗೆ 12 ನೇ ಯೋಗ ದಿನವನ್ನು ಆಚರಿಸಲಾಗುವುದೆಂದು ಜಿಲ್ಲಾಧಿಕಾರಿ ಡಾ.ಕೆ.ಎನ್. ಅನುರಾಧ ಹೇಳಿದರು. ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಲಾಗಿದ್ದ ವಿಶ್ವ ಯೋಗ ದಿನದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿ, ದೈನಂದಿನ ಕೆಲಸ ಕಾರ್ಯಗಳ ಜೊತೆ ಆರೋಗ್ಯ ಕಾಪಾಡಿಕೊಳ್ಳುವುದು ಎಲ್ಲರ … Read more

ಕಾಂಗ್ರೆಸ್ ಪಕ್ಷದ ಮುಖಂಡ ಸೂರಜ್ ಹೆಗ್ಡೆ ರವರ ಶ್ರದ್ದಾಂಜಲಿ ಸಭೆ ಮತ್ತು ನುಡಿನಮನ ಕಾರ್ಯಕ್ರಮ.

ವಿಜಯ ದರ್ಪಣ ನ್ಯೂಸ್….. ಕಾಂಗ್ರೆಸ್ ಪಕ್ಷದ ಮುಖಂಡ ಸೂರಜ್ ಹೆಗ್ಡೆ ರವರ ಶ್ರದ್ದಾಂಜಲಿ ಸಭೆ ಮತ್ತು ನುಡಿನಮನ ಕಾರ್ಯಕ್ರಮ. ಬೆಂಗಳೂರು: ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು, ಕಾರ್ಯಾಧ್ಯಕ್ಷರು, ವಿಧಾನಪರಿಷತ್ ಸದಸ್ಯ ಸಲೀಮ್ ಅಹಮದ್, ಮಾಜಿ ಸಭಾಪತಿ ರಮೇಶ್ ಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ರವರು ಸೂರಜ್ ಹೆಗ್ಡೆರವರ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮೌನಚರಣೆ ಸಲ್ಲಿಸಿದರು. *ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು* ಮಾತನಾಡಿ ಸೂರಜ್ ಹೆಗ್ಡೆ ರವರ ಅಕಾಲಿಕ ಸಾವು ದುಃಖಕರ … Read more

ಪ್ರಭಾತ್ ಆರ್ಟ್ಸ್ ಇಂಟರ್‌ನ್ಯಾಷನಲ್ ವತಿಯಿಂದ   ಭರತನಾಟ್ಯ ಮತ್ತು ಕಥಕ್ ತ್ರಯಿ ನೃತ್ಯೋತ್ಸವ

ವಿಜಯ ದರ್ಪಣ ನ್ಯೂಸ್…. ಪ್ರಭಾತ್ ಆರ್ಟ್ಸ್ ಇಂಟರ್‌ನ್ಯಾಷನಲ್ ವತಿಯಿಂದ   ಭರತನಾಟ್ಯ ಮತ್ತು ಕಥಕ್ ತ್ರಯಿ ನೃತ್ಯೋತ್ಸವ   ಬೆಂಗಳೂರು: ಪ್ರಭಾತ್ ಆರ್ಟ್ಸ್ ಇಂಟರ್‌ನ್ಯಾಷನಲ್ ವತಿಯಿಂದ ಆಯೋಜಿಸಲಾದ “III” ಶಾಸ್ತ್ರೀಯ ನೃತ್ಯ ಕಾರ್ಯಕ್ರಮವು ಭರತನಾಟ್ಯ ಮತ್ತು ಕಥಕ್ ಎಂಬ ಎರಡು ಶ್ರೇಷ್ಠ ಭಾರತೀಯ ನೃತ್ಯಪ್ರಕಾರಗಳ ತ್ರಯಿ (Trio) ವಿನ್ಯಾಸಗಳ ಮೂಲಕ ರಸಿಕರಿಗೆ ವಿಶಿಷ್ಟ ಕಲಾನುಭವವನ್ನು ನೀಡಿತು. ಸಮರ್ಪಕವಾಗಿ ವಿನ್ಯಾಸಗೊಳಿಸಲಾದ ಈ ಕಾರ್ಯಕ್ರಮವು ನೃತ್ಯ, ಸಂಗೀತ, ಸಾಹಿತ್ಯ ಮತ್ತು ಭಾವಾಭಿವ್ಯಕ್ತಿಯ ಸೊಬಗನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸಿತು. ಕಾರ್ಯಕ್ರಮವು ಕಿರಿಯ ವಿದ್ಯಾರ್ಥಿಗಳ … Read more

ಇತಿಹಾಸದಿಂದ ಜನಾಂಗದ ಸಾಂಸ್ಕೃತಿಕ ಅರಿವು ಸಾಧ್ಯ : ಡಾ.ಸ್ಮಿತಾ ಡಿ.ರೆಡ್ಡಿ

ವಿಜಯ ದರ್ಪಣ ನ್ಯೂಸ್…… ಇತಿಹಾಸದಿಂದ ಜನಾಂಗದ ಸಾಂಸ್ಕೃತಿಕ ಅರಿವು ಸಾಧ್ಯ : ಡಾ.ಸ್ಮಿತಾ ಡಿ.ರೆಡ್ಡಿ ಬೆಂಗಳೂರು : ಒಂದು ಜನಾಂಗದ ಸಾಹಿತ್ಯ, ಸಂಸ್ಕೃತಿ, ಭಾಷೆ ಸಾಮಾಜಿಕ ವ್ಯವಸ್ಥೆಗಳನ್ನು ಅರಿಯಲು ಕನ್ನಡ ನಾಡನ್ನು ಆಳಿದ ರಾಜ ಮಹಾರಾಜರ ಕಾಲದ ಇತಿಹಾಸದ ಅಧ್ಯಯನ ಬಹಳ ಮಹತ್ವವನ್ನು ತಿಳಿಸುತ್ತದೆ ಎಂದು ಶಾಸನ ತಜ್ಞರು, ಪುರಾತತ್ವ ಇಲಾಖೆ ವಸ್ತು ಸಂಗ್ರಹಾಲಯ ನಿರ್ದೇಶಕಿ ಡಾ.ಸ್ಮಿತಾ ಡಿ.ರೆಡ್ಡಿ ಅಭಿಪ್ರಾಯಪಟ್ಟರು. ಅವರು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಗೌಡತಿಯರ ಸೇನೆಯ ವತಿಯಿಂದ ಆಯೋಜಿಸಲಾಗಿದ್ದ ನಮ್ಮ ಕುಲ ಶಿಲ್ಪಿಗಳು … Read more