ಯುವ ರೈತರನ್ನ ಉತ್ತೇಜಿಸಲು ನಡಿಗೆ ಜಾಥ, ಆಹಾರ ಸರಪಳಿ ಮತ್ತು ಪ್ರಕೃತಿ, ಆರ್ಥಿಕತೆ ಜನಜಾಗೃತಿ ಕಾರ್ಯಕ್ರಮ 

ವಿಜಯ ದರ್ಪಣ ನ್ಯೂಸ್…. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಗೌಶುಭಮ್ ಸಹಯೋಗದಲ್ಲಿ  ಯುವ ರೈತರನ್ನ ಉತ್ತೇಜಿಸಲು ನಡಿಗೆ ಜಾಥ, ಆಹಾರ ಸರಪಳಿ ಮತ್ತು ಪ್ರಕೃತಿ, ಆರ್ಥಿಕತೆ ಜನಜಾಗೃತಿ ಕಾರ್ಯಕ್ರಮ  ಬೆಂಗಳೂರು: ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಗೌಶುಭ್ ಫೌಂಡೇಷನ್ ವಿದ್ಯಾರ್ಥಿಗಳ ರೈತರ ನಡಿಗೆ -2 ಮತ್ತು ಪ್ರಕೃತಿ ಯುವ ಜನತೆ ಆರ್ಥಿಕತೆ ಆಹಾರ ಸರಪಳಿ ಅಭಿಯಾನ ಜೂನ್ 14 ಬೆಳಗ್ಗೆ 9ಗಂಟೆಗೆ ಫೀಡಂ ಪಾರ್ಕ್ ನಲ್ಲಿ ಆಯೋಜಿಸಲಾಗಿದೆ. ಕರ್ನಾಟಕ ರಾಜ್ಯ … Read more

ಆದರ್ಶಗಳು ಯಶಸ್ವಿಯಾಗಲು, ಮಾದರಿಯಾಗಲು ವಾಸ್ತವದ ಅರಿವಿನ ಅಗತ್ಯವಿದೆ….. ಲೇಖನ: ವಿವೇಕಾನಂದ ಎಚ್ ಕೆ

ವಿಜಯ ದರ್ಪಣ ನ್ಯೂಸ್….. ಆದರ್ಶಗಳು ಯಶಸ್ವಿಯಾಗಲು, ಮಾದರಿಯಾಗಲು ವಾಸ್ತವದ ಅರಿವಿನ ಅಗತ್ಯವಿದೆ….. ಅತಿಯಾದ ಮಾನವೀಯತೆ ಮತ್ತು ಒಳ್ಳೆಯತನ ಕೆಲವೊಮ್ಮೆ ವಾಸ್ತವ ಪ್ರಜ್ಞೆ ಮತ್ತು ಸಾಮಾನ್ಯ ಜ್ಞಾನದ ಕೊರತೆಯಿಂದ ತಪ್ಪು ಪರಿಣಾಮ ಉಂಟು ಮಾಡಬಹುದು ಎಚ್ಚರವಿರಲಿ…. ಪಾದಯಾತ್ರೆಯ ಸಮಯದಲ್ಲಿ ಗೆಳೆಯರೊಬ್ಬರು ಹೇಳಿದ ಕಥೆ ಈ ನಿಟ್ಟಿನಲ್ಲಿ ಸ್ವಾರಸ್ಯಕರವಾಗಿದೆ. ಒಬ್ಬ ತುಂಬಾ ಒಳ್ಳೆಯ ಮತ್ತು ಜೀವಪರ ನಿಲುವುಗಳ ವ್ಯಕ್ತಿ ಇದ್ದರು. ಒಮ್ಮೆ ಒಂಟಿಯಾಗಿ ದೂರ ಪ್ರಯಾಣ ಮಾಡುವಾಗ ಆಕಸ್ಮಿಕವಾಗಿ ಕಾಲು ಜಾರಿ ಒಂದು ದೊಡ್ಡ ನೀರಿನ ಹೊಂಡಕ್ಕೆ ಬೀಳುತ್ತಾರೆ. ಅವರಿಗೆ … Read more

ಶತಮಾನ ಸರ್ಕಾರಿ ಕೆಪಿಎಸ್ ಶಾಲೆಯಲ್ಲಿ ಪೋಷಕರಿಂದ ಹಣ ವಸೂಲಿ ವಿರೋಧಿಸಿ:ವಿವಿಧ ಸಂಘಟನೆಗಳಿಂದ ಭಿಕ್ಷಾಟನೆ.

ವಿಜಯ ದರ್ಪಣ ನ್ಯೂಸ್…. ಶತಮಾನ ಸರ್ಕಾರಿ ಕೆಪಿಎಸ್ ಶಾಲೆಯಲ್ಲಿ ಪೋಷಕರಿಂದ ಹಣ ವಸೂಲಿ ವಿರೋಧಿಸಿ :ವಿವಿಧ ಸಂಘಟನೆಗಳಿಂದ ಭಿಕ್ಷಾಟನೆ. ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು – ಹೋರಾಟಗಾರರ ನಡುವೆ ಹೈಡ್ರಾಮಾ ಪೊಲೀಸರ ಮಧ್ಯಪ್ರವೇಶ ಕೆ.ಆರ್.ಪೇಟೆ: ಉಚಿತ ಶಿಕ್ಷಣ ಘೋಷಣೆ ಇರುವ ಸರ್ಕಾರಿ ಶಾಲೆಯಲ್ಲೇ ಪೋಷಕರಿಂದ ಹಣ ವಸೂಲಿ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೆ.ಆರ್.ಪೇಟೆ ಪಟ್ಟಣದ 116 ವರ್ಷಗಳ ಇತಿಹಾಸವಿರುವ ಕೆ.ಪಿ.ಎಸ್ ಸರ್ಕಾರಿ ಶಾಲೆಯಲ್ಲಿ ಕೇಳಿಬಂದಿದೆ. ಶೌಚಾಲಯ ನಿರ್ವಹಣೆ ನೆಪದಲ್ಲಿ ಪ್ರತಿ ವಿದ್ಯಾರ್ಥಿಯ ಪೋಷಕರಿಂದ ಒಂದು ಸಾವಿರ … Read more

ರೋಗಿಗಳಿಗೆ ಮಾವಿನಹಣ್ಣು, ಬ್ರೆಡ್ ಮತ್ತು ಹಾಲು ವಿತರಣೆ ಮಾಡಿದ  ಪೂಲಕುಂಟಲಹಳ್ಳಿ ರಘುನಾಥರೆಡ್ಡಿ 

ವಿಜಯ ದರ್ಪಣ ನ್ಯೂಸ್…. ರೋಗಿಗಳಿಗೆ ಮಾವಿನಹಣ್ಣು, ಬ್ರೆಡ್ ಮತ್ತು ಹಾಲು ವಿತರಣೆ ಮಾಡಿದ  ಪೂಲಕುಂಟಲಹಳ್ಳಿ ರಘುನಾಥರೆಡ್ಡಿ  ಶಿಡ್ಲಘಟ್ಟ: ತಾಲ್ಲೂಕಿನ ಪ್ರಮುಖ ಸಮಾಜ ಸೇವಕರಾದ ಪೂಲಕುಂಟಲಹಳ್ಳಿ ರಘುನಾಥ ರೆಡ್ಡಿ ಅವರು ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಉಚಿತವಾಗಿ ಮಾವಿನಹಣ್ಣು, ಬ್ರೆಡ್ ಮತ್ತು ಹಾಲು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ತಮ್ಮ ಸ್ವಂತ ತೋಟದಲ್ಲಿ ಬೆಳೆದ ಪ್ರಥಮ ಫಸಲನ್ನು ಸಾರ್ವಜನಿಕ ಸೇವೆಗೆ ವಿನಿಯೋಗಿಸುವ ನಿಟ್ಟಿನಲ್ಲಿ ಅವರು ಈ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ​ತಮ್ಮ ತೋಟದಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸದೆ, ಸಂಪೂರ್ಣ … Read more

ಶಾಸಕ ಆರ್ ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

ವಿಜಯ ದರ್ಪಣ ನ್ಯೂಸ್….. ಶಾಸಕ ಆರ್ ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ತಾಂಡವಪುರ ಜೂನ್ 13 ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸೇರುವ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ ಆರ್ ಕೃಷ್ಣ ಮೂರ್ತಿ ಅಭಿಮಾನಿ ಬಳಗದ ವತಿಯಿಂದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸಂತೇಮರಹಳ್ಳಿ ವೃತ್ತದಲ್ಲಿ ಜಮಾಯಸಿ ಘೋಷಣೆ ಕೂಗುತ್ತ ಈ ಬಾರಿ ಸಚಿವ ಸಂಪುಟದಲ್ಲಿ ಎ ಆರ್ ಕೃಷ್ಣ ಮೂರ್ತಿಯವರಿಗೆ ಸಚಿವ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಅಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. … Read more

ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಾಚರಣೆ: ಪಾಳುಬಾವಿಗೆ ಬಿದ್ದಿದ್ದ ಜಿಂಕೆ ರಕ್ಷಣೆ

ವಿಜಯ ದರ್ಪಣ ನ್ಯೂಸ್….. ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಾಚರಣೆ : ಪಾಳುಬಾವಿಗೆ ಬಿದ್ದಿದ್ದ ಜಿಂಕೆ ರಕ್ಷಣೆ  ಶಿಡ್ಲಘಟ್ಟ : ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮದಲ್ಲಿ ಸುಮಾರು 40 ಅಡಿ ಆಳದ ಪಾಳುಬಿದ್ದ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದ ಜಿಂಕೆಯನ್ನು ಅಗ್ನಿಶಾಮಕ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ರಕ್ಷಿಸಿದ್ದಾರೆ. ತುಮ್ಮನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಪಾಳುಬಿದ್ದ ಬಾವಿಯಲ್ಲಿ ಜಿಂಕೆ ಬಿದ್ದಿರುವುದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ , ಮಾಹಿತಿ ಪಡೆದ … Read more

ಮೂವರಿಗೆ ಅಂಗಾಂಗ ದಾನ ಮಾಡಿ ಸಾವಿನಲ್ಲು ಸಾರ್ಥಕತೆ ಮೆರೆದ ಪುಣ್ಯಾತ್ಮ ಗಿರೀಗೌಡ

ವಿಜಯ ದರ್ಪಣ ನ್ಯೂಸ್… ಮೂವರಿಗೆ ಅಂಗಾಂಗ ದಾನ ಮಾಡಿ ಸಾವಿನಲ್ಲು ಸಾರ್ಥಕತೆ ಮೆರೆದ ಪುಣ್ಯಾತ್ಮ ಗಿರೀಗೌಡ ತಾಂಡವಪುರ ಜೂನ್ 13 ಅಪಘಾತದಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟ 32 ವರ್ಷದ ವ್ಯಕ್ತಿಯೊಬ್ಬನ ಅಂಗಾಂಗಳ ದಾನದ ಮೂಲಕ ಇತರೆ ಮೂವರು ಮಂದಿಗೆ ಜೀವದಾನ ಮಾಡಿ ಸಾರ್ಥಕತೆ ಮಾಡಿರುವ ಘಟನೆ ಮೈಸೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ. 32 ವರ್ಷ ವಯಸ್ಸಿನ ಕೆ.ಎಂ.ದೊಡ್ಡಿ ಕ್ಯಾತಘಟ್ಟ ಗ್ರಾಮದ ಗಿರೀಗೌಡ(ರಂಜಿತ್) ಎಂಬುವವರೇ ತಮ್ಮ ಸಾವಿನ ಬಳಿಕವೂ ಮೂವರಿಗೆ ಜೀವಕ್ಕೆ ನೆರವಾದವರಾಗಿದ್ದಾರೆ. ಜೂ.11ರಂದು ಭಾರತೀನಗರದ … Read more

ವಿಶ್ವಕ್ಕೆ ಶೇ.60ರಷ್ಟು ಭಾರತ ಲಸಿಕೆ ಪೂರೈಕೆ: ಸಂಸದ ಡಾ ಸಿ ಎನ್ ಮಂಜುನಾಥ್‌

ವಿಜಯ ದರ್ಪಣ ನ್ಯೂಸ್….. ವಿಶ್ವಕ್ಕೆ ಶೇ.60ರಷ್ಟು ಭಾರತ ಲಸಿಕೆ ಪೂರೈಕೆ: ಸಂಸದ ಡಾ.ಸಿ ಎನ್ ಮಂಜುನಾಥ್‌ ತಾಂಡವಪುರ ಜೂನ್ 13 ವಿಶ್ವಕ್ಕೆ ಔಷಧಗಳ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲಿ ೩ನೇ ಸ್ಥಾನವನ್ನು ಹೊಂದಿದ್ದು, ಮೌಲ್ಯದಲ್ಲಿ ೧೧ನೇ ಸ್ಥಾನವನ್ನು ಹೊಂದಿದೆ. ಪ್ಯಾರಾಸಿಟಮಲ್ ಮಾತ್ರೆಯನ್ನು ಇಡೀ ಜಗತ್ತಿಗೆ ಭಾರತ ಪೂರೈಕೆ ಮಾಡುತ್ತಿದೆ. ವಿಶ್ವಕ್ಕೆ ಶೇ.೬೦ ರಷ್ಟು ವಿವಿಧ ಲಸಿಕೆಗಳನ್ನು ಭಾರತವೇ ಪೂರೈಕೆ ಮಾಡುತ್ತಿದೆ ಎಂದು ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಹೇಳಿದರು. ಮೈಸೂರಿನ ಮುಕ್ತ ಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾವೇರಿ ಗ್ರೂಪ್ … Read more

ಟಿ.ಎನ್. ನಾರಾಯಣಗೌಡರ 60ನೇ ಜನ್ಮದಿನ ಅಂಗವಾಗಿ ಅನ್ನದಾಸೋಹ

ವಿಜಯ ದರ್ಪಣ ನ್ಯೂಸ್….. ಟಿ.ಎನ್. ನಾರಾಯಣಗೌಡರ 60ನೇ ಜನ್ಮದಿನ ಅಂಗವಾಗಿ ಅನ್ನದಾಸೋಹ ಬೇಲೂರು: ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎನ್. ನಾರಾಯಣಗೌಡರವರ 60ನೇ ಜನ್ಮದಿನದ ಅಂಗವಾಗಿ ಬೇಲೂರಿನ ಶ್ರೀ ಚೆನ್ನಕೇಶವಸ್ವಾಮಿ ದೇವಸ್ಥಾನದಲ್ಲಿ ಅನ್ನದಾಸೋಹ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಪ್ರತಿ ವರ್ಷದಂತೆ ಈ ವರ್ಷವೂ ನಾರಾಯಣಗೌಡರವರ ಹೆಸರಿನಲ್ಲಿ ಅನ್ನದಾಸೋಹ ಹಮ್ಮಿಕೊಳ್ಳಲಾಗಿದ್ದು, ಬೇಲೂರು ತಾಲೂಕಿನ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಹಿಂದಿ ಹೇರಿಕೆ, … Read more

ಕೃಷಿಕರ ನಿರೀಕ್ಷೆ,…. ಅನ್ನದ ಋಣ ಮರೆತ ರಾಜಕಾರಣಿಗಳು,…..

ವಿಜಯ ದರ್ಪಣ ನ್ಯೂಸ್…. ಕೃಷಿಕರ ನಿರೀಕ್ಷೆ,…. ಅನ್ನದ ಋಣ ಮರೆತ ರಾಜಕಾರಣಿಗಳು,….. ಅನ್ನದಾತರ ಅಂತರಂಗ…… ಮುಂಗಾರು ಮಳೆಯ ಹೊಸ್ತಿಲಲ್ಲಿ…. ರೈತರ ದಾರುಣ ಆತ್ಮಹತ್ಯೆಗಳು…… ಜನ ಪ್ರತಿನಿಧಿಗಳೆಂಬ ಸಮಾಜ ಸೇವಕರೋ – ಸಂವಿಧಾನ ರಕ್ಷಕರೋ – ರೇಸು ಕುದುರೆಗಳೋ – ಗೋಮುಖ ವ್ಯಾಘ್ರಗಳೋ….. ಇತ್ತೀಚಿನ ವರ್ಷಗಳಲ್ಲಿ ದೇಶದ ವಿವಿಧ ರಾಜ್ಯಗಳ ಚುನಾವಣೆಗಳ ರೀತಿನೀತಿಗಳು, ರಾಜಕೀಯ ಪಕ್ಷಗಳ ವರ್ತನೆ, ಜನಪ್ರತಿನಿಧಿಗಳ ನಡತೆ, ಚುನಾವಣೆ ಗೆಲ್ಲಲು ಅನುಸರಿಸುವ ತಂತ್ರಗಳು, ಗೆಲುವು ಅಥವಾ ಸೋತ ನಂತರ ಅವರು ನಡೆದುಕೊಳ್ಳುವ ರೀತಿ, ಪಕ್ಷಗಳ ವಿಭಜನೆ, … Read more