ಶ್ರದ್ದೆಯಿಂದ ಓದಿದ ವಿದ್ಯಾರ್ಥಿಗಳ ಬದುಕು ಹಸನಾಗುತ್ತದೆ: ಶ್ರೀ ಶ್ರೀ ಶಂಭುನಾಥಸ್ವಾಮೀಜಿ 

ವಿಜಯ ದರ್ಪಣ ನ್ಯೂಸ್….. ಶ್ರದ್ದೆಯಿಂದ ಓದಿದ ವಿದ್ಯಾರ್ಥಿಗಳ ಬದುಕು ಹಸನಾಗುತ್ತದೆ: ಶ್ರೀ ಶ್ರೀ ಶಂಭುನಾಥಸ್ವಾಮೀಜಿ    ಚನ್ನರಾಯಪಟ್ಟಣ: ಶ್ರದ್ದೆಯಿಂದ ಓದಿದ ವಿದ್ಯಾರ್ಥಿಗಳ ಬದುಕು ಹಸನಾಗುತ್ತದೆ ಎಂದು ಆದಿಚುಂಚನಗಿರಿ ಶಾಖಾಮಠಾಧೀಶ ಶಂಭುನಾಥಸ್ವಾಮೀಜಿ ಹೇಳಿದರು. ತಾಲ್ಲೂಕು ಒಕ್ಕಲಿಗರ ಸಂಘದವತಿಯಿಂದ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪಟ್ಟಣದ ಬಿಜಿಎಸ್ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರದಲ್ಲಿ ಅವರು ಮಾತನಾಡಿದರು. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಮುಖ್ಯವಾಗಿದ್ದು, ಪೋಷಕರು ಬಡತನದಲ್ಲಿದ್ದರೂ ಎಷ್ಟೇ ಕಷ್ಟಪಟ್ಟರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುತ್ತಾರೆ. ಮಕ್ಕಳ … Read more

ದಿನದ ಸಣ್ಣ ಹೆಜ್ಜೆ, ಸಾಧನೆಯ ಗೆಜ್ಜೆ

ವಿಜಯ ದರ್ಪಣ ನ್ಯೂಸ್…. ದಿನದ ಸಣ್ಣ ಹೆಜ್ಜೆ, ಸಾಧನೆಯ ಗೆಜ್ಜೆ ಜಯಶ್ರೀ.ಜೆ. ಅಬ್ಬಿಗೇರಿ ಇಂಗ್ಲಿಷ್ ಉಪನ್ಯಾಸಕರು,  ಪ್ಲಾಟ್ ನಂ.124, ‘ಇಂಚರ’ ಚಂದ್ರಮೌಳಿ ಕಾಲೋನಿ, ಕಣಬರ್ಗಿ ರಸ್ತೆ, ಬೆಳಗಾವಿ-17,ಮೊ.9449234142 ಸಚಿನ್ ತೆಂಡೂಲ್ಕರ್ ಅವರನ್ನು ಕ್ರಿಕೆಟ್ ದೇವರೆಂದು ಕರೆಯುತ್ತಾರೆ. ಹಾಗಾದರೆ ಆ ರೀತಿಯ ಶ್ರೇಷ್ಠ ಸಾಧನೆ ಹಿಂದಿನ ಗುಟ್ಟೇನು? ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ ಅಂಥ ದೊಡ್ಡ ಸಾಧನೆ ಒಂದೇ ದಿನದಲ್ಲಿ ಮಾಡಿದ್ದಲ್ಲ ಎಂಬ ಸಂಗತಿ ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಪಂದ್ಯ ಇರಲಿ ಇಲ್ಲದಿರಲಿ ಪ್ರತಿದಿನ ಬೆಳಿಗ್ಗೆ ಬ್ಯಾಟಿಂಗ್ … Read more

ಗೆಳೆತನದ ದಿನಾಚರಣೆಯ ಶುಭಾಶಯಗಳು..,……. ( HAPPY FRIENDSHIP DAY ) ಆಗಸ್ಟ್ 2………)

ವಿಜಯ ದರ್ಪಣ ನ್ಯೂಸ್…. ಗೆಳೆತನದ ದಿನಾಚರಣೆಯ ಶುಭಾಶಯಗಳು..,……. (HAPPY FRIENDSHIP DAY) ಆಗಸ್ಟ್ 2…………) ಲೇಖನ ವಿವೇಕಾನಂದ ಎಚ್ ಕೆ  ಒಂದು ದಿನ ತಡವಾದರೂ ಚಿಂತೆ ಇಲ್ಲ, ಹಿಂದೆ ಬರೆದ ಲೇಖನವನ್ನು ಮತ್ತೆ ಮತ್ತೆ ಪ್ರಕಟಿಸಿ ಓದಿಸಿದರು ಚಿಂತೆ ಇಲ್ಲ, ಗೆಳೆಯರ ದಿನದ ಶುಭಾಶಯಗಳು ಮಾತ್ರ ಮರೆಯದೇ ಹೇಳಬೇಕು. ಏಕೆಂದರೆ ಗೆಳೆತನ ಜೀವನೋತ್ಸಾಹದ ಕುರುಹು. ಸ್ನೇಹಿತರೇ ಬದುಕಿನ ಆಶಾಕಿರಣ. ಅದಕ್ಕಾಗಿ ಮತ್ತದೇ ಪದಗಳು, ಭಾವಗಳು. ಸ್ನೇಹ ಮಾತ್ರ ನಿರಂತರ, ಅಮರ, ಅನಂತ……. ” ದಾರಿಯಲ್ಲಿ ಒಬ್ಬನೇ ನಡೆಯುವಾಗ … Read more

ಕಷ್ಟಪಟ್ಟು ಇಷ್ಟಪಟ್ಟು ವ್ಯಾಸಂಗ ಮಾಡಿ ಮುಂದೆ ಬರಬೇಕು. ಪುನೀತ್ ಶಿವಕುಮಾರ್

ವಿಜಯ ದರ್ಪಣ ನ್ಯೂಸ್… ಕಷ್ಟಪಟ್ಟು ಇಷ್ಟಪಟ್ಟು ವ್ಯಾಸಂಗ ಮಾಡಿ ಮುಂದೆ ಬರಬೇಕು. ಪುನೀತ್ ಶಿವಕುಮಾರ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಪಟ್ಟಣದಲ್ಲಿರುವ ಶ್ರೀ ನಗರೇಶ್ವರ ಪ್ರಾರ್ಥನಾ ಮಂದಿರದಲ್ಲಿ ಅಯೋಧ್ಯ ನಗರ ಶಿವಾಚಾರ್ಯ ವೈಶ್ಯ ನಗರ್ತ ಮಹಂತಿನ ಮಠ ಧರ್ಮ ಸಂಸ್ಥೆಯ ವತಿಯಿಂದ ಪ್ರತಿಭಾ ಪುರಸ್ಕಾರ ವಿದ್ಯಾರ್ಥಿ ಸಹಾಯಧನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಗೌರವ ಕಾರ್ಯದರ್ಶಿ ವಿಶ್ವನಾಥ್ ಅವರು ಮಾತನಾಡುತ್ತಾ ಮಹಂತಿನ ಧರ್ಮ ಸಂಸ್ಥೆ 1934ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು . ಈ ಕಟ್ಟಡವನ್ನು ನಿರ್ಮಿಸಲು ಕೀರ್ತಿಶೇಶ ರುದ್ರಪ್ಪಣ್ಣ … Read more

ಜರಗನಹಳ್ಳಿ ಶಿವಶಂಕರ್ ನುಡಿಸಿರಿ ಸಾಹಿತ್ಯ ಪ್ರಶಸ್ತಿ ಪ್ರಧಾನ: ಕರ್ನಾಟಕ ವಿಕಾಸ ರಂಗ

ವಿಜಯ ದರ್ಪಣ ನ್ಯೂಸ್…… ಜರಗನಹಳ್ಳಿ ಶಿವಶಂಕರ್ ನುಡಿಸಿರಿ ಸಾಹಿತ್ಯ ಪ್ರಶಸ್ತಿ ಪ್ರಧಾನ : ಕರ್ನಾಟಕ ವಿಕಾಸ ರಂಗ ಚುನಾವಣೆ ಸಂದರ್ಭದಲ್ಲಿ ಪಕ್ಷಗಳ ಬೆಂಬಲಿಸುವ ಸಾಹಿತಿಗಳಿಗೆ ಪ್ರಶಸ್ತಿ, ಒಂದು ಪುಸ್ತಕ ಬರೆದ ಸಾಹಿತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ರವೀಂದ್ರ ಕಲಾಕ್ಷೇತ್ರ : ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಕರ್ನಾಟಕ ವಿಕಾಸ ರಂಗದ ವತಿಯಿಂದ ಜರಗನಹಳ್ಳಿ ಶಿವಶಂಕರ್ ನುಡಿಸಿರಿ ಸಾಹಿತ್ಯ ಪ್ರಶಸ್ತಿ ಪ್ರಧಾನ ಸಮಾರಂಭ. ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ನಲ್ಲೂರು ಪ್ರಸಾದ್ ಕೆ., ಜಾನಪದ ಗಾಯಕ ಡಾ.ಅಪ್ಪಗೆರೆ ತಿಮ್ಮರಾಜು, … Read more

ನಶಾ ಮುಕ್ತ ಯುವಜನತೆ ಸದೃಢ ಭಾರತದ ಬುನಾದಿ: ಪ್ರಧಾನಿ ನರೇಂದ್ರ ಮೋದಿ

ವಿಜಯ ದರ್ಪಣ ನ್ಯೂಸ್…. ನಶಾ ಮುಕ್ತ ಯುವಜನತೆ ಸದೃಢ ಭಾರತದ ಬುನಾದಿ: ಪ್ರಧಾನಿ ನರೇಂದ್ರ ಮೋದಿ  ಬೆಂಗಳೂರು ಗ್ರಾಮಾಂತರ ಜಿಲ್ಲೆ ಆ.2: ವಿಕಸಿತ ಭಾರತಕ್ಕಾಗಿ ನಶಾ ಮುಕ್ತ ಯುವಜನತೆಯ ಕಾರ್ಯಕ್ರಮದ ಉದ್ದೇಶವು ಯುವ ಜನತೆಯನ್ನು ಮಾದಕ ವ್ಯಸನ ದಿಂದ ದೂರವಿಡುವ ಅಭಿಯಾನ ವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದರು. ಇವರು ಭಾರತ ಸರ್ಕಾರ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಮೇರಾ ಯುವ ಭಾರತ್ ವತಿಯಿಂದ ಆಯೋಜಿಸಲಾದ ನಶಾ ಮುಕ್ತ … Read more

ಧರ್ಮ ಉಳಿದರೆ ಮನುಷ್ಯ ಉಳಿಯುತ್ತಾನೆ, ಬ್ರಾಹ್ಮಣರು ಸಂಘಟಿತರಾಗಬೇಕು :ಶ್ರೀ ಶ್ರೀ ಸುಜಯನಿಧಿ ತೀರ್ಥರು

ವಿಜಯ ದರ್ಪಣ ನ್ಯೂಸ್….. ಅಕ್ಷಯ ವಿಪ್ರ ಮಹಾಸಭಾ 19ನೇ ವಾರ್ಷಿಕೋತ್ಸವ , ಅಕ್ಷಯರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಧರ್ಮ ಉಳಿದರೆ ಮನುಷ್ಯ ಉಳಿಯುತ್ತಾನೆ, ಬ್ರಾಹ್ಮಣರು ಸಂಘಟಿತರಾಗಬೇಕು :ಶ್ರೀ ಶ್ರೀ ಸುಜಯನಿಧಿ ತೀರ್ಥರು ಆಚಾರ್ಯರಿಗೆ ಅವಹೇಳನ, ಅಪಮಾನ ಮಾಡಬೇಡಿ, ನಮ್ಮಲ್ಲಿ ಕಚ್ಚಾಟಬೇಡ:ಎಸ್.ರಘುನಾಥ್ ಬೆಂಗಳೂರು: ಜಯನಗರ ವಿಜಯ ಕಾಲೇಜು ಸಭಾಂಗಣದಲ್ಲಿ ಅಕ್ಷಯ ವಿಪ್ರ ಮಹಾಸಭಾದಿಂದ 19ನೇ ವಾರ್ಷಿಕೋತ್ಸವ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ನಾಲ್ವರು ಮಹನೀಯರಿಗೆ `ಅಕ್ಷಯ ರತ್ನ’ ಪುರಸ್ಕಾರ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ. ದಿವ್ಯ ಸಾನಿಧ್ಯವನ್ನು ಮುಳಬಾಗಿಲು … Read more

ಸತ್ಯಮೇವ ಜಯತೆ……

ವಿಜಯ ದರ್ಪಣ ನ್ಯೂಸ್…. ಸತ್ಯಮೇವ ಜಯತೆ…… ಭಾರತದ ಸ್ವಾತಂತ್ರ್ಯೋತ್ಸವ ಆಚರಿಸುವ ಆಗಸ್ಟ್ ತಿಂಗಳ ಮೊದಲ ವಾರ ಪ್ರವೇಶಿಸುತ್ತಿರುವ ಸಮಯದಲ್ಲಿ……. ಉಕ್ಕಿ ಹರಿಯುವ ದೇಶಪ್ರೇಮ……….. ಎಲ್ಲೆಲ್ಲೂ ರಾಷ್ಟ್ರಗೀತೆ – ರಾಷ್ಟ್ರಧ್ವಜ……. ಜೈ ಭಾರತ್ ಘೋಷಣೆ…… ತುಂಬಾ ಸಂತೋಷ…… ಆದರೆ, ಸೂಕ್ಷ್ಮವಾಗಿ ಗಮನಿಸಿ ಮತ್ತು ನೆನಪಿಡಿ……… ಇದೇ ಬಾಯಿಗಳೇ ದ್ವೇಷ ಕಾರುವ, ರಕ್ತ ಹೀರುವ ಘೋಷಣೆ ಕೂಗುವುದು….. ಇದೇ ಕಣ್ಣುಗಳೇ ಸಾವುಗಳನ್ನು ಸಂಭ್ರಮಿಸಿ ಕ್ರೂರತೆ ಮೆರೆಯುವುದು…. ಇದೇ ಕೈಗಳೇ ಭ್ರಷ್ಟ ಲಂಚದ ಹಣಕ್ಕೆ ಕೈಚಾಚುವುದು….. ಇದೇ ಕಾಲುಗಳೇ ಹಣ, ಹೆಂಡ … Read more

ಸಮಾಜ ಸೇವಕ ಮುನಿಕೃಷ್ಣ (ಕಿಟ್ಟಿ) ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

ವಿಜಯ ದರ್ಪಣ ನ್ಯೂಸ್…. ಸಮಾಜ ಸೇವಕ ಮುನಿಕೃಷ್ಣ (ಕಿಟ್ಟಿ) ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ತಾವರೆಕೆರೆ : ಹೊಸಕೋಟೆ ತಾಲೂಕಿನ ದೊಡ್ಡನಲ್ಲೂರಹಳ್ಳಿ ಗ್ರಾಮದ ಸಮಾಜ ಸೇವಕ ಹಾಗೂ ವಾಲ್ಮೀಕಿ ಸಮುದಾಯದ ಹೊಸಕೋಟೆ ತಾಲೂಕು ಮುಖಂಡರಾದ ಮುನಿಕೃಷ್ಣ (ಕಿಟ್ಟಿ) ಅವರಿಗೆ ಸಮಾಜ ಸೇವೆಯಲ್ಲಿ ಸಲ್ಲಿಸಿರುವ ವಿಶೇಷ ಕೊಡುಗೆಯನ್ನು ಪರಿಗಣಿಸಿ ದೆಹಲಿಯ ವಿಶ್ವಾಸ ಸಂಸ್ಕೃತಿ ಮತ್ತು ಪರಿಸರ ಸಂರಕ್ಷಣಾ ಆಯೋಗದಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ. ದೆಹಲಿಯಲ್ಲಿ ಖಾಸಗಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶೇಷ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರ … Read more

ಇಂದು ಕೃಷ್ಣಾದಲ್ಲಿ ನಡೆದ ಕಾವೇರಿ ಸರ್ವಪಕ್ಷ ಸಭೆ:  ಸಿಎಂ ಪ್ರಾಸ್ತಾವಿಕ ನುಡಿ 

ವಿಜಯ ದರ್ಪಣ ನ್ಯೂಸ್… ಇಂದು ಕೃಷ್ಣಾದಲ್ಲಿ ನಡೆದ ಕಾವೇರಿ ಸರ್ವಪಕ್ಷ ಸಭೆ:  ಸಿಎಂ ಪ್ರಾಸ್ತಾವಿಕ ನುಡಿ  ಬೆಂಗಳೂರು : ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಕಾವೇರಿ ವಿವಾದವನ್ನು ನಾವೆಲ್ಲ ಮೈಗೆ ಅಂಟಿಸಿಕೊಂಡೇ ಬೆಳೆದಿದ್ದೇವೆ.ರಾಜಕೀಯಕ್ಕಿಂತ ರಾಜ್ಯದ ರೈತರ,‌ ಜನರ ಹಿತ ಮುಖ್ಯ. ರಾಜ್ಯದ ಹಿತಾಸಕ್ತಿ ವಿಚಾರದಲ್ಲಿ ರಾಜಕಾರಣವನ್ನು ಪಕ್ಕಕ್ಕಿಟ್ಟು ರಾಜ್ಯದ ಹಿತಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳೂ ಒಟ್ಟಿಗೇ ನಿಂತಿರುವ ಚರಿತ್ರೆ ನಮ್ಮ ರಾಜ್ಯಕ್ಕೆ ಇದೆ. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು ಎನ್ನುವ ನಿಲುವು ನಮ್ಮದಾಗಿದೆ. … Read more