ಎಂ ಎಂ ಕೆ ಮತ್ತು ಆರ್ ಆರ್ ಸುದ್ದಿ ವಾಹಿನಿಗಳ ಲೋಕಾರ್ಪಣೆ… ಭ್ರಷ್ಟಾಚಾರ ಪ್ರಕರಣಗಳು ತೀರ್ಪುಗಳ ವಿಳಂಬದಿಂದಾಗಿ  ಮಹತ್ವ ಕಳೆದುಕೊಳ್ಳುತ್ತಿವೆ: ನ್ಯಾಯಮೂರ್ತಿ ಸಂತೋಷ್ ಹೆಗಡೆ 

ವಿಜಯ ದರ್ಪಣ ನ್ಯೂಸ್….. ಎಂ ಎಂ ಕೆ ಮತ್ತು ಆರ್ ಆರ್ ಸುದ್ದಿ ವಾಹಿನಿಗಳ ಲೋಕಾರ್ಪಣೆ… ಭ್ರಷ್ಟಾಚಾರ ಪ್ರಕರಣಗಳು ತೀರ್ಪುಗಳ ವಿಳಂಬದಿಂದಾಗಿ  ಮಹತ್ವ ಕಳೆದುಕೊಳ್ಳುತ್ತಿವೆ: ನ್ಯಾಯಮೂರ್ತಿ ಸಂತೋಷ್ ಹೆಗಡೆ  ದೇವನಹಳ್ಳಿ : ರಾಜ್ಯದಲ್ಲಿ ಲೋಕಾಯುಕ್ತರು ಪತ್ತೆ ಮಾಡಿ ದಾಖಲಿಸಲಾದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಬೆರಳೆಣಿಕೆಯಷ್ಟು ಮಂದಿಗೆ ಬಹುತೇಕ ಪ್ರಕರಣಗಳ ಖುಲಾಸೆ ಹಾಗೂ ಹಲವಾರು ದಾವೆಗಳ ಇತ್ಯರ್ಥ ವಿಳಂಬಕ್ಕೆ ಸಂಬಂದಿಸಿದಂತೆ ಕಳವಳ ವ್ಯಕ್ತಪಡಿಸಿ ನ್ಯಾಯಮೂರ್ತಿ ಸಂತೋಷ್  ಹೆಗಡೆ ಯವರು ದೇವನಹಳ್ಳಿಯಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ ತಮ್ಮ ಭಾವನೆ ಹಂಚಿಕೊಂಡರು.. ಪಟ್ಟಣದ ಬೈಚಾಪುರ … Read more

ಸ್ವಾತಂತ್ರ್ಯ……… ಸ್ವಾತಂತ್ರ್ಯ ಎಂಬ ಅರ್ಥದ ಮೂಲ ಭಾವವನ್ನು ಹುಡುಕುತ್ತಾ ಹೊರಟಾಗ……

ವಿಜಯ ದರ್ಪಣ ನ್ಯೂಸ್…… ಸ್ವಾತಂತ್ರ್ಯ……… ಸ್ವಾತಂತ್ರ್ಯ ಎಂಬ ಅರ್ಥದ ಮೂಲ ಭಾವವನ್ನು ಹುಡುಕುತ್ತಾ ಹೊರಟಾಗ… ಸ್ವಾತಂತ್ರ್ಯ ಎಂಬುದು… ಮಾನಸಿಕ ಸ್ಥಿತಿಯೇ, ದೈಹಿಕ ವ್ಯಾಪ್ತಿಯೇ, ಇವೆರಡರ ಸಮ್ಮಿಲನದ ಒಟ್ಟು ವ್ಯಕ್ತಿತ್ವವೇ, ಸಾಮಾಜಿಕವೇ, ರಾಜಕೀಯವೇ, ಆರ್ಥಿಕವೇ, ಶೈಕ್ಷಣಿಕವೇ, ಧಾರ್ಮಿಕವೇ, ಸಾಂವಿಧಾನಿಕವೇ, ಪ್ರಾದೇಶಿಕವೇ, ಪ್ರಾಕೃತಿಕವೇ, ಜೊತೆಗೆ ಅದರ ವ್ಯಾಪ್ತಿ ಎಷ್ಟು ? ಅದರ ಅನುಭವ ಏನು ?…… ಮನುಷ್ಯರಿಗೆ ಮಾತ್ರ ಸೀಮಿತವೇ ಅಥವಾ ಎಲ್ಲಾ ಜೀವಚರಗಳಿಗು ಅನ್ವಯವೇ ? ಪ್ರಾಕೃತಿಕವಾಗಿ ಹೇಳುವುದಾದರೆ, ಮೆದುಳು ಸ್ವಾತಂತ್ರ್ಯದ ಮೂಲ ಸ್ಥಾನ ಮತ್ತು ಅದರಿಂದ ಉಂಟಾಗುವ … Read more

ದೇವರು ಎಷ್ಟೊಂದು ಒಳ್ಳೆಯವನಲ್ಲವೇ……..

ವಿಜಯ ದರ್ಪಣ ನ್ಯೂಸ್……. ದೇವರು ಎಷ್ಟೊಂದು ಒಳ್ಳೆಯವನಲ್ಲವೇ…….. ಲಕ್ಷಾಂತರ ಜನರನ್ನು ಕೊಲ್ಲಿಸಲು ಅಡಾಲ್ಫ್ ಹಿಟ್ಲರನನ್ನು ಒಂದು ದೇಶದ ಅಧ್ಯಕ್ಷನನ್ನಾಗಿಸಿದ. ಈಗ ಡೊನಾಲ್ಡ್ ಟ್ರಂಪ್ ಅವರನ್ನು ಮತ್ತೊಂದು ದೇಶದ ಅಧ್ಯಕ್ಷನನ್ನಾಗಿಸಿದ್ದಾನೆ. ಲಕ್ಷಾಂತರ ಜನರನ್ನು ಹತ್ಯೆ ಮಾಡಿಸಲು ಇರಾನ್ ಇಸ್ರೇಲ್ ನಡುವೆ ಯುದ್ಧ ಮಾಡಿಸುತ್ತಿದ್ದಾನೆ. ಹಿರೋಷಿಮಾ ನಾಗಸಾಕಿ ಮೇಲೆ ಬಾಂಬ್ ಹಾಕಿಸಿ ಜಪಾನಿನ ಲಕ್ಷಾಂತರ ಜನರನ್ನು ಜೀವಂತ ಶವ ಮಾಡಿದ. ಆಫ್ರಿಕಾದಲ್ಲಿ ಹಾರಾಡುತ್ತಿದ್ದ ವಿಮಾನವನ್ನೇ ನೆಲಕ್ಕೆ ಬೀಳಿಸಿ ನೂರಾರು ಜನರನ್ನು ಕೊಂದ. ಪುಲ್ವಾಮದಲ್ಲಿ ದೇಶ ರಕ್ಷಣೆ ಮಾಡುತ್ತಿದ್ದ 48 ಯೋಧರನ್ನು … Read more

ನಂಜನಗೂಡು ದಕ್ಷಿಣ ಕಾಶಿ ದೊಡ್ಡ ಜಾತ್ರೆಯ ಪಂಚ ರಥೋತ್ಸವಕ್ಕ ಹರಿದು ಬಂದ ಜನಸಾಗರ 

ವಿಜಯ ದರ್ಪಣ ನ್ಯೂಸ್….. ನಂಜನಗೂಡು ದಕ್ಷಿಣ ಕಾಶಿ ದೊಡ್ಡ ಜಾತ್ರೆಯ ಪಂಚ ರಥೋತ್ಸವಕ್ಕ ಹರಿದು ಬಂದ ಜನಸಾಗರ  ತಾಂಡವಪುರ ಮಾರ್ಚ್ 30 ಮೈಸೂರು ಜಿಲ್ಲೆ ನಂಜನಗೂಡಿನ ದಕ್ಷಿಣ ಕಾಶಿ ಎಂಬ ಖ್ಯಾತಿ ಪಡೆದ ನಂಜನಗೂಡಿನಲ್ಲಿ ಇಂದು ಬೆಳಗ್ಗೆ ಶ್ರೀ ಕಂಠೇಶ್ವರ ಸ್ವಾಮಿ ಪಂಚ ಮಹಾ ರಥೋತ್ಸವ ಧಾರ್ಮಿಕ ಸಂಪ್ರದಾಯ ದೊಂದಿಗೆ ವಿಜೃಂಭಣೆಯಾಗಿ ನೆರವೇರಿತು. ಇಂದು ಬೆಳಿಗ್ಗೆ 5:30 ರಿಂದ 6:30 ಗಂಟೆ ಒಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಶ್ರೀಕಂಟೇಶ್ವರ ಸ್ವಾಮಿ ಪಂಚ ಮಹಾ ರಥೋತ್ಸವಕ್ಕೆ ಲಕ್ಷಾಂತರ … Read more

ಕೂರ್ಗ್ ಬೈಕ್ ಜೋನ್ ಗೆಳೆಯರ ಬಳಗದಿಂದ ಅಂತರಾಷ್ಟ್ರೀಯ ಬೈಕ್ ಪ್ರವಾಸ

ವಿಜಯ ದರ್ಪಣ ನ್ಯೂಸ್…… ಕೂರ್ಗ್ ಬೈಕ್ ಜೋನ್ ಗೆಳೆಯರ ಬಳಗದಿಂದ ಅಂತರಾಷ್ಟ್ರೀಯ ಬೈಕ್ ಪ್ರವಾಸ ಮಡಿಕೇರಿ: ಕೊಡಗಿನಿಂದ ನೇಪಾಳದವರೆಗೆ ಅಂತರಾಷ್ಟ್ರೀಯ ಬೈಕ್ ಪ್ರವಾಸ ಹಾಗೂ ಉತ್ತಮ ಪ್ರಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಇಂದು ಮಡಿಕೇರಿಯ ಕೂರ್ಗ್ ಬೈಕ್ ಜೋನ್ ಗೆಳೆಯ ಬಳಗದ ವತಿಯಿಂದ 3 ಬೈಕ್ ಗಳಲ್ಲಿ ವಿನಯ್ ದೇರಜೆ. ಅಭಿಷೇಕ್. ಗೌತಮ್ ಗೌಡ ರವರು ಪ್ರಯಾಣ ಬೆಳೆಸಲಾಯಿತು. ದಾರಿ ಉದ್ದಕ್ಕೂ1000 ಬೀಜಗಳನ್ನ ನೇಡುವುದರ ಮೂಲಕ ಪ್ರಕೃತಿಯನ್ನ ಸುಂದರಗೊಳಿಸುವ ಹಾಗೂ ಕಾಪಾಡುವ ಉದ್ದೇಶದಿಂದ ಕೊಡಗಿನಿಂದ ನೇಪಾಳದವರೆಗೆ ಅಂತರಾಷ್ಟ್ರೀಯ ಬೈಕ್ … Read more

ವಿತರಕರ ಸಂಘದ ಅಧ್ಯಕ್ಷ ಶಂಭುಲಿಂಗ ಅವರಿಗೆ 5ಲಕ್ಷ ರೂ ನೆರವು ನೀಡಿದ ಸಿಎಂ ಸಿದ್ದರಾಮಯ್ಯ 

ವಿಜಯ ದರ್ಪಣ ನ್ಯೂಸ್….. ವಿತರಕರ ಸಂಘದ ಅಧ್ಯಕ್ಷ ಶಂಭುಲಿಂಗ ಅವರಿಗೆ 5ಲಕ್ಷ ರೂ ನೆರವು ನೀಡಿದ ಸಿಎಂ ಸಿದ್ದರಾಮಯ್ಯ  ಬೆಂಗಳೂರು: ರಾಜ್ಯ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಕೆ.ಶಂಭುಲಿಂಗ ಅವರ ತುರ್ತು ಚಿಕಿತ್ಸೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರವಿನ ಹಸ್ತ ಚಾಚಿದ್ದಾರೆ. ಪತ್ರಿಕಾ ವಿತರಕರ ಸಂಘಟನೆಗಾಗಿ ಅವಿರತವಾಗಿ ದುಡಿದ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ ಅವರು ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾರೆ. ಈಗಾಗಲೇ 16ಲಕ್ಷಕ್ಕೂ ಹೆಚ್ಚು ವೆಚ್ಚವಾಗಿದ್ದು, ಇನ್ನೂ 20 ಲಕ್ಷ ಅಗತ್ಯವಿದೆ. ಈ ಸಂಕಷ್ಟದ … Read more

ಆಧ್ಯಾತ್ಮಿಕ ವಿಜ್ಞಾನಿ ರಶ್ಮಿ ಅಯ್ಯಪ್ಪಗೆ ಜೀವಮಾನ ಸಾಧನೆ ಪ್ರಶಸ್ತಿ

ವಿಜಯ ದರ್ಪಣ ನ್ಯೂಸ್…. ಆಧ್ಯಾತ್ಮಿಕ ವಿಜ್ಞಾನಿ ರಶ್ಮಿ ಅಯ್ಯಪ್ಪಗೆ ಜೀವಮಾನ ಸಾಧನೆ ಪ್ರಶಸ್ತಿ ·ಭಾರತದ ಸ್ವಾಸ್ಥ್ಯ ಉದ್ಯಮದಲ್ಲಿನ ಸಾಧನೆಗಾಗಿ ಗೌರವ | ಉದ್ಯೋಗ ಯೋಗದಾನ್‌ ಪುರಸ್ಕಾರ 2026ರಲ್ಲಿ ಶಿಲ್ಪಾ ಶೆಟ್ಟಿ ಕುಂದ್ರಾರಿಂದ ಪ್ರಶಸ್ತಿ ಪ್ರದಾನ ಬೆಂಗಳೂರು, ಮಾರ್ಚ್ 30, 2026 : ಆಧ್ಯಾತ್ಮಿಕ ವಿಜ್ಞಾನಿ, ಸಂಶೋಧಕಿ ಹಾಗೂ ಆಶ್ವಾಸನ್‌ ಸಂಸ್ಥಾಪಕಿ ರಶ್ಮಿ ಅಯ್ಯಪ್ಪ ಅವರಿಗೆ ಭಾರತದ ಸ್ವಾಸ್ಥ್ಯ (ವೆಲ್‌ನೆಸ್‌) ಉದ್ಯಮದ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಮಾರ್ಚ್‌ 28ರಂದು ಆಯೋಜಿಸಿದ್ದ … Read more

ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯ ನಡೆದ ಕರಗ ಮಹೋತ್ಸವ

ವಿಜಯ ದರ್ಪಣ ನ್ಯೂಸ್…. ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯ ನಡೆದ ಕರಗ ಮಹೋತ್ಸವ ಬೇತಮಂಗಲ: ಕರಗದ ತವರೂರು ಎಂದೇ ಪ್ರಸಿದ್ದಿಯಾಗಿರುವ ಬೇತಮಂಗಲದಲ್ಲಿ ನಿರೀಕ್ಷೆಗೂ ಮೀರಿ ಲಕ್ಷಾಂತರ ಮಂದಿ ಭಕ್ತಾದಿಗಳು ಕರಗ ಮಹೋತ್ಸವದಲ್ಲಿ ಪಾಲ್ಗೊಂಡು ಕರಗದಮ್ಮನ ನೃತ್ಯ ಪ್ರದರ್ಶನ ಕಣ್ಣುಂಬಿಕೊಂಡರು. ಪಟ್ಟಣದ ಶ್ರೀ ವಿಜಯೇಂದ್ರ ಸ್ವಾಮಿ ಬ್ರಹ್ಮರಥೋತ್ಸವದ ಅಂಗವಾಗಿ ಕಡೆಯ ದಿನವಾದ ಶ್ರೀ ರಾಮ ನವಮಿ ಹಬ್ಬ ದಿನದಂದು 116 ನೇ ವರ್ಷದ ದೌಪತಾಂಭ ಸಮೇತ ಧರ್ಮರಾಯ ಸ್ವಾಮಿ ಕರಗ ಮಹೋತ್ಸವವು ರಾಜ್ಯ ಹಾಗೂ ನೆರೆಯ ಆಂಧ್ರ, ತಮಿಳುನಾಡಿನ ಭಕ್ತಾದಿಗಳ … Read more

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಇಂದಿರಾ ಕ್ರೀಡೋತ್ಸವ-2026

ವಿಜಯ ದರ್ಪಣ ನ್ಯೂಸ್…… ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಇಂದಿರಾ ಕ್ರೀಡೋತ್ಸವ-2026 ಬೆಂಗಳೂರು: ಶಂಕರಮಠ ಮತ್ತು ಶಕ್ತಿಗಣಪತಿನಗರ ವಾರ್ಡ್ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಇಂದಿರಾ ಕ್ರೀಡೋತ್ಸವ-2026 ಆಯೋಜಿಸಿದ್ದರು. ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ಅಧ್ಯಕ್ಷೆ ಶ್ರೀಮತಿ ಜಿ.ಪದ್ಮಾವತಿರವರು, ಮಾಜಿ ಮಹಾಪೌರರಾದ ಜೆ.ಹುಚ್ಚಪ್ಪ, ನಿಕಟಪೂರ್ವ ಬಿಬಿಎಂಪಿ ಸದಸ್ಯ ಎಸ್.ಕೇಶವಮೂರ್ತಿರವರು, ಆಡಳಿತ ಪಕ್ಷದ ಮಾಜಿ ನಾಯಕ ಎಮ್.ಶಿವರಾಜುರವರು, ಮಾಜಿ ಪಾಲಿಕೆ ಸದಸ್ಯ ಮಹದೇವಮ್ಮ, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹೆಚ್.ಎಸ್.ಮಂಜುನಾಥ್ ಗೌಡರು ದೀಪ ಬೆಳಗಿಸಿ … Read more

ಮೂಡಲಪಾಳ್ಯ ಮೆಟರ್ನಿಟಿ ಹೋಂ ನಲ್ಲಿ ನಡೆದ “ಹೆಣ್ಣು ಹುಟ್ಟಿದ ಮನೆ ಹೊನ್ನಾಗಲಿ”

ವಿಜಯ ದರ್ಪಣ ನ್ಯೂಸ್….. ಮೂಡಲಪಾಳ್ಯ ಮೆಟರ್ನಿಟಿ ಹೋಂ ನಲ್ಲಿ ನಡೆದ “ಹೆಣ್ಣು ಹುಟ್ಟಿದ ಮನೆ ಹೊನ್ನಾಗಲಿ” ಶ್ರೀ ಮಹಾತಪಸ್ವಿ ಫೌಂಡೇಶನ್(ರಿ), ಬೆಂಗಳೂರು ವತಿಯಿಂದ ಇಂದು ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ “ಹೆಣ್ಣು ಹುಟ್ಟಿದ ಮನೆ ಹೊನ್ನಾಗಲಿ”ಎಂಬ ಶೀರ್ಷಿಕೆಯಡಿಯಲ್ಲಿ ಅಭಿಯಾನವು ಬಿ.ಬಿ.ಎಂ.ಪಿ. ವ್ಯಾಪ್ತಿಯ ಮೂಡಲಪಾಳ್ಯ ಮೆಟರ್ನಿಟಿ ಹೋಂ ನಲ್ಲಿ ನಡೆಯಿತು. ಸಂಸ್ಥೆಯ ವತಿಯಿಂದ ಜನವರಿ ತಿಂಗಳಿನಿಂದ ಮಾರ್ಚ್ ತಿಂಗಳಿನವರೆಗೆ ಹುಟ್ಟಿದ ನವಜಾತ ಹೆಣ್ಣು ಶಿಶುಗಳಿಗೆ ಪ್ರತಿಷ್ಠಿತ ಹಿಮಾಲಯ ಕಂಪೆನಿಯ ‘ಆರೋಗ್ಯ ಪೋಷಣಾ ಕಿಟ್’ ಮತ್ತು ‘ಅಭಿನಂದನಾ ಪತ್ರ’ … Read more