ರಾಜ್ಯಸಭೆ ಸಚಿವಾಲಯದ ನೂತನ ಕಾರ್ಯದರ್ಶಿಯಾಗಿ ಡಾ .ಕೆ.ಎಸ್. ಸೋಮಶೇಖರ್ ನೇಮಕ
ವಿಜಯ ದರ್ಪಣ ನ್ಯೂಸ್…. ರಾಜ್ಯಸಭೆ ಸಚಿವಾಲಯದ ನೂತನ ಕಾರ್ಯದರ್ಶಿಯಾಗಿ ಡಾ .ಕೆ.ಎಸ್. ಸೋಮಶೇಖರ್ ನೇಮಕ ಕೋಲಾರ: ದೆಹಲಿ ರಾಜ್ಯಸಭೆ ಕಾರ್ಯಾಲಯದ ಕಾರ್ಯದರ್ಶಿಯಾಗಿ ಪ್ರತಿಷ್ಠಿತ ಸ್ಥಾನಕ್ಕೆ ಡಾ.ಕೆ.ಎಸ್. ಸೋಮಶೇಖರ್ ನೇಮಕಗೊಂಡಿದ್ದಾರೆ. ರಾಜ್ಯಸಭೆ ಅಧ್ಯಕ್ಷ ಸಿ.ಪಿ.ರಾಧಾಕೃಷ್ಣನ್ ಅವರು ಡಾ .ಕೆ ಎಸ್ ಸೋಮಶೇಖರ್ ಅವರನ್ನು ಏಪ್ರಿಲ್ 18 ರಿಂದ ಜಾರಿಗೆ ಬರುವಂತೆ ನೇಮಕ ಮಾಡಿದ್ದಾರೆ. ಕೋಲಾರದ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಡಾ.ಕೆ. ಎಸ್ ಸೋಮಶೇಖರ್ ಪ್ರತಿಷ್ಠಿತ ಸ್ಥಾನಕ್ಕೇರಿದ ಕರ್ನಾಟಕದ ಮೊದಲ ಅಧಿಕಾರಿ ಎಂಬ ಇತಿಹಾಸವನ್ನು ನಿರ್ಮಿಸಿದ್ದಾರೆ. ಇದು ಅತ್ಯಂತ ಜವಾಬ್ದಾರಿಯುತ … Read more





