ರೈತರ ಫಲವತ್ತಾದ ಕೃಷಿ ಜಮೀನು ಬಲವಂತದಿಂದ ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳಲು ಬಿಡೊಲ್ಲ : ರವಿಕೃಷ್ಣಾರೆಡ್ಡಿ
ವಿಜಯ ದರ್ಪಣ ನ್ಯೂಸ್….. ರೈತರ ಫಲವತ್ತಾದ ಕೃಷಿ ಜಮೀನು ಬಲವಂತದಿಂದ ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳಲು ಬಿಡೊಲ್ಲ : ರವಿಕೃಷ್ಣಾರೆಡ್ಡಿ ಶಿಡ್ಲಘಟ್ಟ : ಕೆಐಎಡಿಬಿ ಬಳಿ ದೊಡ್ಡ ಪ್ರಮಾಣದ ಲ್ಯಾಂಡ್ ಬ್ಯಾಂಕ್ ಇದ್ದು, ಅದನ್ನು ಬಳಸಿಕೊಳ್ಳದೆ ಫಲವತ್ತಾದ ಕೃಷಿ ಭೂಮಿಯನ್ನು ಮತ್ತೆ ಸ್ವಾಧೀನಪಡಿಸಿಕೊಳ್ಳುವುದು ಸರಿಯಲ್ಲ ಕೈಗಾರಿಕೆಗಳು ಹಾಗೂ ಉದ್ಯೋಗ ಸೃಷ್ಟಿಗೆ ವಿರೋಧವಿಲ್ಲ, ಆದರೆ ರೈತರ ಬದುಕಿಗೆ ಧಕ್ಕೆಯಾಗುವ ಅಭಿವೃದ್ಧಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್ಎಸ್ ಪಕ್ಷ)ಯ ಸಂಸ್ಥಾಪಕ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಆರೋಪ ಮಾಡಿದರು. ತಾಲ್ಲೂಕಿನ ಜಂಗಮಕೋಟೆ ಹೋಬಳಿಯಲ್ಲಿ … Read more





