ಮಳೆಗಾಗಿ ದೇವರಮಳ್ಳೂರಿನಲ್ಲಿ ಮಳೆರಾಯನ ಪೂಜೆ .

ವಿಜಯ ದರ್ಪಣ ನ್ಯೂಸ್… ಮಳೆಗಾಗಿ ದೇವರಮಳ್ಳೂರಿನಲ್ಲಿ ಮಳೆರಾಯನ ಪೂಜೆ  ಶಿಡ್ಲಘಟ್ಟ : ಮಳೆಗಾಲ ಆರಂಭವಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಉತ್ತಮ ಮಳೆಗಾಗಿ ತಾಲ್ಲೂಕಿನ ದೇವರ ಮಳ್ಳೂರು ಗ್ರಾಮದಲ್ಲಿ ಸುಮಂಗಲಿ ಮಹಿಳೆಯರು ಐದು ದಿನಗಳ ಕಾಲ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ಗ್ರಾಮದ ಹಿರಿಯರು ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಸಾಂಪ್ರದಾಯಿಕ ಆಚರಣೆಯನ್ನು ಮಹಿಳೆಯರು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ. ಗ್ರಾಮದ ನಡು ರಸ್ತೆಯಲ್ಲಿ ಮಳೆರಾಯನ ಚಿತ್ರದ ರಂಗೋಲಿ ಬಿಡಿಸಿ, ಕಳಸ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತದೆ ಕಳಸದ ಸುತ್ತ … Read more

ಶ್ರೀ ಮಹರ್ಷಿ ವಾಲ್ಮೀಕಿ  ಚಾರಿಟೇಬಲ್ ಟ್ರಸ್ಟ್ ಸಮುದಾಯದ ಯುವಜನರ ಸಬಲೀಕರಣಕ್ಕೆ ಹೆಚ್ಚು ಶ್ರಮವಹಿಸಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ

ವಿಜಯ ದರ್ಪಣ ನ್ಯೂಸ್…. ಶ್ರೀ ಮಹರ್ಷಿ ವಾಲ್ಮೀಕಿ  ಚಾರಿಟೇಬಲ್ ಟ್ರಸ್ಟ್ ಸಮುದಾಯದ ಯುವಜನರ ಸಬಲೀಕರಣಕ್ಕೆ ಹೆಚ್ಚು ಶ್ರಮವಹಿಸಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ತಾಂಡವಪುರ ಆಗಸ್ಟ್ 18 ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಚಾರಿಟೇಬಲ್ ಟ್ರಸ್ಟಿನ ನೂತನ ಕಚೇರಿಯನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನಗರಾಭಿವೃದ್ಧಿ ಸಚಿವ ಡಾ ಯತೀಂದ್ರ ಸಿದ್ರಾಮಯ್ಯನವರು ಉದ್ಘಾಟನೆ ನೆರವೇರಿಸಿದರು ಬಳಿಕ ಟ್ರಸ್ಟಿನ ಮುಖಂಡರು ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರನ್ನು ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಿ ಅಭಿನಂದಿಸಿದರು. ಸನ್ಮಾನ ಗೌರವ ಸ್ವೀಕರಿಸಿ … Read more

ನಂಜನಗೂಡು ವಿಧಾನಸಭಾ ಕ್ಷೇತ್ರದ  ಹುರ ಗ್ರಾಮದಲ್ಲಿ ಪೋಲಿಸ್ ಔಟ್ ಪೋಸ್ಟ್ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ

ವಿಜಯ ದರ್ಪಣ ನ್ಯೂಸ್….. ನಂಜನಗೂಡು ವಿಧಾನಸಭಾ ಕ್ಷೇತ್ರದ  ಹುರ ಗ್ರಾಮದಲ್ಲಿ ಪೋಲಿಸ್ ಔಟ್ ಪೋಸ್ಟ್ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ತಾಂಡವಪುರ ಆಗಸ್ಟ್ 18 ಮೈಸೂರು ಜಿಲ್ಲೆ, ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹುರ ಗ್ರಾಮದಲ್ಲಿ ಈ ಹಿಂದೆ 2017ರಲ್ಲಿ ಸರ್ಕಾರದಿಂದ ಪೊಲೀಸ್ ಔಟ್‌ಪೋಸ್ಟ್‌ ಮಂಜೂರು ಮಾಡಲಾಗಿತ್ತು. ಆದರೆ ಪ್ರಸ್ತುತ ಔಟ್‌ಪೋಸ್ಟ್‌ ಕಾರ್ಯನಿರ್ವಹಿಸುತ್ತಿಲ್ಲ. ಆದ್ದರಿಂದ ಅದನ್ನು ಪುನಃ ಮಂಜೂರು ಮಾಡಿಕೊಡುವಂತೆ ಶಾಸಕ ದರ್ಶನ ಧ್ರುವನಾರಾಯಣ ರವರು ವಿಧಾನಸಭೆಯಲ್ಲಿ ಸರ್ಕಾರದ ಗಮನ ಸೆಳೆದು ಮನವಿ ಮನವಿ ಮಾಡಿದರು ಅದೇ … Read more

ಸದ್ಗುರು ಸನ್ನಿಧಿ ಬೆಂಗಳೂರಿನಲ್ಲಿ ವಿಜೃಂಭಣೆಯ ನಾಗರ ಪಂಚಮಿಯ ಆಚರಣೆ

ವಿಜಯ ದರ್ಪಣ ನ್ಯೂಸ್…. ಸದ್ಗುರು ಸನ್ನಿಧಿ ಬೆಂಗಳೂರಿನಲ್ಲಿ ವಿಜೃಂಭಣೆಯ ನಾಗರ ಪಂಚಮಿಯ ಆಚರಣೆ ಬೆಂಗಳೂರು: ಆಗಸ್ಟ್  2026 : ಸದ್ಗುರು ಸನ್ನಿಧಿ ಬೆಂಗಳೂರಿನಲ್ಲಿ ಇಂದು ನಾಗರ ಪಂಚಮಿಯನ್ನು, ವಿವಿಧ ಅರ್ಪಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಪವಿತ್ರ ಸಂದರ್ಭದಲ್ಲಿ ಪ್ರಾಣ ಪ್ರತಿಷ್ಠಾಪಿತ ನಾಗನ  ದರ್ಶನ ಪಡೆಯಲು ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಈ ಆಚರಣೆಯ ಭಾಗವಾಗಿ ನಾಗನಿಗೆ ‘ನಾಗ ಅಭಿಷೇಕ’, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಭಕ್ತರಿಗೆ ನಾಗರ ಪಂಚಮಿಗೆ ಸಂಬಂಧಿಸಿದ ವಿವಿಧ … Read more

ವಿಶ್ವಕರ್ಮ ಜಾಗೃತಿ ವೇದಿಕೆಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ : ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಭಾಗಿ 

ವಿಜಯ ದರ್ಪಣ ನ್ಯೂಸ್…. ವಿಶ್ವಕರ್ಮ ಜಾಗೃತಿ ವೇದಿಕೆಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ : ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಭಾಗಿ  ತಾಂಡವಪುರ ಆಗಸ್ಟ್ 18 ಮೈಸೂರಿನಲ್ಲಿವಿಶ್ವಕರ್ಮ ಜಾಗೃತಿ ವೇದಿಕೆ, ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಚಿವ ಡಾಕ್ಟರ್ ಎಸ್ ಯತೀಂದ್ರ ಸಿದ್ದರಾಮಯ್ಯ ಭಾಗಿಯಾಗಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಿದರು ಬಳಿಕ ಮೈಸೂರು ಜಿಲ್ಲೆ ಉಸ್ತುವಾರಿ ಸಚಿವರು ಹಾಗೂ ನಗರಾಭಿವೃದ್ಧಿ ಸಚಿವ ಡಾ ಎಸ್ ಯತೀಂದ್ರ ಸಿದ್ದರಾಮಯ್ಯನವರು ಮಾತನಾಡುತ್ತಾ ವಿಶ್ವಕರ್ಮ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು … Read more

ವಿಪ್ರೋ ಕನ್ಸ್ಯೂಮರ್ ಕೇರ್ ಡರ್ಮಟಚ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಡಿಜಿಟಲ್ ಬ್ರಾಂಡ್ ಪ್ರವೇಶವನ್ನು ಆರಂಭಿಸಿದೆ

ವಿಜಯ ದರ್ಪಣ ನ್ಯೂಸ್…. ವಿಪ್ರೋ ಕನ್ಸ್ಯೂಮರ್ ಕೇರ್ ಡರ್ಮಟಚ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಡಿಜಿಟಲ್ ಬ್ರಾಂಡ್ ಪ್ರವೇಶವನ್ನು ಆರಂಭಿಸಿದೆ ವಿಪ್ರೋ ಕನ್ಸ್ಯೂಮರ್ ಕೇರ್‌ನ 18 ನೇ ಸ್ವಾಧೀನ, ಡರ್ಮಟಚ್, ಭಾರತದ ಪ್ರೀಮಿಯಂ ಸ್ಕಿನ್‌ಕೇರ್ ವಿಭಾಗಕ್ಕೆ ಪ್ರವೇಶವನ್ನು ಗುರುತಿಸುತ್ತದೆ ಮತ್ತು ಅದರ ಜಾಗತಿಕ ಸೌಂದರ್ಯ ಮತ್ತು ವೈಯಕ್ತಿಕ ಆರೈಕೆ ಪೋರ್ಟ್‌ಫೋಲಿಯೊವನ್ನು ಬಲಪಡಿಸುತ್ತದೆ ಬೆಂಗಳೂರು, ಮಂಗಳವಾರ 18 ಆಗಸ್ಟ್ 2026: ವಿಪ್ರೋ ಕನ್ಸ್ಯೂಮರ್ ಕೇರ್ & ಲೈಟಿಂಗ್ ಇಂದು ಭಾರತದ ವೇಗವಾಗಿ ಬೆಳೆಯುತ್ತಿರುವ, ವಿಜ್ಞಾನ-ಬೆಂಬಲಿತ, ಪ್ರೀಮಿಯಂ ಸ್ಕಿನ್‌ಕೇರ್ ಬ್ರ್ಯಾಂಡ್‌ಗಳಲ್ಲಿ ಒಂದಾದ … Read more

ಎಲ್ಲರಿಗೂ ನಮಸ್ಕಾರ,

ವಿಜಯ ದರ್ಪಣ ನ್ಯೂಸ್…. ಎಲ್ಲರಿಗೂ ನಮಸ್ಕಾರ, ಶ್ರಮಧಾನ ಪರಿಕಲ್ಪನೆಯ ಪ್ರಯೋಗ ನಿಗದಿಯಾದ ದಿನಕ್ಕಿಂತ ಒಂದು ದಿನ ಮೊದಲೇ ಪ್ರಾರಂಭವಾಯಿತು. ಅಂದರೆ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದ ದಿನ ಬೆಂಗಳೂರಿನ ಜ್ಞಾನ ಭಾರತಿ ನಿವಾಸಿಗಳ ಸಂಘದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಮುಗಿಸಿ, ಸಣ್ಣ ಭಾಷಣ ಮಾಡಿ, ಅಲ್ಲಿಯೇ ಶ್ರೀಗಂಧದ ಗಿಡ ನೆಟ್ಟು, ನೇರವಾಗಿ ಪ್ರಬುದ್ಧ ಸಮಾಜ ನಿರ್ಮಾಣ ವೇದಿಕೆಯ ವತಿಯಿಂದ ಆಯೋಜನೆಗೊಂಡಿದ್ದ ಬೆಂಗಳೂರು ದಕ್ಷಿಣ ಜಿಲ್ಲೆಯ, ರಾಮನಗರ ತಾಲೂಕಿನ, ಬಿಡದಿ ಹೋಬಳಿಯ ತೊರೆದೊಡ್ಡಿ ( ಅಂಗರಹಳ್ಳಿ) ಸರ್ಕಾರಿ ಪ್ರೌಢಶಾಲೆಯ ಆವರಣದ ಸ್ವಚ್ಛತಾ … Read more

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವಿಶೇಷ ಸಂಜೀವಿನಿ ಸಂಭ್ರಮ

ವಿಜಯ ದರ್ಪಣ ನ್ಯೂಸ್… ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವಿಶೇಷ ಸಂಜೀವಿನಿ ಸಂಭ್ರಮ  ಶಿಡ್ಲಘಟ್ಟ : ಉತ್ಪನ್ನಗಳು ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಲು ಅದರಲ್ಲಿ ವಿಭಿನ್ನತೆ ಇದ್ದು, ಉತ್ಪನ್ನದ ಗುಣಮಟ್ಟ ಮತ್ತು ಅದನ್ನು ಗ್ರಾಹಕರಿಗೆ ನೀಡುವಾಗ ಉತ್ತಮ ಪ್ಯಾಕೆಜಿಂಗ್ ಮಾಡಿಕೊಡಲಾಗಿದ್ದು, ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿನ ಸ್ವ-ಸಹಾಯ ಸಂಘದ ಮಹಿಳೆಯರು ತಯಾರಿಸಿದ ಉತ್ಪನ್ನಗಳು ಸೇರಿದಂತೆ ವರಲಕ್ಷ್ಮಿ ಹಬ್ಬಕ್ಕೆ ಬೇಕಾದ ಸಾಮಗ್ರಿಗಳು ಖರೀದಿಸಲು ಅನುವು ಮಾಡಿಕೊಡಲಾಗಿದೆ ಎಂದು ತಾಲ್ಲೂಕು ಪಂಚಾಯತಿ ಇಒ ಆರ್.ಹೇಮಾವತಿ ತಿಳಿಸಿದರು. ನಗರದ ಸೋಮವಾರದ ಸಂತೆ ಮೈದಾನದಲ್ಲಿ ಸಂಜೀವಿನಿ … Read more

ಸರ್ವರೊಳಗೊಂದೊಂದು ನುಡಿಯ ಕಲಿತು……….

ವಿಜಯ ದರ್ಪಣ ನ್ಯೂಸ್….   ಸರ್ವರೊಳಗೊಂದೊಂದು ನುಡಿಯ ಕಲಿತು………. ಹಿರಿತನವು ಹೇಡಿಂಗೆ, ಗುರುತನವು ಮೂಡಂಗೆ, ದೊರೆತನವು ನಾಡ ನೀಚಂಗೆ ದೊರೆತಿಹರೆ, ಧರೆಯೆಲ್ಲಿ ಕೆಡುಕು ಸರ್ವಜ್ಞ…….. ಸರ್ವರೊಳಗೊಂದೊಂದು ನುಡಿಯ ಕಲಿತೆ ಎಂದು ಹೇಳಿದ ಸುಮಾರು 16ನೆಯ ಶತಮಾನದ ಸರ್ವಜ್ಞನೆಂಬ ಚಿಂತಕರ ನುಡಿಯಿದು. 21 ನೆಯ ಶತಮಾನದಲ್ಲಿ 2026 ರ ಇಸವಿಯಲ್ಲಿ ಶೇಕಡಾ ಸುಮಾರು 70/80 ರಷ್ಟು ಅಕ್ಷರಸ್ಥರಿರುವ ಪ್ರಜಾಪ್ರಭುತ್ವದ ದೇಶದಲ್ಲಿ ಈಗಲೂ ಈ ಮಾತು ಎಷ್ಟೊಂದು ಅರ್ಥಪೂರ್ಣವಾಗಿದೆ ಎನಿಸುವುದಿಲ್ಲವೇ…. ಇಲ್ಲಿ ನಾಯಕತ್ವವೂ ನಾಚಿಕೆ ಪಡಬೇಕು ಮತ್ತು ಮತದಾರರೂ ತಲೆತಗ್ಗಿಸಬೇಕು … Read more

ಮಣ್ಣಿನ ಮಗ ರೈತ

ವಿಜಯ ದರ್ಪಣ ನ್ಯೂಸ್….. ಮಣ್ಣಿನ ಮಗ ರೈತ ಮಣ್ಣಿನ ಮಡಿಲಲಿ ಮೊಳಕೆಯೊಡೆದ ಬೀಜವು ಮನುಜನ ಬಾಳಿಗೆ* *ಅನ್ನವಾಗಿ ಬರುವುದಯ್ಯ ಬೆವರ ಹನಿಯಲಿ ಬದುಕನು ಬೆಳೆಸುವ ಭೂಮಿಯ ಪುತ್ರನೇ ನೀ ರೈತನಯ್ಯ ಉದಯದ ರವಿಯು ಮೂಡುವ ಮುನ್ನವೇ ಎದ್ದು ಕತ್ತಲ ಕವಿದ ದಾರಿಯಲಿ ಹೆಜ್ಜೆಯನಿಟ್ಟು*ಯ ನೇಗಿಲ ಹಿಡಿದು ನೆಲದ ಎದೆಯನು ಸೀಳಿ ಹೊಸ ಜೀವವ ಬಿತ್ತುವೆ ಓ ಕೃಷಿಕನೇ! ಮಳೆ ಬಂದಾಗ ನಿನ್ನ ಮನವು ಮುದಗೊಳ್ಳುವುದು ಮೋಡ ಕರಗಿದಾಗ ಕಣ್ಣೀರು ಸುರಿಯುವುದು ಒಮ್ಮೆ ಬೆಳೆ ನಗುವುದು* *ನಿನ್ನ ತುಟಿಯಲಿ … Read more